Times of ಕರ್ನಾಟಕ
ಸುದ್ದಿಗಳು
ಪಾಲಣ್ಣನ ಹೊಟೇಲಿನಲ್ಲಿ ತಿಂಡಿ ಸವಿದ ಶಿಕ್ಷಣ ಮಂತ್ರಿ
ತಿಪಟೂರು: ತಿಪಟೂರಿನಿಂದ ಕೇವಲ 9 ಕಿಲೋಮೀಟರ್ ದೂರವಿರುವ ಪಾಲಣ್ಣನ ಹೋಟೆಲಿನಲ್ಲಿ ಇತ್ತೀಚೆಗೆ ಸರಳ ಸಜ್ಜನಿಕೆಯ ವಿದ್ಯಾಮಂತ್ರಿ ಬಿಸಿ ನಾಗೇಶ್ ರವರು ತಿಂಡಿ ಸವಿದರು.ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಯಾಗಿರುವುದರಿಂದ ಹಳ್ಳಿಯ ರೀತಿಯಲ್ಲಿ ತೆಂಗಿನ ಮಟ್ಟೆ ಕಾಯಿಯನ್ನು ಉಪಯೋಗಿಸಿ ಹಳೆಯ ಪದ್ಧತಿಯಂತೆ ರುಚಿಕರವಾದ ತಟ್ಟೆ ಇಡ್ಲಿ ತಯಾರಿಸುತ್ತಾರೆ. ಹೋಟೆಲ್ ನ ಸಮಯ ಬೆಳಗ್ಗೆ 8 ರಿಂದ10 ರವರೆಗೆ...
ಸುದ್ದಿಗಳು
ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲು ಮನವಿ
ಸಿಂದಗಿ: ದಿನಗೂಲಿ ನೌಕರರು, ನೀರು ಸರಬರಾಜು ನೌಕರರು,ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು, ನೇರ ಪಾವತಿ ನೌಕರರು, ಟೈಮ್ ಸ್ಕೇಲ್ ಕನಿಷ್ಠ ವೇತನ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಹಾಗೂ ವಿವಿಧ ವೃಂದಗಳಲ್ಲಿ ಕೆಲಸ ಮಾಡುವ ನಮ್ಮ ಪೌರ ಸೇವಾ ನೌಕರರನ್ನು ವಿಲೀನ ಗೊಳಿಸಿ ಖಾಯಂ ಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪೌರಾಡಳಿತ...
ಸುದ್ದಿಗಳು
ಭಾರೀ ಮಳೆಗೆ ತಂಪಾದ ಬೀದರ
ಬೀದರ - ಭಾರೀ ಬಿಸಿಲಿನಿಂದ ತತ್ತರಿಸಿದ್ದ ಗಡಿ ಜಿಲ್ಲೆ ಬೀದರಿನ ಭಾಲ್ಕಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಇಂದು ಧಾರಾಕಾರ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು.ಇದರಿಂದ ಕೊಂಚಮಟ್ಟಿಗೆ ಜನರಿಗೆ ಸೆಕೆಯಿಂದ ಬಿಡುಗಡೆ ಸಿಕ್ಕಂತಾಯಿತು. ಭಾಲ್ಕಿ ತಾಲ್ಲೂಕಿನ ಕಟಕಚಿಂಚೊಳಿ ಗ್ರಾಮದ ಜನರು ಹಲವು ದಿನಗಳ ಬಿರು ಬಿಸಿಲಿನ ತಾಪದಿಂದ ಮುಕ್ತರಾದಂತಾಗಿ ನಿಟ್ಟುಸಿರು ಬಿಟ್ಟರು.ಜಿಲ್ಲೆಯಲ್ಲಿ ಸಿಡಿಲು, ಗುಡುಗಿನಿಂದ ಕೂಡಿದ,...
ಸುದ್ದಿಗಳು
ಮಕ್ಕಳು ಶಾಲೆಯ ಕಡೆಗೆ: ಹಬ್ಬದ ವಾತಾವರಣ !
ಸಿಂದಗಿ: ತಾಲೂಕಿನ ಎಲ್ಲಾ ಶಾಲಾ ಆವರಣ ಹಾಗೂ ಶಾಲೆ ಕೊಠಡಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಶಾಲೆಗಳ ಮುಖ್ಯದ್ವಾರಗಳಲ್ಲಿ ತೆಂಗಿನಗರಿ, ಮಾವಿನ ತೋರಣ, ಬಲೂನಗಳನ್ನು ಕಟ್ಟಿ, ಶಾಲಾ ಪ್ರಾರಂಭೋತ್ಸವ ಮಾಡಿ ಶಾಲೆಗೆ ಬಂದ ಮಕ್ಕಳು, ಪಾಲಕರು, ಪೋಷಕರು, ಜನಪ್ರತಿನಿಧಿಗಳು, ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಸದಸ್ಯರು, ಶಾಲೆಗಳ ಶಿಕ್ಷಕರು ಪ್ರಭಾತ ಫೇರಿ ಮಾಡಿ ಪಾಲಕರ ಮನೆಗೆ ಭೇಟಿ ನೀಡಿ...
ಸುದ್ದಿಗಳು
ಗುರುಕೃಪಾ ಶಿಕ್ಷಣ ಸಂಸ್ಥೆಯಲ್ಲಿ ಸರಸ್ವತಿ ಪೂಜೆಯೊಂದಿಗೆ ಶಾಲೆ ಪ್ರಾರಂಭ
ಸಿಂದಗಿ: ಪಟ್ಟಣದ ಸೋಂಪೂರ ರಸ್ತೆಯಲ್ಲಿರುವ ಗುರುಕೃಪಾ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯ ಗುರುಮಾತೆ ಶ್ರೀಮತಿ ಹೇಮಾ ಪೊದ್ದಾರ ಅವರು ಶ್ರೀ ಸರಸ್ವತಿ ಪೂಜೆ ಸಲ್ಲಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಶಾಲೆ ಪ್ರಾರಂಭಿಸಲಾಯಿತು.ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಆಹ್ವಾನಿಸಿ, ಶಿಕ್ಷಕ ವೃಂದವೇ ಗೋಡೆಗಳ ಮೇಲೆ ಬಿಡಿಸಿದ ರಂಗು-ರಂಗಿನ ಪ್ರಾಣಿ-ಪಕ್ಷಿಗಳ, ವಾಹನ, ಗಿಡ-ಮರ ಮತ್ತು ಹಣ್ಣುಗಳ ಚಿತ್ರ ಬಿಡಿಸಿದ್ದು ಮಕ್ಕಳಲ್ಲಿ ಒಳ್ಳೆಯ ಉತ್ಸಾಹ...
ಸುದ್ದಿಗಳು
ಮಳೆಬಿಲ್ಲು ವೇಳಾಪಟ್ಟಿಯ ಪ್ರಕಾರ ಶಾಲೆಗಳಲ್ಲಿ ಚಟುವಟಿಕೆ
ಮುನವಳ್ಳಿ: “ ಶಾಲಾ ಆರಂಭದ ದಿನಗಳು ಮಳೆಬಿಲ್ಲು ವೇಳಾಪಟ್ಟಿಯ ಪ್ರಕಾರ ಆಟ, ಹಾಸ್ಯ ಕಾರ್ಯಕ್ರಮ, ಆಟಿಕೆ ತಯಾರಿಕೆ, ನಾಟಕದ ಹಬ್ಬ, ಚಿತ್ರ, ಚಿತ್ತಾರ ಕಲಾ ಹಬ್ಬ, ಚಿತ್ರ ಜಗತ್ತು ಕಥೆ ಹೇಳುವುದು, ಕವಿತೆ ಕಟ್ಟೋಣ, ಹಾಡು ಹಾಡೋಣ, ಪರಿಸರ ಹಬ್ಬ, ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ, ಅಡುಗೆ ಮನೆಯಲ್ಲಿ ವಿಜ್ಞಾನದ ಗೊಂಚಲು, ಸಾಂಸ್ಕೃತಿಕ ಸಂಭ್ರಮ...
ಸುದ್ದಿಗಳು
ಶಾಲಾ ಪ್ರಾರಂಭೋತ್ಸವ ಸಿಹಿ, ಕಲಿಕಾ ಸಾಮಗ್ರಿ ವಿತರಣೆ
ಮುನವಳ್ಳಿ : ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ, ಕಲಿಕಾ ಸಾಮಗ್ರಿ ವಿತರಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ಸಿಆರ್ಪಿ ಮೀರಾ ಮುರನಾಳ, ಪ್ರಧಾನ ಗುರು ಪ್ರಕಾಶ ಶೀಲವಂತ, ಬಿ.ಎಚ್.ಖೊಂದುನಾಯ್ಕ, ಡಾ. ಎನ್.ಆರ್.ಚಲವಾದಿ, ಪಿ.ಎಸ್.ಕಮತಗಿ, ಸುಜಾತಾ ಹೊನ್ನಳ್ಳಿ, ವೈ.ಟಿ.ತಂಗೋಜಿ,...
ಸುದ್ದಿಗಳು
ಕುಸಿದು ಬೀಳುವ ಹಂತ ತಲುಪಿರುವ ಮುಳ್ಳೂರ ಪ್ರಾಥಮಿಕ ಶಾಲೆ; ಸೂಕ್ತ ಕ್ರಮಕ್ಕೆ ಡಾ.ಭೇರ್ಯ ರಾಮಕುಮಾರ್ ಮನವಿ
ಈ ಶಾಲೆ ಆರಂಭಗೊಂಡಿದ್ದು ೧೯೪೫ ರಲ್ಲಿ. ಇರುವ ಎಂಟು ಶಾಲಾ ಕೊಠಡಿಗಳ ಪೈಕಿ ನಾಲ್ಕು ಕೊಠಡಿಗಳು ಕುಸಿಯುವ ಹಂತದಲ್ಲಿವೆ. ಆ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಉಳಿದ ಎಂಟು ಕೊಠಡಿಗಳೂ ಸಹ ಹೆಂಚಿನ ಮೇಲುಹೊದಿಕೆ ಹೊಂದಿದ್ದು, ಹೆಂಚುಗಳು ಜರುಗಿವೆ.ಮೇಲ್ಚಾವಣಿಗೆ ಹಾಕಿರುವ ಮರದ ಪಟ್ಟಿಗಳು ಪೊಳ್ಳಾಗಿವೆ.ಶಾಲಾ ಕೊಠಡಿಗಳೊಳಗೆ ಶೀತವೇರಿದೆ. ಇಂತಹ ದುಸ್ಥಿತಿಯಲ್ಲಿ ಚಿಕ್ಕ ಮಕ್ಕಳು ಪಾಠ ಕೇಳಬೇಕಿದೆ....
ಸುದ್ದಿಗಳು
ಆರೋಪ ಬಂದ ಮಾತ್ರಕ್ಕೆ ಅಪರಾಧಿಯಲ್ಲ
ಬೀದರ -ಯಾವುದೇ ಆರೋಪ ಬಂದ ತಕ್ಷಣ ಅವರು ಅಪರಾಧಿ ಆಗೋದಿಲ್ಲ. ನಮ್ಮ ಪಕ್ಷದವರ ಮೇಲೆ ಆರೋಪ ಬಂದಾಗ ನಾವು ಕ್ರಮ ಕೈಗೊಂಡಿದ್ದನ್ನು ನೀವೂ ನೋಡಿದ್ದೀರಿ. ಆರೋಪ ಬಂದ ಕೂಡಲೇ ನಮ್ಮವರು ರಾಜೀನಾಮೆ ಕೂಡ ನೀಡಿದ್ದಾರೆ ಎಂದು ಬೀದರ ಉಸ್ತವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.ನಗರದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ೪೦ ಪರ್ಸೆಂಟ್ ಆರೋಪದ...
ಜೋತಿಷ್ಯ
ಸರ್ವೋಚ್ಚ ಸಂತೋಷ ಪಡೆದುಕೊಳ್ಳಲು ಯಾವ ಮಂತ್ರ ಜಪಿಸಬೇಕು?
ಇದನ್ನು ಧ್ಯಾನ ಅಥವಾ ಯೋಗದ ಮಹತ್ವದ ಭಾಗವಾಗಿ ಸಹ ಅಳವಡಿಸಿಕೊಳ್ಳಲಾಗಿದೆ. ಈ ಮಂತ್ರವನ್ನು ಜಪಿಸುವ ಜನರು ಪ್ರಶಾಂತ, ಮತ್ತು ಶಾಂತ ಭಾವನೆ ಹೊಂದುತ್ತಾರೆ. ಇದು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಗಾಯತ್ರಿ ಮಂತ್ರ:
ಈ ಮಂತ್ರವು ಧಾರ್ಮಿಕ ಮಹತ್ವವನ್ನು ಹೊಂದಿದೆ ಮತ್ತು ದೈವಿಕ ಮತ್ತು ಪ್ರಾಚೀನವಾಗಿದೆ. ಗಾಯತ್ರಿ ಮಾತೆ ಎಲ್ಲಾ ವೇದಗಳ ತಾಯಿ, ವೇದಮಾತಾ ಎಂದು ಕರೆಯುತ್ತಾರೆಬೆಳಗ್ಗೆ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



