Times of ಕರ್ನಾಟಕ

ಹನುಮಾನ್ ಜಯಂತಿ ಆಚರಣೆ

ಮುನವಳ್ಳಿ: ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನ ಸೇವಾ ಸಮಿತಿ ಮುನವಳ್ಳಿ ಯಲ್ಲಿ ಹನುಮಾನ್ ಜಯಂತಿ ಆಚರಣೆ ಪ್ರತಿ ವರ್ಷದಂತೆ ವಿಜೃಂಭಣೆಯಿಂದ ನಡೆಯಲಿದೆ.ಶನಿವಾರ ದಿನಾಂಕ 16/04/2022ರಂದು ಬೆಳಿಗ್ಗೆ ರುದ್ರಾಭಿಷೇಕ ಅಲಂಕಾರ ಪೂಜೆ, ಸಾಯಂಕಾಲ 6-30ಕ್ಕೆ ಗಂಟೆಗೆ ಭಜನೆ, ತೊಟ್ಟಿಲು ಕಾರ್ಯಕ್ರಮ, ಹನುಮಾನ್ ಚಾಲೀಸಾ ಪಠಣ. ಮಹಾಮಂಗಳಾರತಿ, ಮಹಾಪ್ರಸಾದ ಸಮರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಸಕಲ ಸದ್ಭಕ್ತರು...

ಬೆಳದಿಂಗಳ ಚಿಂತನ-ಮಂಥನ ; ಡಾ. ಬೆಟಗೇರಿ ಕೃಷ್ಣಶರ್ಮರ ಕುರಿತು ಉಪನ್ಯಾಸ

ಮೂಡಲಗಿ: ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮವು ಏ. 16ರಂದು ಸಂಜೆ 6.30ಕ್ಕೆ ಶ್ರೀರಂಗ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ.ಅಧ್ಯಕ್ಷತೆಯನ್ನು ಶಿವಾನಂದ ಬೆಳಕೂಡ ವಹಿಸಲಿದ್ದು, ;ಡಾ. ಬೆಟಗೇರಿ ಕೃಷ್ಣಶರ್ಮರ ಬದುಕು-ಬರಹ’ ಕುರಿತು ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ ಉಪನ್ಯಾಸ ನೀಡುವರು. ಕಸಾಪ ಅಧ್ಯಕ್ಷ...

೨೦೨೩ ರ ಚುನಾವಣೆ ಕನಸಿನೊಂದಿಗೆ ಬೀದರ್ ಗೆ ಬಂದ ಜನತಾ ಜಲಧಾರೆ ರಥ !

ಬೀದರ - ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಮಿಷನ್ ೨೦೨೩ ವಿಧಾನ ಸಭಾ ಚುನಾವಣೆ ರಥ ಎಂದು ಹೇಳಬಹುದಾದ ಜನತಾ ಜಲಧಾರೆ ಯಾತ್ರೆಯ ರಥವನ್ನು ಮಾಜಿ ಸಚಿವರು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಬೀದರಿಗೆ ಬರಮಾಡಿಕೊಂಡರು.ಬೀದರ್ ದಕ್ಷಿಣ ಕ್ಷೇತ್ರ...

ವ್ಹಿ. ಪಿ. ಜೇವೂರ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ

ಮುನವಳ್ಳಿ: ಪಟ್ಟಣದ ಶ್ರೀ ವ್ಹಿ. ಪಿ. ಜೇವೂರ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಉಮೇಶ ಬಾಳಿ ಮಾತನಾಡಿ, "ಸಾಮರಸ್ಯ ಬದುಕು ಕಟ್ಟಿ ಕೊಡುವ ಸಂವಿಧಾನ ಎಲ್ಲರಿಗೂ ಒಂದೇ ಕಾನೂನು ರಚಿಸಿ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿ ಕಂದಕ, ಅಸಮಾನತೆ...

ಸಂವಿಧಾನ ಬದಲಾವಣೆ ; ಎಂಎಲ್ಎ ಹಾಗೂ ಕೇಂದ್ರ ಸಚಿವರ ಮಧ್ಯೆ ಜಟಾಪಟಿ…

ಬೀದರ - ಬೀದರ್ ಉತ್ತರ ಕ್ಷೇತ್ರದ ಎಂಎಲ್ಎ ರಹೀಂಖಾನ್ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ಮಧ್ಯೆ ಸಂವಿಧಾನ ಬದಲಾವಣೆ ಹೇಳಿಕೆ ಕುರಿತಂತೆ ಜಟಾಪಟಿ ನಡೆದಿದ್ದು, ಸಂವಿಧಾನ ಬದಲಾಯಿಸುತ್ತೇವೆ ಎಂಬುದು ಮೂರ್ಖತನದ ಹೇಳಿಕೆ ಎಂದು ಸಚಿವ ಭಗವಂತ ಖೂಬಾ ಹೇಳಿದ್ದಾರೆ.ಡಾ. ಬಿ.ಆರ್ ಅಂಬೇಡ್ಕರ್ ರವರ 131ನೇಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಕಾಂಗ್ರೆಸ್...

ರೋಗಿಗೆ ಸೇರುವ ರಕ್ತ ಸಸ್ಯಾಹಾರಿಯದೋ ಮಾಂಸಾಹಾರಿಯದೋ ಗೊತ್ತಿರೋದಿಲ್ಲ

ಬೀದರ - ಆಸ್ಪತೆಯಲ್ಲಿರುವ ರೋಗಿಗೆ ರಕ್ತ ಬೇಕಾದಾಗ ಅದು ಸಸ್ಯಾಹಾರಿಯ ರಕ್ತವೋ ಮಾಂಸಾಹಾರಿಯ ರಕ್ತವೋ ಗೊತ್ತಿರುವುದಿಲ್ಲ. ಒಂದು ಮಗುವಿನ ಡೆಲಿವರಿ ಮಾಡಿಕೊಳ್ಳವು ಆಯಾ ದಲಿತಳಾಗಿರುತ್ತಾಳೆ....ಹೀಗಿದ್ದಾಗ ನಾವೇಕೆ ಧರ್ಮ ಜಾತಿಯೆಂದು ಬಡಿದಾಡಬೇಕು ಎಂದು ಕಾಂಗ್ರೆಸ್ ಮುಖಂಡ ರಹೀಮ್ ಖಾನ್ ಪ್ರಶ್ನೆ ಮಾಡಿದರು.ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೧ ನೇ ಜಯಂತಿಯ ನಿಮಿತ್ತ ಸಮಾರಂಭದಲ್ಲಿ ಅವರು ಮಾತನಾಡಿದರು.ರಕ್ತದಾನ ಮಾಡುವವರು...

ದಿನ ಭವಿಷ್ಯ ಶುಕ್ರವಾರ (15/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸ್ನೇಹಿತರ ಜೊತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಗಳ ಭೇಟಿ ಸಾಧ್ಯವಿದೆ. ಭಿನ್ನಾಭಿಪ್ರಾಯಗಳ ಕಾರಣ ವೈಯಕ್ತಿಕ ಸಂಬಂಧದಲ್ಲಿ ಬಿರುಕು ಬಿಡಬಹುದು.ಅದೃಷ್ಟದ ದಿಕ್ಕು: ಪೂರ್ವ ಅದೃಷ್ಟದ ಸಂಖ್ಯೆ: 8 ಅದೃಷ್ಟದ...

ಬಿ. ಜೆ. ಪಿ. ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಮುನವಳ್ಳಿ: ಪಟ್ಟಣದ ಬಿ. ಜೆ. ಪಿ. ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜಿಲ್ಲಾ ಬಿ. ಜೆ. ಪಿ ಕಾರ್ಯ ದರ್ಶಿಗಳಾದ ಮಲ್ಲೇಶ್ವರ ಸೂಳೇಬಾವಿ "ಶಿಕ್ಷಣದ ಮಹತ್ವ ಅರಿತ ಅಂಬೇಡ್ಕರ್ ಅವರು ವಿಶ್ವದಲ್ಲಿ ಅತಿ ಹೆಚ್ಚು ಪದವಿ ಪಡೆದು ಪವಿತ್ರ ಸಂವಿಧಾನ ದೇಶಕ್ಕೆ ನೀಡಿದ್ದಾರೆ. ಸಮಾಜದ ಅಂಕುಡೊಂಕುಗಳ ತಿದ್ದುವ ಜೊತೆಗೆ...

ರಜೆ ಸಿಕ್ಕ ದಿನ ಮಹನೀಯರ ದಿನ ಆಚರಿಸಬೇಕು – ಡಾ.ಸುಮಾ ನಿರ್ಣಿ

ಫೋಟೋ : ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಡಾ. ಅಂಬೇಡ್ಕರ್‍ ರವರ 131ನೇ ಜಯಂತ್ಯುತ್ಸವವನ್ನು ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು.ಸಿಂದಗಿ: ವ್ಯಕ್ತಿಯ ಹಿಂದೆ ಒಂದು ದೊಡ್ಡ ಶಕ್ತಿ ಇರುತ್ತದೆ ಶಕ್ತಿ ಇಲ್ಲದಿದ್ದರೆ ಏನೂ ಇಲ್ಲ ಇದುವೇ ಮಾನವೀಯತೆ. ಜಯಂತಿ ಎಂದರೆ ರಜೆ ಸಿಕ್ಕಿತು ಎಂದು ಉತ್ಸಾಹಗೊಳ್ಳದೇ ಆ ದಿನವನ್ನು ಶರಣರ, ಸಂತರ, ಮಹಾನಾಯಕರ ಜೀವನ...

ಶ್ರೀ ವೆಂಕಟೇಶ್ವರನಿಗೆ ವಜ್ರ ಕವಚ ಸಮರ್ಪಣೆ

ಮುನವಳ್ಳಿ: ಪಟ್ಟಣದ ಮಲಪ್ರಭಾ ನದಿ ದಡದಲ್ಲಿರುವ ಐತಿಹಾಸಿಕ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಡಾ. ವೆಂಕಟೇಶ ನಾಯಿಕ ಕೊಡಮಾಡಿದ ವಜ್ರ ಕವಚ ಸಮರ್ಪಣೆ ಜರುಗಿತು.ವಿದ್ವಾಂಸರಿಂದ ಸಂಪ್ರೋಕ್ಷಣ ಹೋಮ ಹಾಗೂ ಪವಮಾನ ಹೋಮಗಳು ಜರುಗಿದವು.ಶ್ರೀ ವೆಂಕಟೇಶ್ವರನಿಗೆ ವಿಶೇಷ ಪೂಜೆ ಜರುಗಿ ವಜ್ರ ಕವಚ ಸಮರ್ಪಣೆಯಾಯಿತು. ನಂತರ ಪ್ರಸಾದ ವಿತರಣೆ ಜರುಗಿತು.ಈ ಸಂದರ್ಭದಲ್ಲಿ ಡಾ.ವೆಂಕಟೇಶ ನಾಯಿಕ.ಪದ್ಮಜಾ ನಾಯಿಕ. ಗೋವಿಂದರಾಜು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group