Times of ಕರ್ನಾಟಕ

ನಕ್ಷತ್ರ ಮಾಲೆ: ಅನುರಾಧ ನಕ್ಷತ್ರ

ಅನುರಾಧ ನಕ್ಷತ್ರಚಿಹ್ನೆ- ವಿಜಯೋತ್ಸವದ ಕಮಾನುಮಾರ್ಗ, ಕಮಲ ಆಳುವ ಗ್ರಹ- ಶನಿ ಲಿಂಗ-ಪುರುಷ ಗಣ-ದೇವ ಗುಣ-ತಮಸ್ / ಸತ್ವ ಆಳುವ ದೇವತೆ- ಮಿತ್ರ ಪ್ರಾಣಿ- ಹೆಣ್ಣು ಜಿಂಕೆ ಅಥವಾ ಮೊಲ ಭಾರತೀಯ ರಾಶಿಚಕ್ರ – 3 ° 20 – 16 ° 40 ವೃಶ್ಚಿಕಾ ಅನುರಾಧ ನಕ್ಷತ್ರದ ಪ್ರಭಾವದಿಂದ ಜನರು ಉತ್ತಮ ನಾಯಕರಾಗಿರುತ್ತಾರೆ.ನಕ್ಷತ್ರಗಳ...

ಹೈಟೆಕ್ ಕೈ ತೊಳೆಯುವ ಘಟಕ ಸ್ಥಾಪನೆ

ಬೆಳಗಾವಿ - ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಬೆಳಗಾವಿ ಇವರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ 7 ಫುಲಬಾಗ ಗಲ್ಲಿ ಬೆಳಗಾವಿ ನಗರ ಇಲ್ಲಿ ನಾವಿನ್ಯಯುತ ಕೈತೊಳೆಯುವ ಘಟಕ ( Hi-tech Hand Wash Unit) ನಿರ್ಮಾಣಗೊಂಡಿದೆ.ಅಭಿಯಂತರರಾದ ಗಿರಿಧರ ಜೋಗಿನ ಅವರು ವಿಶೇಷ ಕಾಳಜಿ ವಹಿಸಿ ನಾವಿನ್ಯಯುತ ತಾಂತ್ರಿಕತೆಯ ಮೂಲಕ ಕೈ...

ಭೂಮಿ ಪೂಜೆ ಮಾಡುವುದು ಹೇಗೆ? ಅದರ ಶುಭಫಲವೇನು?

ಯಾವುದೇ ಕಟ್ಟಡ ಕಟ್ಟುವ ಮುನ್ನ ಭೂಮಿ ತಾಯಿಗೆ ಸಲ್ಲಿಸುವ ಪೂಜೆಯೇ ಭೂಮಿ ಪೂಜೆ. ಯಾವುದೇ ಕಟ್ಟಡ ನಿರ್ಮಾಣ ಮಾಡುವುದಕ್ಕಿಂತ ಮೊದಲು ಆ ನಿವೇಶವನ್ನು ಸ್ವಚ್ಛ ಮಾಡಲೇಬೇಕು. ಆ ಬಳಿಕ ಕ್ರಮಬದ್ಧವಾಗಿ ಭೂಮಿ ಪೂಜೆ ಮಾಡಿದರೆ ಶ್ರೇಯಸ್ಸು ಉಂಟಾಗುವುದು.ಕಟ್ಟುವಾಗ ಯಾವುದೇ ದೋಷ ಉಂಟಾಗದಿರಲಿ, ಭೂತಾಯಿ ಕೆಲಸ ಸರಾಗವಾಗಿ ನಡೆಯುವಂತೆ ಆಶೀರ್ವದಿಸಲಿ ಎಂದು ಕೋರಿ ಭೂ ಮಾತೆಗೆ...

ವಿಶ್ವ ಶಾಂತಿಗಾಗಿ ಕೋಟಿ ಇಷ್ಟಲಿಂಗ ಮಹಾಪೂಜಾ ಹಾಗೂ ಕೋಟಿ ಜಪಯಜ್ಞ

ಸಿಂದಗಿ; ಕುಟುಂಬದಲ್ಲಿ ಸತಿ ಪತಿಗಳು ಭಕ್ತಿ ಭಾವದಿಂದ ಸುಂದರ ಜೀವನ ನಡೆಸುವ ಮೂಲಕ ಧಾನ ಧರ್ಮ ಪರೋಪಕಾರದಲ್ಲಿ ಭಾಗವಹಿಸುವ ಮುಖಾಂತರ ಗುರು ಹಿರಿಯರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಅಡವಿ ಲಿಂಗ ಶ್ರೀಗಳು ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪದ ಹತ್ತಿರ ಇರುವ ಶ್ರೀ ಹುಡೇದ ಲಕ್ಷ್ಮೀ ದೇವಾಲಯದಲ್ಲಿ ಅವರು ಹಮ್ಮಿಕೊಂಡಿರುವ ವಿಶ್ವ...

ವನಬಂಧು ಯೋಜನೆಯಡಿ ರಾಜ್ಯಕ್ಕೆ ಅನುದಾನ: ಈರಣ್ಣ ಕಡಾಡಿ ಮಾಹಿತಿ

ಮೂಡಲಗಿ: ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕೃಷಿ ಮತ್ತು ನೀರಾವರಿ ಸಂಬಂಧಿತ ಯೋಜನೆಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ವನಬಂಧು ಕಲ್ಯಾಣ್ ಯೋಜನೆ (ಪಿಎಂವಿಕೆವೈ) 2021-22 ಸಾಲಿಗೆ ಕರ್ನಾಟಕ ರಾಜ್ಯಕ್ಕೆ 21,787.84 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವೆ ರೇಣುಕಾ ಸಿಂಗ್ ಸರುತ ಅವರು...

ಕಬ್ಬು ಕಟಾವು ಯಂತ್ರಕ್ಕೆ ಬೆಂಕಿ: ತಪ್ಪಿದ ಹೆಚ್ಚಿನ ಅನಾಹುತ

ಸಿಂದಗಿ - ತಾಲೂಕಿನ ಮುರಡಿ ಗ್ರಾಮದ ಶ್ರೀಶೈಲ ನಿಂಗಪ್ಪ ಜಂಬರ್ ಖಾನ್ ಎಂಬ ರೈತನ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಯಂತ್ರಕ್ಕೆ ಏಕಾ ಏಕಿಯಾಗಿ ಬೆಂಕಿ ಕಾಣಿಸಿಕೊಂಡು ಯಂತ್ರ ಸಂಪೂರ್ಣ ಸುಟ್ಟು ಕರಕಲಾಗಿದೆ.ಬೆಂಕಿಯು ಕಬ್ಬಿನ ಬೆಳೆಗೆ ಕೂಡ ವ್ಯಾಪಿಸಿದ್ದರಿಂದ ಬಾಗಶಃ ಕಬ್ಬು ಸುಟ್ಟಿದೆ.ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಅಗ್ನಿ ಶಾಮಕರಾದ ಹನುಮಂತ,...

ನಕ್ಷತ್ರ ಮಾಲೆ: ಸ್ವಾತಿ ನಕ್ಷತ್ರ

ಸ್ವಾತಿ ನಕ್ಷತ್ರ 🌸ಚಿಹ್ನೆ- ಕತ್ತಿ, ಹವಳ🌸ಆಳುವ ಗ್ರಹ- ರಾಹು🌸ಲಿಂಗ-ಹೆಣ್ಣು🌸ಗಣ-ದೇವ🌸ಗುಣ-ತಮಸ್/ ಸತ್ವ🌸ದೇವತೆ- ವಯ🌸ಪ್ರಾಣಿ- ಗಂಡು ಎಮ್ಮೆ🌸ಭಾರತೀಯ ರಾಶಿಚಕ್ರ – 6 ° 40 – 20 ° ತುಲಾ🌸ಸ್ವಾತಿ ನಕ್ಷತ್ರದವರು🍀ನಕ್ಷತ್ರಗಳ ಕೂಟದಲ್ಲಿ ಸ್ವಾತಿ ನಕ್ಷತ್ರ ಹದಿನೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ರಾಹು ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳ...

ಇಂದಿನ ರಾಶಿ ಭವಿಷ್ಯ ಬುಧವಾರ (30-03-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ.ನಿಮ್ಮ ಭರವಸೆ ಒಂದು ಸಮೃದ್ಧ, ಸೂಕ್ಷ್ಮ ಪರಿಮಳಯುಕ್ತ ಮತ್ತು ಬೆರಗುಗೊಳಿಸುವ ಹೂವಿನ ಹಾಗೆ ಅರಳುತ್ತದೆ. ಸ್ವಲ್ಪ್ ಹೆಚ್ಚು ಹಣ...

ಗ್ರಾಮ ಸದಸ್ಯನ ಮದುವೆಯಲ್ಲಿ ಗನ್ ತಲ್ವಾರ ಸಹಿತ ಬಿಂದಾಸ್ ಡ್ಯಾನ್ಸ್

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಮದುವೆಯೊಂದರಲ್ಲಿ ಯುವಕರು ಗನ್ ಮತ್ತು ತಲ್ವಾರ ಜೊತೆಗೆ ಬಿಂದಾಸ್ ಆಗಿ ನಡು ರಸ್ತೆಯಲ್ಲಿ ಹಿಡಿದು ಕುಣಿದಿದ್ದು ಸಾರ್ವಜನಿಕರ ವಲಯದಲ್ಲಿ ಆತಂಕ ಮೂಡಿಸಿದೆ.ಮದುವೆಯ ಬಳಿಕ ವಧು - ವರರ ಮೆರವಣಿಗೆಯಲ್ಲಿ ಯುವಕರು ಕೈಯಲ್ಲಿ ಗನ್, ಕತ್ತಿ ಹಿಡಿದು ಬಿಂದಾಸಾಗಿ ಡ್ಯಾನ್ಸ್ ಮಾಡಿದ ಘಟನೆ ಬೀದರ್ ತಾಲೂಕಿನ ಅಲಿಯಂಬರ್...

ಸ್ಕೌಟ್ಸ್ ಮತ್ತು ಗೈಡ್ಸ್ ನ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಗಜಾನನ ಮಣ್ಣಿಕೇರಿ

ಮೂಡಲಗಿ: ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಂಡು ಸ್ಕೌಟ್ಸ್ ಮತ್ತು ಗೈಡ್ಸ ತತ್ವಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಒಳ್ಳೆಯ ನಾಗರಿಕರನ್ನಾಗಿಸಲ್ಲು ಶ್ರಮಿಸಬೇಕೆಂದು ಬೆಳಗಾವಿ ಜಿಲ್ಲಾ ಸ್ಕೌಟ್ಸ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷರು ಹಾಗೂ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗಜಾನನ ಮಣ್ಣಿಕೇರಿ ಹೇಳಿದರು.ಅವರು ಪಟ್ಟಣದ ಸರಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ "ಭಾರತ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group