Times of ಕರ್ನಾಟಕ

ಶಿಕ್ಷಕ ಹುಲಿಗೊಪ್ಪರಿಗೆ ಗಣರಾಜ್ಯೋತ್ಸವ ಪ್ರಶಸ್ತಿ

ನಾನು ಮುನವಳ್ಳಿಯಲ್ಲಿ ೭ ನೆಯ ತರಗತಿಯಲ್ಲಿ ಓದುತ್ತಿದ್ದಾಗ ಸುರೇಶ ಗಿ.ಕಡೇಮನಿ ಗುರುಗಳು ನಮಗೆ ಪ್ರಧಾನ ಗುರುಗಳಾಗಿದ್ದರು. ಚುಳಕೀಮಠ ಗುರುಗಳು ಕನ್ನಡ ವಿಷಯವನ್ನು ಹೇಳಿದರೆ ಕಡೇಮನಿಯವರು ಇಂಗ್ಲೀಷ ಬೋಧಿಸುತ್ತಿದ್ದರು. ಅಸೂಟಿ ಗುರುಗಳು ವಿಜ್ಞಾನ ವಿಷಯ. ಹುಲಿಗೊಪ್ಪ ಗುರುಗಳು ಗಣಿತ ವಿಷಯವನ್ನು ಹೇಳುತ್ತಿದ್ದರು. ಹುಲಿಗೊಪ್ಪ ಗುರುಗಳಿಗೆ ಸಿಟ್ಟು ಬಂದರೆ ದಂಡಿಸುವ ರೀತಿ ವಿಭಿನ್ನ. ಕಿವಿಯನ್ನು ಹಿಡಿದುಕೊಂಡು ಕುಳಿತುಕೊಳ್ಳುವುದು...

ಇಂದಿನ ರಾಶಿ ಭವಿಷ್ಯ ಮಂಗಳವಾರ (01-02-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಪ್ರಯತ್ನ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಭೋಜನ ಮತ್ತು ಮನರಂಜನೆಯನ್ನು ಆಯೋಜಿಸಲಾಗಿದೆ. ಸಂಬಂಧಿಕರೊಂದಿಗಿನ ಕಲಹಗಳು ದೂರವಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ವೇಗಗೊಳ್ಳುತ್ತಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಪರಿಸ್ಥಿತಿಗಳಿವೆ. ದೈವಿಕ ಚಿಂತನೆ ಬೆಳೆಯುತ್ತದೆ. ವೃಷಭ ರಾಶಿ: ಸ್ನೇಹಿತರೊಂದಿಗಿನ ಘರ್ಷಣೆಗಳು ಕೆಲವು ಭಾವನಾತ್ಮಕ ಕಿರಿಕಿರಿಯನ್ನು ಉಂಟುಮಾಡಬಹುದು. ವ್ಯವಹಾರಗಳಲ್ಲಿ ಕಠಿಣ ಫಲಿತಾಂಶವು ಗೋಚರಿಸುವುದಿಲ್ಲ....

ಕವಿಗಳು ಸಮಾಜದ ದಾರಿದೀಪಗಳು: ಡಾ.ಭೇರ್ಯ ರಾಮಕುಮಾರ್

ಕವಿಗಳು ಇಂದಿನ ಸಮಾಜದ ದಾರಿದೀಪಗಳು.ಯುವಜನತೆ ಕವಿಗಳ ಜೀವನ ಹಾಗೂ ಅವರ ಕೃತಿಗಳನ್ನು ಅಭ್ಯಸಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು, ಭವಿಷ್ಯದ ಸುಂದರ ಸಮಾಜ ಕಟ್ಟಬೇಕೆಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.‌ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ವರಕವಿ...

ಪತ್ನಿಯ ಕೊಲೆಗೈದು ಪರಾರಿಯಾದ ಪತಿ

ಸಿಂದಗಿ: ಹರಿತವಾದ ಆಯುಧದಿಂದ ಪತ್ನಿಯನ್ನು ಕೊಲೆಗೈದು ಪತಿ ಪರಾರಿಯಾದ ಘಟನೆ ತಾಲೂಕಿನ ಚಾಂದಕವಠೆ ಗ್ರಾಮದ ಜಮೀನೊಂದರಲ್ಲಿ ನಡೆದ ಬಗ್ಗೆ ಸಿಂದಗಿ ಪೊಲೀಸ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ.ಚಾಂದಕವಠೆ ಗ್ರಾಮದ ನಿವಾಸಿ ಶೀಲವಂತಿ ಗುರುಬಾಳ ಕನ್ನಾಳ(28) ಕೊಲೆಗೀಡಾದ ದುರ್ದೈವಿ ಎಂದು ಮಾಯಮ್ಮ ಜುಮ್ಮಣ್ಣ ಯಳೂರಿ ಪಿರ್ಯಾದಿಯಲ್ಲಿ ತಿಳಿಸಿದ್ದಾರೆ.ಹಿನ್ನೆಲೆ: ಚಡಚಣ ತಾಲೂಕಿನ ದುಮಕನಾಳ ಗ್ರಾಮದ ಗುರುಬಾಳ ತಿಪ್ಪಣ್ಣ ಕನ್ನಾಳ...

ಸಾಹಿತ್ಯ ನಿಂತ ನೀರಾಗಬಾರದು – ರಾಜಶೇಖರ ಕೂಚಬಾಳ

ಸಿಂದಗಿ: ಸಾಹಿತ್ಯ ನಿಂತ ನೀರಾಗಬಾರದು ಅದು ಎಲ್ಲರ ಮನೆ ಮನೆಯಲ್ಲಿ ಪಸರಿಸುವ ವೇದಿಕೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ ಅವರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಯಾವುದೇ ಸಮುದಾಯಕ್ಕೆ ನೋವಾಗದ ರೀತಿಯಲ್ಲಿ ಸರ್ವರಿಗೂ ಸಮಪಾಲು ನೀಡಿ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ನೂತನ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಜೇತವನದಲ್ಲಿ...

‘ಮುಗಿಲಿಗೆ ಹಾರೋಣ’ ಮಕ್ಕಳ ಕವನ ಸಂಕಲನ ಬಿಡುಗಡೆ ‘ಓದು ಮತ್ತು ಬರವಣಿಗೆ ಶಿಕ್ಷಕರಿಗೆ ಗೌರವ ತರುತ್ತವೆ’

ಮೂಡಲಗಿ: ‘ಶಾಲಾ ಶಿಕ್ಷಕರು ಪುಸ್ತಕಗಳನ್ನು ಓದುವುದರೊಂದಿಗೆ ಮಕ್ಕಳಲ್ಲಿಯೂ ಓದುವ ಪ್ರವತ್ತಿಯನ್ನು ಬೆಳೆಸಬೇಕು’ ಎಂದು ಚಿಕ್ಕೋಡಿಯ ಡಿಡಿಪಿಐ ಮೋಹನಕುಮಾರ ಹಂಚಾಟೆ ಅವರು ಹೇಳಿದರು.ಇಲ್ಲಿಯ ನೇಮಗೌಡರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಅರಿಹಂತ ಬಿರಾದಾರ ಪಾಟೀಲ ಅವರು ರಚಿಸಿರುವ ‘ಮುಗಿಲಿಗೆ ಹಾರೋಣ’...

ಯುವ ತಲೆಮಾರಿಗೆ ಬೇಂದ್ರೆ ಅವರ ಕಾವ್ಯಾನುಸಂಧಾನದ ಅಗತ್ಯವಿದೆ: ಪ್ರೊ. ಎಸ್. ಎಮ್. ಗಂಗಾಧರಯ್ಯ.

ಬೆಳಗಾವಿ: ಕನ್ನಡ ಭಾಷೆಯ ರೂಪಕ ಮತ್ತು ಪ್ರತಿಮಾ ಸಾಮರ್ಥ್ಯವನ್ನು ಹಿಗ್ಗಲಿಸಿದ ಶ್ರೇಯಸ್ಸು ಕವಿ ಬೇಂದ್ರೆಯವರಿಗೆ ಸಲ್ಲುತ್ತದೆ. ಅವರ ನುಡಿಯ ಬೆಡಗನ್ನು ಬಿಡಿಸುವುದಕ್ಕೆ ಒಂದು ಬೌದ್ಧಿಕ ಹಾಗೂ ಭಾಷಿಕ ಸಿದ್ಧತೆ ಬೇಕು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕವಿರುವವರೆಗೂ ವರ ಕವಿ ಬೇಂದ್ರೆ ಅಮರರು. ಕನ್ನಡಿಗರಿಗೆ ಅವರ ಕಾವ್ಯವನ್ನು ಆಸ್ವಾದಿಸುವುದೊಂದು ಸಂಭ್ರಮ. ಕಾವ್ಯಸಂತೋಷದ ಉತ್ತುಂಗದ ಸ್ಥಿತಿಯನ್ನು ಅವರ...

ಶೌಚಾಲಯ ಆರಂಭಿಸಿದ ದತ್ತು

ಸಿಂದಗಿ: ಪಟ್ಟಣದ ವಾರ್ಡ್ ನಂಬರ್ 21, 22, 23 ರಲ್ಲಿ ಹೆಣ್ಣುಮಕ್ಕಳು ಶೌಚಾಲಯ ಇಲ್ಲದೇ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದರು ಅಲ್ಲಿಯ ಮಹಿಳೆಯರು ದಲಿತ ಸೇನೆಯ ಯುವ ಅಧ್ಯಕ್ಷ ದತ್ತು ನಾಲ್ಕುಮನ್ ರವರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳ ಜೊತೆ ಚರ್ಚಿಸಿ ಕೇವಲ ಒಂದೇ ದಿನದಲ್ಲಿ ಹಲವು ದಿನಗಳಿಂದ ಬಂದಾಗಿದ್ದ ಶೌಚಾಲಯವನ್ನು...

ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರು

(ಪುರಂದರದಾಸರ ಪುಣ್ಯದಿನ - ತನ್ನಿಮಿತ್ತ ಸಕಾಲಿಕ ನುಡಿ ನಮನ) ಕರ್ನಾಟಕದ ಹರಿದಾಸ ಪರಂಪರೆಯ ಅದ್ಯಮಣಿಗಳಲ್ಲಿ ಶ್ರೀ ಪುರಂದರದಾಸರ ಹೆಸರು ಪ್ರಾತಃಸ್ಮರಣೀಯವಾದದ್ದು. ಶ್ರೀ ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದೂ ಕರೆಯುತ್ತೇವೆ. ಭಕ್ತರಷ್ಟೇ ಅಲ್ಲದೆ, ಉತ್ತಮ ಸಾಹಿತಿ ಸಂಗೀತ ಶಾಸ್ತ್ರಸಂಸ್ಥಾಪಕ ಸಹ ಆದ್ದರಿಂದ ಅವರ ಹೆಸರು ಈಗಲೂ ಲೋಕಪೂಜ್ಯವಾಗಿದೆ.ವೈಷ್ಣವಭಕ್ತಿಪಂಥದ ಮುಖ್ಯ ಗ್ರಹಿಕೆಗಳನ್ನು ದ್ವೈತಸಿದ್ದಾಂತದ ನೆಲೆಯಲ್ಲಿ ಪಾಮರರಿಗೆ ತಿಳಿಸುವಂಥ...

ದಲಿತರಿಂದ ಬೃಹತ್ ಪ್ರತಿಭಟನೆ

ಬೀದರ - ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರಿಂದ ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಔರಾದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.ಬಿ ಎಸ್ ಪಿ ರಾಜ್ಯ ಅಧ್ಯಕ್ಷ ಎಂ ಕೃಷ್ಣ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ. ನ್ಯಾಯಾಧೀಶರು ಮತ್ತು ಹುಮನಾಬಾದ ತಹಶಿಲ್ದಾರ ಪ್ರದೀಪ ಕುಮಾರ ಹಿರೇಮಠ ವಿರುದ್ಧ ದಲಿತ ಮುಖಂಡರು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group