Homeಸುದ್ದಿಗಳುಕೊರೋನಾ ವಾರಿಯರ್ಸ್ ಗೆ ಪ್ರಶಸ್ತಿ

ಕೊರೋನಾ ವಾರಿಯರ್ಸ್ ಗೆ ಪ್ರಶಸ್ತಿ

ಸಿಂದಗಿ: ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರ ನಯನ ಕಲಾಭವನದಲ್ಲಿ ಎಸ.ಎಸ.ಕಲಾ ಸಂಗಮ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನಡ ಪರ ಹೋರಾಟಗಾರ ಪ್ರಶಾಂತರೆಡ್ಡಿ ಬ ಪಾಟೀಲ (ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಉಪಾಧ್ಯಕ್ಷರು ಸಿಂದಗಿ) ಕೋರೊನಾ ಸಮಯದಲ್ಲಿ ಅಳಿಲು ಸೇವೆ ನೋಡಿ ಇವರಿಗೆ ರಾಜ್ಯ ಮಟ್ಟದ ಕೋರೊನಾ ವಾರಿಯರ್ಸ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗಾಯಕರಾದ ಶಿಶಿಧರ ಕೋಟೆ, ಪೋಲಿಸ್ ಕಮಿಷನರ ನಜ್ಮಾ ಫಾರುಖ, ನಿವೃತ್ತ ಶಿಕ್ಷಕಿ ನಾಗಮಣಿ ಟಿ.ಆರ, ಎಸ.ಎನ್ ಅಬ್ಬಾಸ ಮತ್ತು ಸಂಸ್ಥೆಯ ಅಧ್ಯಕ್ಷ ಚಿತ್ರ ನಟರು ನಿರ್ಮಾಪಕ ಸ್ಮೈಲ್ ಶಿವು ಮತ್ತಿತರು ಉಪಸ್ಥಿತರಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group