ಮೌಲಾಲಿ ಬೋರಗಿಗೆ ಪ್ರಶಸ್ತಿ ಪ್ರದಾನ

Must Read

ಸಿಂದಗಿ: ಡಾ.ಪುಟ್ಟರಾಜ ಗವಾಯಿಗಳ 108 ನೇ ಜನ್ಮ ದಿನದ ಪ್ರಯುಕ್ತ ಗದಗಿನ ವ್ಹಿ.ಬಿ ಹಿರೇಮಠ ಮೆಮೊರಿಯಲ್, ಪ್ರತಿಷ್ಠಾನ ವತಿಯಿಂದ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ ಆಲಗೂರ, ರಾ.ಹು ಅಲಂದಾರ ಇವರಿಗೆ ಪುಟ್ಟರಾಜ ಕವಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Latest News

ಕವನ : ಬೆಳಕಿನ ಹಬ್ಬ ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ...

More Articles Like This

error: Content is protected !!
Join WhatsApp Group