ಬಾಳನಗೌಡಾ ದೊಡಬಂಗಿ ಅವರಿಗೆ ಸನ್ಮಾನ

Must Read

ನಿರಂತರ ಸಮಾಜದ ಚಟುವಟಿಕೆಗಳಲ್ಲಿ ಎಲೆಮರೆಯ ಕಾಯಿಯ ಹಾಗೆ ಸೇವೆ ಸಲ್ಲಿಸುತ್ತಿರುವ ಉತ್ಸಾಹದ ಚಿಲುಮೆ, ಕ್ರಿಯಾಶೀಲ ಬಾಳನಗೌಡ ದೊಡಬಂಗಿ ಅವರಿಗೆ ದಿ. 07.12.2025.ರಂದು ಬೆಳಗಾವಿಯ ನಾಗನೂರ ಶ್ರೀಮಠದ ಸೇವಾ ರತ್ನ ಪ್ರಶಸ್ತಿಯನ್ನು  ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮೂಲಸೌಕಯ೯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಸನ್ಮಾನಿಸಿದರು.

ಡಾ ಅಲ್ಲಮಪ್ರಭು ಸ್ವಾಮಿಜಿ ರುದ್ರಾಕ್ಷಿಮಠ ನಾಗನೂರ ಬೆಳಗಾವಿ ಹಾಗೂ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.


 

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group