spot_img
spot_img

ಗೋವು ಬಲಿಕೊಡುವುದನ್ನು ತಡೆಗಟ್ಟಲು ವಿಶ್ವ ಹಿಂದೂ ಪರಿಷತ್ ನಿಂದ ಮನವಿ

Must Read

spot_img
 ಮೂಡಲಗಿ:  ಗೋವುಗಳನ್ನು ಬಲಿಕೊಡುವುದು ಹಾಗೂ ಸಾಗಣೆಯನ್ನು ತಡೆಗಟ್ಟಬೇಕೆಂದು ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಕಾರ್ಯಕರ್ತರು ಮೂಡಲಗಿ ತಹಶಿಲ್ದಾರ ಮೋಹನಕುಮಾರ ಭಸ್ಮೆ ಹಾಗೂ ಪಿ ಎಸ್ ಐ ಚಂದ್ರಶೇಖರ ಹೆರಕಲ್ ಅವರಿಗೆ ಮನವಿ ಸಲ್ಲಿಸಿದರು.
      ಪಟ್ಟಣದ ಆರಾಧ್ಯ ದೈವವಾದ ಶ್ರೀ ಶಿವಭೋದರಂಗ ಮಹಾಪುರುಷರ ಹೆಸರಿನಲ್ಲಿ ಜಾತಿ ಭೇದ ಮರೆತು ಎಲ್ಲ ಸಮುದಾಯದವರು ಸೋಮವಾರ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಈ ಬಾರಿ ಬಕ್ರೀದ್ ಹಬ್ಬ ಸೋಮವಾರ ಇದೆ ಪಟ್ಟಣದ ಜನತೆಯ ಭಾವನೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು  ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳದ ಕಾರ್ಯಕರ್ತರು ಹೇಳಿದರು.
      ಸಿದ್ದಪ್ಪ ತಿಗಡಿ, ರಾಮಚಂದ್ರ ಪಾಟೀಲ, ಮಹಾಂತೇಶ ಮುಗಳಖೋಡ, ದುಂಡಪ್ಪ ಹಳ್ಳೂರ,ಮಾರುತಿ ಶಿಂಧೆ,ಸಿದ್ದು ಹಳ್ಳೂರ,ಯಲ್ಲಪ್ಪ ಭಜಂತ್ರಿ, ಭೀಮಪ್ಪ ಪೂಜೇರಿ, ಅನಿಲ ಮಗದುಮ,ಅಭಿಷೇಕ ಕಳಸನ್ನವರ,ಮಲ್ಲಿಕಾರ್ಜುನ ಹಿರೇಮಠ,ಮಾಳಪ್ಪ ಮೆಳವಂಕಿ,ಪುರುಷೋತ್ತಮ ಒಡೆಯರ, ಪರಶುರಾಮ ಸಂಗನಕೇರಿ ಪಾಲ್ಗೊಂಡಿದ್ದರು.
- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು ನೀನೆಂದು ಮಾಡದಿರು ಕೆಟ್ಟದೆಂದು ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು ಧರ್ಮಗಳ‌ ತಿರುಳೊಂದೆ - ಎಮ್ಮೆತಮ್ಮ  ಶಬ್ಧಾರ್ಥ ತಿರುಳು = ಸಾರ ತಾತ್ಪರ್ಯ ಧರ್ಮದ ಹತ್ತು‌ ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ. "ಧೃತಿ ಕ್ಷಮಾ...
- Advertisement -

More Articles Like This

- Advertisement -
close
error: Content is protected !!
Join WhatsApp Group