spot_img
spot_img

Bidar News: ಟಿಕೆಟ್ ಗಾಗಿ ವಿನೂತನ ಪ್ರಯತ್ನ ಮಾಡಿದ ಆಕಾಂಕ್ಷಿಗಳು

Must Read

spot_img
- Advertisement -

ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕೇಂದ್ರ ಮತ್ತು ರಾಜ್ಯದ ನಾಯಕರ ಮೇಲೆ ಒತ್ತಡ ಹೇರಲು ವಿನೂತನ ಪ್ರಯತ್ನ ಮಾಡಿದರು.

ಮಾತು ಬಾರದ ಯುವಕರಿಂದ ವಿವಿಧ ರೀತಿಯ ಹಾವಭಾವಗಳ ಮೂಲಕ ಟಿಕೆಟ್ ಬೇಡುವ ವಿಡಿಯೋ ವೈರಲ್ ಆಗಿದೆ.

ಬಸವಕಲ್ಯಾಣ ನಲ್ಲಿ ಬಿಜೆಪಿ ಪಕ್ಷದ ನಾಯಕರು ಟಿಕೆಟ್ ಪಡೆಯಲು ತನ್ನ ತನ್ನ ಬೆಂಬಲಿಗರ ಮೂಲಕ ಮೂಕಾಭಿನಯದ ಮೂಲಕ ತಮಗೇ ಟಿಕೆಟ್ ನೀಡುವಂತೆ ಒತ್ತಾಯಿಸಿದರು.

- Advertisement -

ರಾಜ್ಯದಲ್ಲಿ ಎಲ್ಲಾ ತರಹದ ಪ್ರತಿಭಟನೆ ಮಾಡಿದ್ದು ನೋಡಲಾಗಿದೆ. ಆದರೆ ಬಸವಕಲ್ಯಾಣ ದಲ್ಲಿ ಮೊದಲ ಬಾರಿಗೆ ಮಾತು ಬಾರದ ಜನರು ಗುಂಡು ರಡ್ಡಿಗೆ ಟಿಕೆಟ್ ನೀಡ ಬೇಕು ಎಂದು ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರ ಮೇಲೆ ಒತ್ತಡ ಹಾಕಿದರು.

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group