Bidar News: ಟಿಕೆಟ್ ಗಾಗಿ ವಿನೂತನ ಪ್ರಯತ್ನ ಮಾಡಿದ ಆಕಾಂಕ್ಷಿಗಳು

Must Read

ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕೇಂದ್ರ ಮತ್ತು ರಾಜ್ಯದ ನಾಯಕರ ಮೇಲೆ ಒತ್ತಡ ಹೇರಲು ವಿನೂತನ ಪ್ರಯತ್ನ ಮಾಡಿದರು.

ಮಾತು ಬಾರದ ಯುವಕರಿಂದ ವಿವಿಧ ರೀತಿಯ ಹಾವಭಾವಗಳ ಮೂಲಕ ಟಿಕೆಟ್ ಬೇಡುವ ವಿಡಿಯೋ ವೈರಲ್ ಆಗಿದೆ.

ಬಸವಕಲ್ಯಾಣ ನಲ್ಲಿ ಬಿಜೆಪಿ ಪಕ್ಷದ ನಾಯಕರು ಟಿಕೆಟ್ ಪಡೆಯಲು ತನ್ನ ತನ್ನ ಬೆಂಬಲಿಗರ ಮೂಲಕ ಮೂಕಾಭಿನಯದ ಮೂಲಕ ತಮಗೇ ಟಿಕೆಟ್ ನೀಡುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಎಲ್ಲಾ ತರಹದ ಪ್ರತಿಭಟನೆ ಮಾಡಿದ್ದು ನೋಡಲಾಗಿದೆ. ಆದರೆ ಬಸವಕಲ್ಯಾಣ ದಲ್ಲಿ ಮೊದಲ ಬಾರಿಗೆ ಮಾತು ಬಾರದ ಜನರು ಗುಂಡು ರಡ್ಡಿಗೆ ಟಿಕೆಟ್ ನೀಡ ಬೇಕು ಎಂದು ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರ ಮೇಲೆ ಒತ್ತಡ ಹಾಕಿದರು.

Latest News

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ...

More Articles Like This

error: Content is protected !!
Join WhatsApp Group