Homeಸುದ್ದಿಗಳುBidar: ಖಂಡ್ರೆ ಕುಟುಂಬದಲ್ಲಿ ತಂದೆಗೆ ತಕ್ಕ ಮಗ

Bidar: ಖಂಡ್ರೆ ಕುಟುಂಬದಲ್ಲಿ ತಂದೆಗೆ ತಕ್ಕ ಮಗ

ಬೀದರ – ರಾಜ್ಯದಲ್ಲಿ ಕೋರೋನಾ ವೈರಸ್ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ ಇದರಿಂದ ಬಡಜನರ ಹೊಟ್ಟೆ ಉಪಜೀವನ ನಡೆಸಲು ಬಹಳ ಕಷ್ಟ ಆಗಿದ್ದು ಇಂಥ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಮಗ ಸಾಗರ ಖಂಡ್ರೆ ಬಡಕುಟಂಬಗಳಿಗೆ ಐದು ನೂರು ಆಹಾರ ಕಿಟ್ ಗಳನ್ನು ನೀಡಿ ಉದಾರತೆ ಮೆರೆದಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಇರುವ ಬಡಕುಟಂಬ ಮನೆ ಮನೆಗೆ ಹೋಗಿ ಸಾಗರ ಖಂಡ್ರೆ ದವಸಧಾನ್ಯ ನೀಡಿದ್ದು ಭಾಲ್ಕಿ ಪಟ್ಟಣದಲ್ಲಿ ಸಾಗರ ಖಂಡ್ರೆ ಕೆಲಸಕ್ಕೆ ಜನರು ಹರ್ಷ ವ್ಯಕ್ತಪಡಿಸಿದರು.. ತಂದೆ ತಕ್ಕಂತೆ ಮಗ ಬಡವರ ಪಾಲಿನ ದೇವರು ಎಂದು ಭಾಲ್ಕಿ ಜನರು ಹಾಡಿ ಹೊಗಳಿದರು.

RELATED ARTICLES

Most Popular

error: Content is protected !!
Join WhatsApp Group