ಲೇಖನ
ಒಮ್ಮೆ ಎಲ್ಲೆಡೆ ಪ್ರಸಿದ್ಧವಾಗಿದ್ದ ಆ ಸಂಸ್ಥೆಗೆ ಹಿರಿಯ ಮಹನೀಯರೊಬ್ಬರು ಅತಿಥಿಗಳಾಗಿ ಆಗಮಿಸುವವರಿದ್ದರು. ರೈಲ್ವೇ ನಿಲ್ದಾಣದಲ್ಲಿ ಅವರನ್ನು ಒಬ್ಬ ಸಾಧಾರಣವಾದ ಕೂಲಿಯಂತಿದ್ದ ವ್ಯಕ್ತಿ ಬಂದು ತಾನು ತಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಅವರ ಸಾಮಾನು ಸರಂಜಾಮುಗಳನ್ನು ಬಲಭೀಮನಂತೆ ತಾನೇ ಹೊತ್ತ. ಅವರನ್ನು ಸಂಸ್ಥೆಯಲ್ಲಿ ಕರೆದುತಂದು ವಸತಿ ಸೌಕರ್ಯಗಳನ್ನೆಲ್ಲಾ ಪರಿಚಯ ಮಾಡಿಕೊಟ್ಟು ವಿಶ್ರಮಿಸಲು ಹೇಳಿ ಹೊರಡಲನುವಾದ....
ಲೇಖನ
ಕನ್ನಡ ಕವಿ ಕಾವ್ಯ ಪರಿಚಯ: ಚಂದ್ರಶೇಖರ್ ಕಂಬಾರ
ಚಂದ್ರಶೇಖರ್ ಕಂಬಾರ
🌀 ಜನನ : 2-ಫೆಬ್ರವರಿ - 1937🌀 ಸ್ಥಳ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘೋಡಗೇರಿ🌀 ಹೆಂಡತಿ: ಸತ್ಯಭಾಮ🌀 ಉದ್ಯೋಗ: ಕವಿ, ನಾಟಕಕಾರ, ಪ್ರೊಫೆಸರ್📝 ಸಾಹಿತಿಕ ಜೀವನ📝🖌 ಮಹಾಕಾವ್ಯ : ಚಕೋರಿ📌 ಕವನಸಂಕಲನಗಳು: ಸಾವಿರದ ನೆರಳು, ಮುಗುಳು, ಹೇಳುತ್ತೇನೆ ಕೇಳ, ಬೆಳ್ಳಿಮೀನು, ಅಕ್ಕುಕ್ಕು, ತಕರಾರಿನವರು.📍 ಕಾದಂಬರಿಗಳು : ಕರಿಮಾಯಿ, ಸಿಂಗಾರವ್ವ, ಅರಮನೆ, ಜಿ.ಕೆ...
ಲೇಖನ
ಪುಸ್ತಕ ಪರಿಚಯ: ಸಾಧನೆಯ ಭಗೀರಥ ಎಚ್ ಬಿ ಎಲ್ ರಾವ್
ಪುಸ್ತಕ ಹೆಸರು : ಸಾಧನೆಯ ಭಗೀರಥ ಎಚ್ ಬಿ ಎಲ್ ರಾವ್ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರ ವಮ೯ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ 84
ಪುಟಗಳು : 184 ಬೆಲೆ : 200
ಪ್ರಥಮ ಮುದ್ರಣ : 2021 ಪೆಬ್ರವರಿ19
(ಭಾಗ 1 ರಲ್ಲಿ ಹದಿನೆಂಟು ಜನ, ಭಾಗ 2 ರಲ್ಲಿ 20 ಜನ, ಭಾಗ 3 ರಲ್ಲಿ...
ಲೇಖನ
ಅವಧೂತ ಶಿರೋಮಣಿ ಶ್ರೀ ವಿಷ್ಣುತೀರ್ಥರ ಆರಾಧನೆ
ಪ್ರತಿ ವರ್ಷ ಮುನವಳ್ಳಿಯಲ್ಲಿ ಅವಧೂತ ಶಿರೋಮಣಿ ಶ್ರೀ ವಿಷ್ಣುತೀರ್ಥರ ಆರಾಧನೆ ಶಿವರಾತ್ರಿಯಂದು ಜರುಗುತ್ತ ಬಂದಿದೆ. ಮಾರ್ಚ 12 ರಂದು ವಿಷ್ಣುರ್ತೀಥರು ಅನುಷ್ಠಾನಗೈದ ಆಶ್ರಮ ಕಟ್ಟೆಯಲ್ಲಿ ಪೂಜಾ ಕಾರ್ಯಕ್ರಮಗಳು ಜರುಗುತ್ತಿದ್ದು ತನ್ನಿಮಿತ್ತ ವಿಷ್ಣುತೀರ್ಥರ ಕುರಿತು ಮಾಹಿತಿ ಬರಹ.ಮುನವಳ್ಳಿ ಸವದತ್ತಿ ತಾಲೂಕಿನ ಪುರಸಭೆ ಹೊಂದಿದ ಐತಿಹಾಸಿಕ ತಾಣ..ಮುನಿಗಳ ಹಳ್ಳಿ ಎಂದೇ ಇತಿಹಾಸದಲ್ಲಿ ಖ್ಯಾತವಾದ ಇಲ್ಲಿ ಅವಧೂತ ಶಿಖಾಮಣಿ...
ಲೇಖನ
Girish Karnad Information in Kannada: ಗಿರೀಶ್ ಕಾರ್ನಾಡ್
✍ ಗಿರೀಶ್ ಕಾರ್ನಾಡ್✍
☀️ ಕಾರ್ನಾಡ್☀️❄️ ಜನನ: 19-ಮೇ -1938❄️ ಸ್ಥಳ: ಮಹಾರಾಷ್ಟ್ರದ ಮಥೆರಾನ್, ಬಾಂಬೆ❄️ ತಂದೆ-ತಾಯಿ ರಘುನಾಥ ಕಾರ್ನಾಡ್,
ಕೃಷ್ಣಾಬಾಯಿ❄️ ವೃತ್ತಿ: ನಾಟಕಕಾರ, ನಿರ್ದೇಶಕ, ನಟ❄️ ನಿಧನ: 10 ಜೂನ್ 2019 (ವಯಸ್ಸು 81)
📝 ಸಾಹಿತಿಕ ಜೀವನ📝
📌 ನಾಟಕಗಳು: ತುಗಲಕ್, ಯಯಾತಿ, ಹಯವದನ, ಮಾನಿಷಾದ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ತಲೆದಂಡ, ನಾಗಮಂಡಲ.📌...
ಲೇಖನ
ಇಂದು ಕನ್ನಡದ ಖ್ಯಾತ ಸ್ತ್ರೀ ವಾದಿ ಬರಹಗಾರ್ತಿ, ಲೇಖಕಿ ಆರ್ಯಾಂಬ ಪಟ್ಟಾಭಿ ಅವರು ಜನಿಸಿದ ದಿನ
ಆರ್ಯಂಬಾ ಪಟ್ಟಾಬಿ (ಜನನ 12 ಮಾರ್ಚ್ 1936) ಭಾರತೀಯ ಕಾದಂಬರಿಕಾರ ಮತ್ತು ಕನ್ನಡ ಭಾಷೆಯಲ್ಲಿ ಬರಹಗಾರ. ಅವರು ಕನ್ನಡದ ಜನಪ್ರಿಯ ಕಾದಂಬರಿಕಾರ ತ್ರಿವೇಣಿಯ ತಂಗಿ ಮತ್ತು ಪ್ರಸಿದ್ಧ ಕನ್ನಡ ಕವಿ, ಬರಹಗಾರ ಮತ್ತು ಅನುವಾದಕ ಬಿ.ಎಂ.ಶ್ರೀಕಂಠಯ್ಯ ಅವರ ಸೋದರ ಸೊಸೆ.ಹುಟ್ಟು: 12 ಮಾರ್ಚ್ 1936 ಮಂಡ್ಯ ,ಮಂಡ್ಯ ಜಿಲ್ಲೆ ,ಅವಧಿ: 1955– ಪ್ರಸ್ತುತಪ್ರಕಾರ: ಜೀವನಚರಿತ್ರೆ,...
ಲೇಖನ
ಶಿವ ಪಾರ್ವತಿಯರ ಪೂಜೆ ಮಾಡುವ ಜಪ,ತಪ,ಇವುಗಳ ಸಂಗಮವೇ ಶಿವರಾತ್ರಿ.ಶಿವನನ್ನು ಲಿಂಗರೂಪದಲ್ಲಿ ಸಾಕಾರ ಪೂಜೆ ಮಾಡುವುದು ಭಾರತೀಯರಲ್ಲಿ ಪುರಾತನ ಕಾಲದಿಂದಲೂ ನಡೆದು ಬಂದಿದೆ.ಲಿಂಗತತ್ವ ಬಹು ಗಹನವಾದ ಅರ್ಥವನ್ನೊಳಗೊಂಡಿದೆ.ಯಾರು ಶಾಸ್ತ್ರೋಕ್ತವಾಗಿ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೋ ಅವರು ಸಾಕ್ಷಾತ್ ಶಿವಸ್ವರೂಪವುಳ್ಳವರಾಗುತ್ತಾರೆ. ಸಕಲವೂ ಲಿಂಗದಲ್ಲಿಯೇ ಅಡಕವಾಗಿದೆ.ಶಿವಭಕ್ತನಾದ ರಾವಣನು ಸಮುದ್ರತೀರದಲ್ಲಿ ಶಾಸ್ತ್ರವಿಹಿತವಾದ ಕ್ರಮದಲ್ಲಿ ಭಕ್ತಿಯಿಂದ ಲಿಂಗವನ್ನು ಸ್ಥಾಪಿಸಿ ಅರ್ಚಿಸಿದನು. ಶಿವರಾತ್ರಿಯ ವಿಶೇಷತೆ...
ಲೇಖನ
ಮಹಾಶಿವರಾತ್ರಿ ಹಿಂದಿನ ಕಥೆ, ಹಬ್ಬದ ಆಚರಣೆ ಏಕೆ ಗೊತ್ತಾ?
ಹಿಂದೂಗಳ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು...
ಲೇಖನ
ಬೆಂಗಳೂರು - ಮಾ 11 ರಂದು ಕೆಂಗೇರಿ ಉಪನಗರದ ಏಕದಳ ಬಂಡೆಮಠದಲ್ಲಿ ವಿವಿಧ ಶಿವಲಿಂಗ ಪ್ರದರ್ಶನವನ್ನು ಬಂಡೇಮಠ ಸಂಸ್ಥಾನ ಹಾಗೂ ಸ್ನೇಹಜೀವಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ.ಶಿವಮೊಗ್ಗ ಜಿಲ್ಲೆ ತಾಳಗುಂದದ ಕರ್ನಾಟಕದ ಅತ್ಯಂತಪ್ರಾಚಿನ ಶಿವಲಿಂಗ ಪ್ರಣವೇಶ್ವರ,ತಲೆಯಮೇಲೆ ಗಂಗೆಯನ್ನೆ ಹೊತ್ತ ತುರುವೇಕೆರೆಯ ಗಂಗಾಧರ,ಒಂದೇ ಪಾಣಿ ಪೀಠದ ಮೇಲೆ ತ್ರಿಮೂರ್ತಿಗಳನ್ನು ಬಿಂಬಿಸುವ ಗದಗದ ತ್ರಿಕೂಟೇಶ್ವರ ಹಾಗೆಯೆ ಐದು...
ಲೇಖನ
ವಿನಾಯಕ ಕೃಷ್ಣ ಗೋಕಾಕ್
ವಿ ಕೃ ಗೋಕಾಕ್
ಸ್ಥಳ : ಧಾರವಾಡ ಜಿಲ್ಲೆಯ ಸವಣೂರ.ಜನನ: 9-ಆಗಸ್ಟ್ -1909ತಂದೆ-ತಾಯಿ: ಕೃಷ್ಣರಾಯ, ಸುಂದರಾಬಾಯಿಕಾವ್ಯನಾಮ: "ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.ನಿಧನ : 28 ಏಪ್ರಿಲ್ 1992 (ವಯಸ್ಸು 82)
ಸಾಹಿತ್ಯಿಕ ಜೀವನ
ಕವನಸಂಕಲನಗಳು: ಲೋಕೋಪಾಸಕ, ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), ತ್ರಿವಿಕ್ರಮ ಆಕಾಶಗಂಗೆ (ಚಂಪೂ ಕೃತಿ),...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



