ಲೇಖನ

ಕರ್ನಾಟಕ ಏಕೀಕರಣದ ರೂವಾರಿ ಅದರಗುಂಚಿ ಶಂಕರಗೌಡರು

ಇಪ್ಪತ್ತಮೂರು ದಿವಸಗಳ ಉಪವಾಸದ ಮ‌ೂಲಕ ಏಕೀಕರಣದ ಮನ್ನುಡಿ ಬರೆದವರು ಅದರಗುಂಚಿ ಶಂಕರಗೌಡರು.ಆ ಮೂಲಕ ಕನ್ನಡ ನಾಡಿನ ಪೊಟ್ಟಿ ಶ್ರೀರಾಮುಲು ಎಂದು ಪ್ರಸಿದ್ಧಿಯಾದವರು೧೯೫೩ರಲ್ಲಿ ಆಂದ್ರಪ್ರದೇಶದ ಭಾಷಾವಾರು ಆಧಾರದ ಮೇಲೆ ರಾಜ್ಯ ರಚನೆಯಾದ ನಂತರ ಕನ್ನಡಿಗರ ಅತೃಪ್ತಿ ಹೆಚ್ಚಾಯಿತು.ಇದರಿಂದ ಮನನೊಂದ ಅದರಗುಂಚಿ ಶಂಕರಗೌಡರು ಕರ್ನಾಟಕ ಏಕೀಕರಣ ಆಗುವ ಖಚಿತ ಭರವಸೆ ಸಿಗುವವರೆಗೆ ದಿನಾಂಕ ೨೮/೩/೧೯೫೩ರಂದು ಧಾರವಾಡ ಜಿಲ್ಲೆಯ...

ಮಹರ್ಷಿ ವಾಲ್ಮೀಕಿ

ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ.ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೆ ಇಲ್ಲ.ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ...

ಉಕ್ಕಿನ ಮನುಷ್ಯ ಸರದಾರ ವಲ್ಲಭಾಯಿ ಪಟೇಲ್

ವಲ್ಲಭಭಾಯಿ ಪಟೇಲರು 31/10/1875 ರಲ್ಲಿಗುಜರಾತ್‍ ರಾಜ್ಯದ ಖೇಡಾ ಜಿಲ್ಲೆಯ ನಡಿಯಾದ್ ಎಂಬ ಗ್ರಾಮದಲ್ಲಿ ಜನಿಸಿದ ವೀರಯೋಧ. ಬುದ್ಧಿವಂತ ಯಶಸ್ವಿ ವಕೀಲ ನಿಶ್ಚಲ ವೃತ್ತಿ ಹಾಗೂ ಅದ್ಭುತಕಾಂತಿ ಶಕ್ತಿಗಳ ಪ್ರತೀಕ.ತಂದೆ ಝವೇರಾಭಾಯ್‍ ರೈತರು,ಇವರಿಗೆ ಐದು ಮಕ್ಕಳು ವಲ್ಲಭಭಾಯಿ ನಾಲ್ಕನೆಯವರು. ರೈತರ ಕಷ್ಟ ನೋವು ನಲಿವುಗಳ ಅನುಭವ ಎಳೆಯ ವಯಸ್ಸಿನಲ್ಲಿಯೇ ವಲ್ಲಭಭಾಯಿ ಪಟೇಲರಿಗೆ ಆಯಿತು.ಪ್ರಾಥಮಿಕ, ಪ್ರೌಢ, ಕಾಲೇಜು...

ರಾಘವಾಂಕನ ಹರಿಶ್ಚಂದ್ರಕಾವ್ಯದ ಒಂದು ಪದ್ಯ, ಹದಿನಾಲ್ಕು ಸಂಭಾಷಣೆಗಳು

“ಕಾವ್ಯೇಷು ನಾಟಕಂ ರಮ್ಯಂ” ಎಂಬಂತೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನಾಟಕವು ತನ್ನ ಚತುರ ಸಂಭಾಷಣೆಗಳಿಂದಾಗಿ ಹೆಚ್ಚು ರಮಣೀಯವಾಗಿರುತ್ತದೆ. ಆದರೆ ಕಾವ್ಯದಲ್ಲಿ ನಾಟಕದ ಹಾಗೆ ಸಂಭಾಷಣೆಗಳನ್ನು ತರುವುದು ಕಷ್ಟಸಾಧ್ಯ. ಕನ್ನಡ ಕಾವ್ಯಗಳಲ್ಲಿ ‘ನಾಟಕೀಯತೆ’ಯಂತೂ ಬಹಳ ಕಡಿಮೆ. ರನ್ನ ಮೊದಲಾದವರ ಕಾವ್ಯ ಬಿಟ್ಟರೆ ಅತ್ಯಂತ ಸಮರ್ಥವಾಗಿ, ಔಚಿತ್ಯಪೂರ್ಣವಾಗಿ ನಾಟಕೀಯ ಸಂಭಾಷಣೆಯನ್ನು ಕಾವ್ಯದಲ್ಲಿ ಬಳಸಿರುವ ಕನ್ನಡ ಕಾವ್ಯಗಳು ಅತ್ಯಲ್ಪ....

ಅನಾಚಾರ ಸದಾಚಾರಗಳ ಹುಡುಕಾಟ

ಅಂಗ ಸಂಗಿಯಾದವಂಗೆ ಲಿಂಗ ಸುಖವಿಲ್ಲ ಲಿಂಗ ಸುಖಿಯಾದವಂಗೆ ಅಂಗ ಸುಖವಿಲ್ಲ ಅಂಗ ಸಂಗವೆಂಬುದು ಅನಾಚಾರ ಲಿಂಗ ಸಂಗವೆಂಬುದು ಸದಾಚಾರ ಇದು ಕಾರಣ ಅಂಗ ಸಂಗವ ಬಿಟ್ಟು ಲಿಂಗ ಸಂಗಿಯಾಗಿರಬೇಕು. ಕೂಡಲ ಚೆನ್ನ ಸಂಗಮದೇವನಲ್ಲಿ. ಚೆನ್ನ ಬಸವಣ್ಣಅಂಗ ಸಂಗಿಯಾದವಂಗೆ ಲಿಂಗ ಸುಖವಿಲ್ಲಅಂಗ ಸುಖ ಎಂದರೆ ಶರೀರ ಸುಖವು. ಅದು ಪಂಚೇಂದ್ರಿಗಳ ಮೂಲಕ ವ್ಯಕ್ತಿಗತವಾಗಿ ತೃಪ್ತವಾಗುವ ವಿಧಾನವಾಗಿದೆ. ಅಂಗ ಸಂಗಿಯು ತನ್ನ ಬಟ್ಟೆ ಬರಿಯ ಉಡುಗೆ...

ಎತ್ತರ ನಿಲುವಿನ ದಿಟ್ಟ ಶರಣೆ -ಬೊಂತಾದೇವಿ

ಕಲ್ಯಾಣ ಶರಣ ಶರಣೆಯರಲ್ಲಿ ಅತ್ಯಂತ ನಿಷ್ಟುರಿ ಎತ್ತರ ನಿಲುವಿನ ಶರಣೆ ಅನುಭಾವಿ ವಚನಕಾರ್ತೆ ಕಾಶ್ಮೀರದ ರಾಜಕುಮಾರಿ ಬೊಂತಾದೇವಿ. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ದೆಗೆ ಕೊಟ್ಟಣದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ. ಬೊಂತಾದೇವಿ...

ಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ

ಬೆಂಗಳೂರು - ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ.ಇಲ್ಲಿ ಊರ ಮಧ್ಯದಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಕಾಲದ ಭವ್ಯವಾದ ದೇವಾಲಯವಿದೆ. ಈ ದೇವಾಲಯದ ನಿರ್ಮಾಣ ಕಾಲದಲ್ಲಿ ಗರುಡಗಂಬವನ್ನು ನಿಲ್ಲಿಸಲು ಭೂಮಿಯನ್ನು ಅಗೆದಾಗ,...

ರಾಜಕೀಯದಲ್ಲೊಬ್ಬ ಮಹಾನುಭಾವ ನಜೀರ್ ಸಾಬ್

ನೀರಿನ ಸಾಬರೆಂದೇ ಪ್ರಸಿದ್ಧರಾಗಿದ್ದ ಇವರ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳಬೇಕು ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು. ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳಲು ಬಂದಿದ್ದರು. ಪುಪ್ಪುಸ ಕ್ಯಾನ್ಸರಿನ ಉಲ್ಬಣಾವಸ್ಥೆಯಲ್ಲಿ ಬಾಯಿಗೆ...

ಶಮಿಪತ್ರೆಯನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ ? (ಶಮಿಪತ್ರೆ ಅಂದರೆ ಬನ್ನಿ ಎಲೆಗಳು)

ಹಿಂದಿನಕಾಲದಲ್ಲಿ ಹೋಮ ಹವನಗಳನ್ನು ಮಾಡುವಾಗ ಶಮೀವೃಕ್ಷದ ಕಾಂಡಗಳನ್ನು ಒಂದಕ್ಕೊಂದು ತಿಕ್ಕುವುದರ ಮೂಲಕ ಅಗ್ನಿಪ್ರಜ್ವಲಿಸುವಂತೆ ಮಾಡುತ್ತಿದ್ದರು. ಈಗಲೂ ಭಾರತದ ಹಲವೆಡೆಗಳಲ್ಲಿ ಈ ವಿಧಾನದಲ್ಲೇ ಅಗ್ನಿಕುಂಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮಂಥನವೆಂದು ಕರೆಯುತ್ತಾರೆ. ಶಮೀವೃಕ್ಷದಿಂದ ಉಂಟಾಗುವ ಅಗ್ನಿಗೆ ಕಾರಣವೆಂದರೆ ಶಮೀವೃಕ್ಷವು ಅಗ್ನಿಯ ಆವಾಸ ಸ್ಥಾನ ಹಾಗೂ ಸುವರ್ಣವು ಅಗ್ನಿಯ ವೀರ್ಯವೆಂದು ಹೇಳಲಾಗಿದೆ. ಆದ್ದರಿಂದಲೇ ಶಮೀ ವೃಕ್ಷವನ್ನು ಸುವರ್ಣ...

ರಂಜಾನ ಸಾಹೇಬ ನದಾಫ್ ಏಕೀಕರಣದ ಎಕೈಕ ಹುತಾತ್ಮ

೧೯೫೩ ಅಕ್ಟೋಬರ್ ೩ರಂದು ಬಳ್ಳಾರಿ ಜನ ಭಾರಿ ಸಂತೋಷದಿಂದ ವಿಜಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೂಂಡಿದ್ದರು. ಕಾರಣ ಇಷ್ಟೇ ಏಕೀಕರಣದ ಸಂದಿಗ್ದ ಸಮಯದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಅಧಿಕೃತವಾಗಿ ಸೇರಿತ್ತು.ಆದರೆ ೨ನೇಯ ತಾರೀಖಿನಂದು ದುರಂತವೂಂದು ನಡೆದು ಹೋಗಿತ್ತು .ಅಪ್ಪಟ ಕನ್ನಡ ಪ್ರೇಮಿ ಪೈಲ್ವಾನ ರಂಜಾನ_ಸಾಹೇಬ_ನದಾಫನನ್ನು ದುಷ್ಕರ್ಮಿಗಳು ಆ್ಯಸಿಡ ತುಂಬಿದ ಬಲ್ಬನ್ನು ಆತನ ಮುಖದಮೇಲೆ ಹಾಕಿ ಜೀವಹಾನಿಮಾಡಿದ್ದರು.ಕರ್ನಾಟಕ ಏಕೀಕರಣ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group