ಲೇಖನ

ಪುಸ್ತಕ ಪರಿಚಯ: ಮಂಜು ಮುಸುಕಿದ ಹಾದಿ (ಕಾದಂಬರಿ)

ಪುಸ್ತಕದ ಹೆಸರು : ಮಂಜು ಮುಸುಕಿದ ಹಾದಿ ( ಕಾದಂಬರಿ ) ಲೇಖಕರು : ವಿದ್ಯಾ ರೆಡ್ಡಿ ಪ್ರಕಾಶಕರು : ಬಿಂದು ಲಿಲತ ಕಲೆ ಹಾಗೂ ಜಾನಪದ ಅಧ್ಯಯನ ಕೇಂದ್ರ, ಗೋಕಾಕ ದ್ವಿತೀಯ ಮುದ್ರಣ : ೨೦೨೧ ಪುಟಗಳು : ೧೨೨ ಬೆಲೆ : ೧೩೦/-ಮಂಜು ಮುಸುಕಿದ ಹಾದಿ ಕಾದಂಬರಿ ಆಜೂರ ಪ್ರಶಸ್ತಿ” ಪಡೆದ ಕೃತಿ ಆಗಿದೆ ಹಾಗೂ ವಿದ್ಯಾ ರೆಡ್ಡಿಯವರು...

ಮಹಿಳೆಯನ್ನು ಗೌರವಿಸುವಲ್ಲಿ ದೇವತೆಗಳು ಇರುತ್ತಾರೆ

ಇಂದು ಮಾರ್ಚ್ 8 ಎಂದರೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಅವರ ಸಾಧನೆಗಳನ್ನು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಸಂಭ್ರಮದ ಸುದಿನ. ಆಧುನಿಕವಾದ ಭಾರತವು ಪುರುಷ ಪ್ರಧಾನವಾದ ರಾಷ್ಟ್ರವಾಗಿ ಇದ್ದಾಗ ಮಹಾತ್ಮಗಾಂಧಿಯವರ ಒಂದು ಒಂದು ನುಡಿಯು ಹೀಗಿತ್ತು 'ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯವಾಗಿ ಏಕಾಂಗಿಯಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತೆ' ಎಂದು...

ದೀಪಧಾರಿಣಿ – ನೂರು ವಸಂತಗಳ ಕಂಡ ಮೊಡೆಲ್ ಕಥೆ

ಹಳದಣಕರ ಗೀತಾ. ಜಗತ್ತಿನ ಜಲತರಂಗ  ಸವೋ೯ತ್ಕಷ್ಟ ಮೂರು ಚಿತ್ರಗಳಲ್ಲಿ  ಈ ಒಂದು ಚಿತ್ರವೂ ಹೆಮ್ಮೆಯ ಸ್ಥಾನ ಪಡೆದಿದೆ. ರಾಜಾ ರವಿವರ್ಮ ಈ ಚಿತ್ರದಲ್ಲಿನ  ದೀಪಧಾರಿಣಿ ಹುಡುಗಿ  ಗೀತಾ ತಾಯಿ ಪುಣೇಕರ. ಇವರು ನೂರನೇ ವಷ೯ಕ್ಕೆ ಪದಾಪ೯ಣೆ ಮಾಡಿದ್ದಾರೆ. ಕೊಲ್ಹಾಪುರ ದಲ್ಲಿ ವಾಸಿಸುವ  ನೂರನೇ ವಷ೯ದ ಗೀತಾ ತಾಯಿಯ ಕಥೆ ಇದು.ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ "ಗ್ಲೋ ಅಪ್ ಹೋಪ್" ಎಂಬ...

ವಿಶ್ವ ಮಹಿಳಾ ದಿನಾಚಾರಣೆ ಅಂಗವಾಗಿ ಕಿರು ಲೇಖನ. ನನ್ನ ಮೂರು ಮಹಿಳಾ ಮುತ್ತುಗಳು

ಆಪರೇಷನ್ ಥಿಯೇಟರ್ ಬಾಗಿಲು ತೆರೆಯುವುದನ್ನೇ ಕಾತುರದಿಂದ ಕಾಯುತ್ತಾ ಕುಳಿತಿರುವ ಕಂಗಳು, ಎಲ್ಲಿ ಎದೆ ಸೀಳಿಕೊಂಡು ಹೊರಗೆ ಬಂದು ಬಿಡುವುದೇನೋ ಅನ್ನಿಸುವಷ್ಟು ಹೃದಯ ಬಡಿತ, ಸುನಾಮಿಯಂತೆ ಯೋಚನೆಗಳೊಂದಿಗೆ ಆರ್ಭಟಿಸುತ್ತಾ ನರ್ತಿಸುತ್ತಿರುವ ಮನಸ್ಸು, ಮಡದಿ ಒಳಗೆ ಹೆರಿಗೆಯ ದೈಹಿಕ ನೋವನ್ನು ಪಡುತ್ತಿದ್ದರೆ ಅದರ ಇಮ್ಮಡಿಯಷ್ಟು ಮಾನಸಿಕ ಯಾತನೆ ಪಡುತ್ತಾ ನಿಂತಲ್ಲೇ ನಿಲ್ಲದೆ ಕುಳಿತಲ್ಲೇ ಕೂರಲಾಗದೆ ಅತ್ತಿಂದಿತ್ತ ಇತ್ತಿಂದತ್ತ...

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಸಾರಾಂಶ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಎಳ್ಳು ಜೀರಿಗೆ ಬೆಳೆಯೋಳ ಭೂ ತಾಯಿ ಎದ್ದೊಂದು ಘಳಿಗೆ ನೆನೆದೇನ ಎನ್ನುತ್ತ ಪ್ರತಿ ಹೊಸ ದಿನದ ಬೆಳಗನ್ನು ಸ್ವಾಗತಿಸುವ ರೈತ ಮಹಿಳೆಯ ಬಗ್ಗೆ ಚಿಂತನೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಹಾಗೆ ನೋಡಿದರೆ ಕೃಷಿ ಕ್ಷೇತ್ರ ಮಹಿಳೆಯ ಸುತ್ತಲೂ ಗಿರಕಿ ಹೊಡೆಯುತ್ತದೆ. ಮಾರುಕಟ್ಟೆ ವ್ಯವಸ್ಥೆ,ಬಿತ್ತನೆ,ಬೀಜ,ರಸಗೊಬ್ಬರ ಬಿಟ್ಟು...

ಹೆಣ್ಣುಮಕ್ಕಳ ತಂದೆ – ಗುಂಡಪ್ಪ ಬಡಿಗೇರ

(ರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶೇಷ ಲೇಖನ) ಹೆಣ್ಣಿದ್ದ ಮನೆಗೆ ಕನ್ನಡಿಯಾತಕ? ಹೆಣ್ಣು ಸಣ್ಣವಳು ಒಳಗಿರಲು ಕನ್ನಡಿಯಂಗ ಹೊಳೆಯುವಳು !! ಎಂಬ ತ್ರಿಪದಿಯ ಸಾಲುಗಳು ಜನಪದರ ಬದುಕಿನಲ್ಲಿ ಹೆಣ್ಣಿನ ಮಹತ್ವವನ್ನು ತಿಳಿಸುತ್ತವೆ. ‘ಪ್ರತಿ ಮನೆಯಲ್ಲೂ ಹೆಣ್ಣುಮಕ್ಕಳಿದ್ದರೆ, ಆ ಮನೆಯಲ್ಲಿ ಉತ್ಸಾಹ, ಸಂತೋಷ, ನೆಮ್ಮದಿಯು ಸ್ಥಿರವಾಗಿರುತ್ತದೆ’ ಎಂಬುದು ಅವರ ಭಾವನೆಯಾಗಿತ್ತು. ಆದರೆ ವಿಜ್ಞಾನ ತಂತ್ರಜ್ಞಾನಯುಗದ ಉತ್ಕೃಷ್ಟ ಕಾಲದಲ್ಲಿಯೂ ಸ್ತ್ರೀಯನ್ನು ಎರಡನೆಯ...

ಗೆಲುವಿಗೆ ರಹಸ್ಯಗಳಿಲ್ಲ!!

ಗೆಲುವು ಕೆಲವೇ ಕೆಲವು ಜನರ ಸ್ವತ್ತಲ್ಲ. ಅದು ಅದೃಷ್ಟಶಾಲಿಗಳಿಗೆ ಒಲಿಯುತ್ತದೆ ಎಂಬುದಂತೂ ಸಂಪೂರ್ಣ ಸುಳ್ಳು. ಅಂದ ಹಾಗೆ ಇನ್ನೊಂದು ವಿಷಯ ಗೆಲುವಿಗೆ ಅಡ್ಡದಾರಿಗಳಂತೂ ಇಲ್ಲವೇ ಇಲ್ಲ. ಅದು ಸಾವಿರ ಸಾವಿರ ಪ್ರಯತ್ನಗಳ ಒಟ್ಟಾರೆ ಫಲಿತಾಂಶ.ಗೆಲುವಿಗಾಗಿ ಯಾವೆಲ್ಲ ಜ್ಞಾನವನ್ನು ಗಳಿಸಬೇಕು ಎನ್ನುವುದಷ್ಟೇ ಮುಖ್ಯವಲ್ಲ ಗಳಿಸಿದ ಜ್ಞಾನದ ಜೊತೆಗೆ ಯಾವ ಕಾರ್ಯಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವುದೂ ಮುಖ್ಯವಾಗುತ್ತದೆ....

ಪುಸ್ತಕ ಪರಿಚಯ: ಚಂದ್ರ ಪಲ್ಲವಿ

ಪುಸ್ತಕ - ಚಂದ್ರ ಪಲ್ಲವಿಲೇಖಕರು - ಪ್ರಭಾಕರ ಬಿಳ್ಳೂರ ಪುಟಗಳು - ೯೬ ದರ - ೯೦ ರೂ. ಪ್ರಕಾಶನ - ಪೂಜ್ಯ ಮಾತಾಜಿ ಪ್ರಕಾಶನ, ೧೬೬೮/ಬಿ, ಹೊಳಿಕಟ್ಟಿ ಗಲ್ಲಿ, ಅಥಣಿದಿ. ಪ್ರಭಾಕರ ಬಿಳ್ಳೂರ ಅವರ ಪುತ್ರ್ರರಾದ ಶ್ರೀ. ದೀಪಕ ಬಿಳ್ಳೂರ, ಅವರು ಉತ್ಸಾಹದಿಂದ ಲವಲವಿಕೆಯಿಂದ ಈ ಪುಸ್ತಕವನ್ನು ಪೂಜ್ಯ ಮಾತಾಜಿ ಪ್ರಕಾಶನ ಅಥಣಿಯಿಂದ ಪ್ರಕಟಿಸಿದ್ದಾರೆ.ಪ್ರಸಿದ್ದ ವಿಮರ್ಶಕ ಕೀರ್ತಿನಾಥ...

ಬಾಬು ಕೃಷ್ಣಮೂರ್ತಿ ಅವರ “ವಿಶಿಷ್ಟ”

ಕಾದಂಬರಿಯ ರೂಪದಲ್ಲಿ ವ್ಯಕ್ತಿಗಳ ಜೀವನಚರಿತ್ರೆಯನ್ನು ಹೃದ್ಯವಾಗಿ ಕಟ್ಟಿಕೊಡುವುದರಲ್ಲಿ ಬಾಬು ಕೃಷ್ಣಮೂರ್ತಿ ಸಿದ್ಧಹಸ್ತರು. ಸುಮಾರು ನಾಲ್ಕೂವರೆ ದಶಕಗಳ ಹಿಂದೆ ಅವರು ಬರೆದ, ಚಂದ್ರಶೇಖರ ಆಜಾದ್ ಜೀವನಕೇಂದ್ರಿತ ಕಾದಂಬರಿ "ಅಜೇಯ" ಅಂದಿನ ಓದುಗರನ್ನು ಎಷ್ಟು ಪ್ರಭಾವಿಸಿತ್ತೆಂದರೆ ಅದನ್ನು ಓದಿದ ಸಾವಿರಾರು ಜನ ತಮ್ಮ ಮಕ್ಕಳಿಗೆ ಕಾದಂಬರಿಯ ಹೆಸರನ್ನೇ ಇಟ್ಟರು! ಈಗಲೂ ಬಹುತೇಕರಿಗೆ ಬಾಬು ಕೃಷ್ಣಮೂರ್ತಿಯವರ ಹೆಸರು ಕೇಳಿದಾಕ್ಷಣ...

ಕನ್ನಡ ಕವಿ ಕಾವ್ಯ ಪರಿಚಯ: ವಿನಾಯಕ ಕೃಷ್ಣ ಗೋಕಾಕ್

ವಿನಾಯಕ ಕೃಷ್ಣ ಗೋಕಾಕ್ 💠 ಸ್ಥಳ : ಧಾರವಾಡ ಜಿಲ್ಲೆಯ ಸವಣೂರ.💠 ಜನನ: 9-ಆಗಸ್ಟ್ -1909💠 ತಂದೆ-ತಾಯಿ: ಕೃಷ್ಣರಾಯ, ಸುಂದರಾಬಾಯಿ💠 ಕಾವ್ಯನಾಮ: "ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)💠ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.💠ನಿಧನ : 28 ಏಪ್ರಿಲ್ 1992 (ವಯಸ್ಸು 82) ಸಾಹಿತ್ಯಿಕ ಜೀವನ 📌 ಕವನಸಂಕಲನಗಳು: ಲೋಕೋಪಾಸಕ, ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), ತ್ರಿವಿಕ್ರಮ ಆಕಾಶಗಂಗೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group