ಲೇಖನ

ಇಂದು ಕನ್ನಡದ ಕಥೆಗಾರರಾದ ಶ್ರೀ ರಾಘವೇಂದ್ರ ಖಾಸನೀಸ ಅವರು ಜನಿಸಿದ ದಿನ

ಜನನ ೦೨.೦೩.೧೯೩೩ರಲ್ಲಿ ವಿಜಯಪುರದ ಜಿಲ್ಲೆಯ ಇಂಡಿಯಲ್ಲಿ ಜನನ. ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಶಿಕ್ಷಣವಿಜಯಪುರದಲ್ಲಿ ಶಾಲಾಶಿಕ್ಷಣ ಧಾರವಾಡದಲ್ಲಿ ಕಾಲೇಜುಶಿಕ್ಷಣ. ಬಿ.ಎ.ಪದವಿ (೧೯೫೪) ಮುಂಬಯಿಯ ಎಲ್ ಫಿನ್ಸ್ ಟನ್ ಕಾಲೇಜಿನಲ್ಲಿ ಇಂಗ್ಲೀಷ್ ಎಂ.ಎ. ಪದವಿ ಮುಂಬಯಿ ವಿವಿ ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ.ವೃತ್ತಿಜೀವನ ಪುಣೆಯ ಎಸ್.ಪಿ.ಕಾಲೇಜಿನ ಗ್ರಂಥಾಲಯದಲ್ಲಿ ವೃತ್ತಿ. ವಲ್ಲಭ ವಿದ್ಯಾನಗರದ ಬಿರ್ಲಾ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯದಲ್ಲಿ ವೃತ್ತಿ.ಬೆಂಗಳೂರು ವಿವಿ...

ಕನ್ನಡ ಕವಿ ಕಾವ್ಯ ಪರಿಚಯ ಶಿವರಾಮ ಕಾರಂತ

ಶಿವರಾಮ ಕಾರಂತ 🔸 ಜನನ: 1902- ಅಕ್ಟೋಬರ್ - 10🔸 ಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ🔸 ತಂದೆ-ತಾಯಿ : ಶೇಷ ಕೊರಂತ್, ಲಕ್ಷ್ಮಮ್ಮ🔸 ವೃತ್ತಿ: ವಸಂತ ಮತ್ತು ವಿಚಾರವಾಣಿ ಎಂಬ ಮಾಸ ಪತ್ರಿಕೆಗಳನ್ನು ನಡೆಸಿದರು. ಸಾಹಿತ್ಯಿಕ ಜೀವನ ▪️ ಕಾದಂಬರಿಗಳು: ವಿಚಿತ್ರ ಕೂಟ, ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಇನ್ನೊಂದೇ ದಾರಿ, ಆಳ-ನಿರಾಳ, ಸರಸಮ್ಮನ...

ರಜಬ್ ತಿಂಗಳ ಒಂದು ಆಚರಣೆ

ರಾಜಾಬ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಏಳನೇ ತಿಂಗಳು . ಶಾಸ್ತ್ರೀಯ ಅರೇಬಿಕ್ ಕ್ರಿಯಾಪದ ರಜಾಬಾದ ಲೆಕ್ಸಿಕಲ್ ವ್ಯಾಖ್ಯಾನವು "ಗೌರವಿಸುವುದು", ಇದು "ವಿಸ್ಮಯ ಅಥವಾ ಭಯದಲ್ಲಿರಿ" ಎಂದೂ ಅರ್ಥೈಸಬಲ್ಲದು, ಅದರಲ್ಲಿ ರಾಜಾಬ್ ಒಂದು ಉತ್ಪನ್ನವಾಗಿದೆ.ಈ ತಿಂಗಳು ಇಸ್ಲಾಂ ಧರ್ಮದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ, ಇದರಲ್ಲಿ ಯುದ್ಧಗಳನ್ನು ನಿಷೇಧಿಸಲಾಗಿದೆ. ಇಸ್ಲಾಮಿಕ್ ಪೂರ್ವದ ಅರಬ್ಬರು ನಾಲ್ಕು ತಿಂಗಳುಗಳಲ್ಲಿ ಯುದ್ಧವನ್ನು...

Masti Venkatesha Iyengar Information in Kannada : ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸಣ್ಣ ಕತೆಗಳ ಜನಕ, ಕನ್ನಡದ ಆಸ್ತಿ ಎಂದೇ ಕರೆಯಲ್ಪಡುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡಕ್ಕೆ ಎರಡನೆಯ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟವರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ಜನನ: 06 ಜೂನ್ 1891. ಹುಂಗೇನಹಳ್ಳಿ ಮಾಲೂರು ತಾ. ಕೋಲಾರ ಜಿಲ್ಲೆ. ಕಾವ್ಯನಾಮ: ಶ್ರೀನಿವಾಸ ಕಾರ್ಯ: ಸಮಾಜ ಸೇವೆ, ಪ್ರಾಧ್ಯಾಪಕರಾಗಿ ಸೇವೆ ಮತ್ತು ಬರಹಗಾರರು. ಸಾಹಿತ್ಯ :...

ಇಂದು ವಿನಾಯಕ ದಾಮೋದರ ಸಾವರ್ಕರ್ ಅವರ “ಸ್ಮೃತಿ ದಿನ”

ಜನನ :- ಮೇ 28, 1883 ಮರಣ :- ಫೆಬ್ರವರಿ 26, 1966ದೇಶಭಕ್ತಿಯ ಮಹಾರ್ಣವದಲ್ಲಿ ಮಿಂದು ಸಹಸ್ರಾರು ತರುಣ ಮನಗಳಲ್ಲಿ ನಾಡಪ್ರೇಮದ ಭಾವತುಂಬಿದ ಆಧುನಿಕ ದಧೀಚಿ , ಶಸ್ತ್ರ - ಶಾಸ್ತ್ರಗಳ ಮಂತ್ರದ್ರಷ್ಟಾರ ವಿಶ್ವಾಮಿತ್ರ ವೀರ ವಿನಾಯಕ ದಾಮೋದರ ಸಾವರ್ಕರ್ , ಸಹಸ್ರಮಾನದ ಕ್ರಾಂತಿಪುಂಜ.ಮಹಾರಾಷ್ಟ್ರದ ಭಗೂರಿನ ದಾಮೋದರ ಸಾವರ್ಕರ್ - ರಾಧಾಬಾಯಿ ದಂಪತಿಗಳಿಗೆ...

ಕನ್ನಡ ಕವಿ ಕಾವ್ಯ ಪರಿಚಯ

Times of ಕರ್ನಾಟಕ ಕನ್ನಡದ ವೆಬ್ ಪತ್ರಿಕೆಯಲ್ಲಿ ಸುದ್ದಿ, ಸ್ಥಳ ಪರಿಚಯದ ಲೇಖನಗಳಲ್ಲದೆ ಕನ್ನಡ ನಾಡಿನ ಖ್ಯಾತ ಸಾಹಿತಿಗಳ ಪರಿಚಯವನ್ನೂ ಪ್ರಕಟಿಸಲು ಹೆಮ್ಮೆ ಪಡುತ್ತೇವೆ.ಈ ಪಯಣದಲ್ಲಿ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿರುವ, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿರುವ ಹಿರಿಯ ಸಾಹಿತಿಗಳನ್ನು ನೆನೆಯುವುದು ನಮ್ಮ ಕರ್ತವ್ಯ. ಇಂದಿನ ಯುವ ಪೀಳಿಗೆಗೆ ನಮ್ಮ ಸಾಹಿತ್ಯ, ಸಾಹಿತಿಗಳ ಬಗ್ಗೆ...

ಶಿಕ್ಷಣದ ವಿಷಯಗಳು ಮಕ್ಕಳಿಗೆ ವಿಷವಾದಾಗ!!

ಮುಖ್ಯ ಭಾಷೆ ಆಂಗ್ಲ, ಮಾತೃಭಾಷೆ ಕನ್ನಡ. ಹಾಗೆಯೆ ವಿಷಯಗಳಲ್ಲಿ ಇತಿಹಾಸ ವಿಜ್ಞಾನ,ಗಣಿತ ಇದರಲ್ಲಿ ಪುರಾಣದ ರಾಜಪ್ರಭುತ್ವದ ರಾಜಕೀಯ ಜ್ಞಾನ,ವಿಜ್ಞಾನದಲ್ಲಿ ಪ್ರಾಣಿ ಪಕ್ಷಿಗಳ ಶಾರೀರಿಕ ಬೆಳವಣಿಗೆ, ಆಕಾಶದೆತ್ತರ ಹಾರೋ ಜ್ಞಾನ, ಇತರ ಗ್ರಹ ನಕ್ಷತ್ರಗಳ ಚಲನ ವಲನಗಳ ಪರಿಶೀಲನೆ...ಇನ್ನು ಗಣಿತ ಲೆಕ್ಕಚಾರದಿಂದ ಜೀವನ ನಡೆಸುವುದು ಹೇಗೆ ಎನ್ನುವ ವ್ಯವಹಾರಜ್ಞಾನ. ಇಲ್ಲಿ ಸಾಮಾನ್ಯಜ್ಞಾನ, ಕಲೆ, ಸಾಹಿತ್ಯ,ಸಂಗೀತ, ನೃತ್ಯ,ಆಟ...

ಕಲ್ಲೋಳಿಯಲ್ಲಿ ತಲ್ಲೂರು ರಾಯನಗೌಡರ ವಿಚಾರ ಸಂಕಿರಣ

ಈ ನಾಡಿನ ಇತಿಹಾಸದಲ್ಲಿ ಹುದುಗಿಹೋದ ಕಿತ್ತೂರು ಸಂಸ್ಥಾನವನ್ನು ಶೋಧಿಸಿ.ನಂತರ ರಾಣಿ ಚನ್ನಮ್ಮ ಇತಿಹಾಸ ಮಂಡಲ ಸ್ಥಾಪನೆಗೆ ಕಾರಣೀಭೂತರಾಗಿ ಬಹುದೊಡ್ಡ ಕೊಡುಗೆ ನೀಡಿದ ಮಹಾನುಭಾವರು ತಲ್ಲೂರು ರಾಯನಗೌಡರು. ಅವರ ಕುರಿತು ಕನ್ನಡ ಅಧ್ಯಯನ ಪೀಠದ ಅಧ್ಯಾಪಕರಾದ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೂಡ ಸಾಗಿದ್ದು ಈ ದಿಸೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ...

ಕೊಟ್ಟಿಗೆಹಾರದ ಸುತ್ತಮುತ್ತ

ಪ್ರವಾಸ ಮನಸ್ಸಿಗೆ ಮುದ ನೀಡುತ್ತದೆ.ಪ್ರವಾಸಿಗ ಯಾವತ್ತೂ ಉಲ್ಲಸಿತವಾಗಿರುತ್ತಾನೆ. ಶಿವರಾಮ ಕಾರಂತರ “ದೇಶ ಸುತ್ತು ಕೋಶ ಓದು” ಎಂಬ ಮಾತನ್ನು ಸದಾ ನೆನಪಿಟ್ಟುಕೊಂಡು ನಾಡಿನ ಹತ್ತಾರು ಸ್ಥಳಗಳನ್ನು ಸುತ್ತುವ ಜೊತೆಗೆ ಆ ಸ್ಥಳಗಳ ಪರಿಚಯವನ್ನು ದಾಖಲಿಸುತ್ತ ಹೋದಂತೆ ಅದೇ ಪ್ರವಾಸ ಕೃತಿಯಾಗುತ್ತದೆ. ನನ್ನ ಪಯಣದ ನೆನಪುಗಳನ್ನು ಆಗಾಗ ಮೆಲಕು ಹಾಕುವ ಮೂಲಕ ಆ ಸ್ಥಳಗಳ ಚರಿತ್ರೆಯನ್ನು...

ಸನಾತನ ಧರ್ಮವನ್ನು ಒಪ್ಪಿಕೊಂಡು, ಹಿಂದೂಗಳ ಸಂಪ್ರದಾಯದಂತೆ ಮದುವೆಯಾದ ರಷ್ಯಾದ ಜೋಡಿ.

ವಿದೇಶಿಗರು ಭಾರತೀಯತೆಯನ್ನು ಒಪ್ಪಿಕೊಂಡು ಬಂದರೆ ಭಾರತೀಯರು ವಿದೇಶಿಗರನ್ನು ಗೌರವಿಸಿ,ಬೆಳೆಸಿ,ಪೂಜಿಸುವ ಮಟ್ಟಿಗೆ ಸಹಕರಿಸುತ್ತಾರೆ. ಅದೇ ನಮ್ಮವರಲ್ಲಿಯೇ ಅಡಗಿದ್ದ ಭಾರತೀಯತೆಯನ್ನು ಮಕ್ಕಳಲ್ಲಿ ತುಂಬಿ ಬೆಳೆಸಲು ಅಸಹಕಾರ ನೀಡುತ್ತಾರೆಂದರೆ ಇಲ್ಲಿ ಬೇಕಾಗಿರೋದು ವಿದೇಶಿಗರ ಹಣ ಎನ್ನಬಹುದಷ್ಟೆ. ನಾವೆಷ್ಟೇ ಮೇಲಿನಿಂದ ಭಾರತೀಯ ಸಂಸ್ಕೃತಿ ,ಸಂಪ್ರದಾಯ,ಆಚಾರ,ವಿಚಾರ, ವಸ್ತ್ರ, ಒಡವೆಗಳನ್ನು ಮೈಮೇಲೆ ಎಳೆದುಕೊಂಡರೂ ಅದನ್ನು ಕಳಚಿಟ್ಟು ತಮ್ಮ ಮೂಲವನ್ನು ಒಳಗಿನಿಂದ ಬೆಳೆಸಿ ಕೊಂಡು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group