ಲೇಖನ
ಭಾರತದ ಸ್ವಾತಂತ್ರ್ಯ ಹೋರಾಟದ ಸಾವಿರಾರು ಕೆಚ್ಚಿನ ಕಲಿಗಳಲ್ಲಿ ' ವೀರ ' ಸಾವರ್ಕರ್ ಒಬ್ಬರು. ವಿನಾಯಕ ದಾಮೋದರ ಸಾವರ್ಕರ್ ಎಂಬುದು ಅವರ ನಿಜ ನಾಮಧೇಯ. ಮೊದಲಿಗೆ ಸಾವರ್ಕರ್ ಹೆಸರಿನ ಹಿಂದೆ ' ವೀರ ' ಇರಲಿಲ್ಲ. ಅದು ಆಮೇಲೆ ಬಂದಿದ್ದು.ವಿನಾಯಕ ಸಾವರ್ಕರ್, ವೀರ ಸಾವರ್ಕರ್ ಆಗಿರುವುದರ ಹಿಂದೆ ಒಂದು ರೋಚಕ ಕಥೆಯಿದೆ.ವೀರ ಎಂಬ ಉಪಾಧಿಯನ್ನು...
ಲೇಖನ
ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣಿನ ಜೊತೆ ಪೈನಾಪಲ್ ಹಣ್ಣಿನ ಸುಗ್ಗಿ !ಹೊರಮೈಯಲ್ಲಿ ಮುಳ್ಳುಗಳಂತೆ ದಪ್ಪ ಕವಚ ಹೊಂದಿರುವ ಅನಾನಸು ಸಿಪ್ಪೆ ಸುಲಿದು ತಿಂದರೆ ರುಚಿ ಸ್ವರ್ಗ ತೋರಿಸುತ್ತದೆ. ಹುಳಿ, ಸಿಹಿ,ವಗರು ಮಿಶ್ರ ರುಚಿಗಳನ್ನು ಹೊಂದಿರುವ ಪೈನಾಪಲ್ ಚಿಕ್ಕ ಮಕ್ಕಳಾದಿಯಾಗಿ ಎಲ್ಲ ವಯಸಿನವರಿಗೂ ಅಚ್ಚುಮೆಚ್ಚಿನ ತಿನಿಸು.ವಿಟಮಿನ್ ಸಿ ಇಂದ ತುಂಬಿಕೊಂಡಿರುವ ಈ ಹಣ್ಣು ನೋಡಲು...
ಲೇಖನ
ಅಪೂರ್ವ ಸಾಧಕ ಯೋಗಿ ಅಥಣಿ ಮುರುಘೇಂದ್ರ ಶಿವಯೋಗಿಗಳು..!
ಉತ್ತರ ಕರ್ನಾಟಕದಲ್ಲಿ ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವ ಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ,...
Latest News
ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ
ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...