ಲೇಖನ
ಇಂದಿಗೂ ಒಗಟಾಗಿರುವ ನೇತಾಜಿ ಸಾವು ; ಸರ್ಕಾರಗಳಿಗಿಲ್ಲ ಆಸಕ್ತಿ. ಇಂದು ಪರಾಕ್ರಮ ದಿನ
ಸುಭಾಷ್ ಚಂದ್ರ ಬೋಸ್ ಜನನ
ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು. ಭಾರತವು...
ಲೇಖನ
ಪರಾಕ್ರಮದ ಗಣಿ; ನೇತಾಜಿ ಸುಭಾಷ್ ಚಂದ್ರ ಬೋಸ್
ಇಂದು ನೇತಾಜಿಯವರ ೧೨೫ ನೇ ಜನ್ಮದಿನದ ಅಂಗವಾಗಿ ಈ ದಿನವನ್ನು ಪರಾಕ್ರಮ ದಿವಸ ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶೋಭಾರಾವ್ ಅವರು ಬರೆದ ಲೇಖನ....1939 ರ ವರೆಗೂ ಕಾಂಗ್ರೆಸ್ ನಲ್ಲಿ ಗಾಂಧಿಯ ಮಾತಿಗೆ ಎದುರು ಎನ್ನುವುದೇ ಇರಲಿಲ್ಲ. ಅವರ ಮಾತು, ನಿರ್ಧಾರವೇ ಅಂತಿಮ. ಹಾಗೆ ಪ್ರಶ್ನಾತೀತ ನಾಯಕರೆನಿಸಿಕೊಂಡಿದ್ದ ಗಾಂಧಿಯ ಅಹಂ...
ಲೇಖನ
ಪುಸ್ತಕ ಪರಿಚಯ: ಸಾಹಿತ್ಯ ಆಸ್ವಾದನೆ (ವಿಮರ್ಶಾ ಸಂಕಲನ)
ಪುಸ್ತಕದ ಹೆಸರು: ಸಾಹಿತ್ಯ ಆಸ್ವಾದನೆ (ವಿಮರ್ಶಾ ಸಂಕಲನ)ಲೇಖಕರ ಹೆಸರು: ರಾಜಶೇಖರ ಬಿರಾದಾರ
ಪ್ರಕಾಶಕರು: ಅಂಕನಹಳ್ಳಿ ಪ್ರಕಾಶನ ರಾಮ ನಗರ ಜಿಲ್ಲೆ
ಮುಖ ಪುಟ: ಗಂಗರಾಜು ಎನ್ ಮತ್ತೀಕೆರೆ
ಪ್ರಥಮ ಮುದ್ರಣ: 2020 ನವಂಬರ
ಪುಟಗಳು: 144, ಬೆಲೆ ರೂ. 130=00.ಸರ್ಕಾರಿ ಪ್ರಥಮದರ್ಜೆ ಕಾಲೇಜು ಯರಗಟ್ಟಿ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರಾಜಶೇಖರ ಬಿರಾದಾರ ಅವರ ಪ್ರಥಮ ವಿಮರ್ಶಾ ಸಂಕಲನ “ಸಾಹಿತ್ಯ ಆಸ್ವಾದನೆ”....
ಲೇಖನ
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು,ಕನ್ನಡ ಪ್ರಗಾಥಗಳ ಸಾಮ್ರಾಟ ಡಾ ದೊಡ್ಡ ರಂಗೇಗೌಡ್ರು
ಡಾ|| ದೊಡ್ಡರಂಗೇಗೌಡ: ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದು ಪ್ರಸಿದ್ಧರಾದ ಕನ್ನಡದ ಕವಿ, ಸಾಹಿತಿ ಮತ್ತು ಕನ್ನಡ ಚಲನಚಿತ್ರ ಸಾಹಿತಿಗಳಲ್ಲೊಬ್ಬರು. ಇವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ ಶ್ರೀ ಕೆ. ರಂಗೇಗೌಡರು,ತಾಯಿ ಶ್ರೀಮತಿ ಅಕ್ಕಮ್ಮ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ಇವರು "ಕನ್ನಡ ನವೋದಯ ಕಾವ್ಯ-...
ಲೇಖನ
ನೀವು ಕಾಫಿ ಕುಡಿಯುತ್ತೀರಾ ? ಹಾಗಾದರೆ ಈ ಮಾಹಿತಿ ನೀವು ತಿಳಿದಿರಬೇಕು.
ನಮಲ್ಲಿ ಬಹಳಷ್ಟು ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯದಿದ್ದರೆ ಆ ದಿನ ಮುಂದೆ ಹೋಗುವುದೇ ಇಲ್ಲ. ತಲೆನೋವಿಗೂ ಕಾಫಿ ಬೇಕು, ನೆಂಟರು ಬಂದರಂತೂ ಕಾಫಿ ಕಡ್ಡಾಯ. ನಾವು ಅಂಗಡಿಯಿಂದ ತರುವ ಕಾಫಿಗೆ ಚಿಕೋರಿ ಬೆರೆಸುತ್ತಾರೆ ಎಂಬುದು ನಮಗೆ ಗೊತ್ತು ಆದರೆ ಚಿಕೋರಿ ಎಂದರೆ ಏನು, ಅದು ಎಲ್ಲಿಂದ ಬರುತ್ತೆ ಎಂದು ತಿಳಿದವರು ಅಪರೂಪ....
ಲೇಖನ
ನಾವು ಬಯಸಿದ್ದೆಲ್ಲವೂ ಭಗವಂತ ಕೊಡುತ್ತಾನೆ
ಕೆಲವರಿಗೆ ನಿಧಾನ ವಾದರೆ ಕೆಲವರಿಗೆ ಶೀಘ್ರವಾಗಿ ದೊರೆಯುತ್ತದೆ. ಭೌತಿಕ ಆಸೆಗಳು ಶೀಘ್ರವಾಗಿ ಆದರೆ ಭೌತಿಕಾಸಕ್ತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ವಿಚಾರಗಳು ಶೀಘ್ರವಾಗಿ ತಿಳಿದರೆ ಜ್ಞಾನೋದಯ ಎನ್ನಲಾಗದು.ಇಲ್ಲಿ, ನಿಧಾನವೆ ಪ್ರಧಾನ ಎನ್ನುವ ಸತ್ಯ ಎರಡೂ ಕಡೆ ಅಗತ್ಯ. ಆದರೆ,ಆಧುನಿಕ ಜಗತ್ತಿನ ವೇಗದಲ್ಲಿ ಮಾನವ ನಡೆಯುವಾಗ ಈ ನಿಧಾನದ ನಡಿಗೆಯಿಂದ ಜೀವನ ತನ್ನ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು....
ಲೇಖನ
ಇಂದು ಖ್ಯಾತ ಸಾಹಿತಿ ಪ್ರೊ ಜೆ ಆರ್ ಲಕ್ಷ್ಣಣರಾವ್ ಜನಿಸಿದ ದಿನ
ಪ್ರೊ. ಜೆ. ಆರ್. ಲಕ್ಷ್ಮಣ್ ರಾವ್, ಎಂದು ಸಾಹಿತ್ಯಲೋಕದಲ್ಲಿ ಸುಪ್ರಸಿದ್ದರಾದ ಅವರ ಪೂರ್ಣ ಹೆಸರು, ಜಗಳೂರು ರಾಘವೇಂದ್ರರಾವ್ ಲಕ್ಷ್ಮಣ ರಾವ್ ಎಂದು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಹಲವು ವರ್ಷಗಳ ಕಾಲ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.ಮೈಸೂರು ನಗರದ ಸರಸ್ವತಿಪುರಂನ ೧೨ನೇ ಮೇನ್ ರಸ್ತೆಯಲ್ಲಿನ ಸ್ವಗ್ರಹದಲ್ಲಿ ವಾಸಮಾಡುತ್ತಿದ್ದರು. ರಾಷ್ಟ್ರಕವಿ ಕುವೆಂಪು ರವರ ಪ್ರಭಾವ,...
ಲೇಖನ
ಮಾನವರಿಗೆ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂಬ ಜ್ಞಾನವಿರಬೇಕು
ರಾಜಪ್ರಭುತ್ವ ದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಅಧಿಕಾರ ದಾಹವಿರಲಿಲ್ಲ. ರಾಜಕೀಯ ಕ್ಷೇತ್ರವೂ ಒಬ್ಬ ರಾಜನ ಆಡಳಿತದಲ್ಲಿತ್ತು. ಪ್ರಜಾಪ್ರಭುತ್ವದಲ್ಲಿ ಧಾರ್ಮಿಕ ಕ್ಷೇತ್ರ ಒಬ್ಬ ವ್ಯಕ್ತಿಯ ಆಡಳಿತಕ್ಕೆ ಒಳಗಾದರೆ, ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ.ಇಲ್ಲಿ ಧರ್ಮ ಸ್ಥಿರವಾಗಿದ್ದರೂ ಅದು ಒಂದೇ ರೀತಿಯಲ್ಲಿ ಪ್ರಚಾರ ಮಾಡದ ಕಾರಣ ಅಧರ್ಮದ ರಾಜಕೀಯತೆ ಬೆಳೆದಿದೆ. ಪ್ರಸಿದ್ದರಾದವರೆಲ್ಲರೂ ಧರ್ಮರಕ್ಷಕರಾಗಿಲ್ಲ. ಸಿದ್ದಿ ಪಡೆದವರೆಲ್ಲರೂ ಪ್ರಚಾರಕ್ಕೆ ಬಂದಿಲ್ಲ....
ಲೇಖನ
ದೇಶದ ಬೆನ್ನೆಲುಬು ಎನ್ನಿಸಿಕೊಂಡ ರೈತರನ್ನು ಸರ್ಕಾರ ಆಳಲು ಹೊರಟು ಈಗ ಅವರ ಸಾಲದ ಬಾಲ ಬೆಳೆದಿದೆ ಇದನ್ನು ಸಾಲ ಮನ್ನಾ ಮಾಡಿದರೂ ತೀರಿಸಲಾಗದು.ಕಾರಣವಿಷ್ಟೆ, ಸಾಲ ಈ ಪದದ ಅರ್ಥ ಆಧ್ಯಾತ್ಮ ದಲ್ಲಿ 'ಋಣ' ಎಂದಾಗುತ್ತದೆ.ಧರ್ಮದ ಪ್ರಕಾರ ಯಾರು ಸತ್ಕರ್ಮ ಮಾಡುವರೋ ಅವರನ್ನು ಧರ್ಮವೆ ರಕ್ಷಿಸುತ್ತದೆ.ಎನ್ನುವ ಹಿಂದೂ ಧರ್ಮದ ಸತ್ಯ ತಿಳಿಯದೆ, ಹಿಂದಿನ ಕಾಲದಿಂದಲೂ ನಡೆದುಕೊಂಡು...
ಲೇಖನ
ನಮಗೆ ಅನ್ಯಾಯವಾಗುತ್ತಿದೆ, ನಮ್ಮನ್ನು ತೃಣೀಕರಿಸಲಾಗುತ್ತಿದೆ, ನಮಗೆ ಬೇರೆ ಧರ್ಮದ ಅಗತ್ಯವಿದೆ ಎಂದು ಒಂದಷ್ಟು ವರ್ಷಗಳಿಂದ ಹೋರಾಡುತ್ತಿರುವ ಒಂದು ಗುಂಪು. ಅದನ್ನು ವಿರೋಧಿಸುತ್ತಾ ಹಿಂದಿನಿಂದ ಬಂದ ಅಭ್ಯಾಸ, ಆಧಾರಗಳನ್ನು ಕೊಟ್ಟು ದಿನಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಾ ಚರ್ಚೆಯನ್ನು ಇನ್ನಷ್ಟು ಆಳವಾಗಿಸಿ ಸುದ್ದಿಗೆ ಆಹಾರವಾಗಿರೋ ಇನ್ನೊಂದು ಗುಂಪು. ನಿಜಕ್ಕೂ ಹೊಸ ಧರ್ಮದ ಅಗತ್ಯವಿದೆಯೇ...!ನಮ್ಮ ಧರ್ಮಕ್ಕೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



