ಲೇಖನ

ಕೂಡ್ಲಿ ಮಠದಲ್ಲಿ ಶ್ರೀ 1008 ಅಕ್ಷೋಭ್ಯ ತೀರ್ಥರ ಆರಾಧನಾ ಮಹೋತ್ಸವ

ಧರ್ಮ, ಕಲೆ , ವೇದಾಂತ ಮತ್ತು ಸಾಹಿತ್ಯದ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟವಾದ ಗಮನಾರ್ಹ ಸೇವೆ ಮಾಡಿದ ಮಹನೀಯರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ತುಂಗಾ - ಭದ್ರಾ - ನದಿಗಳ ಸಂಗಮ ಕ್ಷೇತ್ರವೇ ಶ್ರೀ ಶ್ರೀ 1008 ಅಕ್ಷೋಭ್ಯ ತೀರ್ಥರ ಮೃತ್ತಿಕಾ ವೃಂದಾವನ ಇರುವ ಪುಣ್ಯ ಕ್ಷೇತ್ರ .ಜನವರಿ 2 ರಿಂದ 4...

ಮಾಡಿದ ಸಾಲವನ್ನು ಸತ್ಕರ್ಮದಿಂದ ತೀರಿಸಬೇಕು

ಭೂಮಿ ಋಣ ತೀರಿಸಲು ಭೂ ತಾಯಿ ಸೇವೆ ಮಾಡಬೇಕು. ದೇಶದ ಋಣ ತೀರಿಸಲು ದೇಶಸೇವೆ ಮಾಡಬೇಕು, ದೇವರ ಋಣ ತೀರಿಸಲು ದೇವರ ಸೇವೆ ಮಾಡಬೇಕು, ತಾಯಿ ಋಣ ತೀರಿಸಲು ತಾಯಿ ಸೇವೆ ಮಾಡಬೇಕು. ಸೇವೆಯಲ್ಲಿ ವ್ಯವಹಾರ ಜ್ಞಾನವಿಲ್ಲವಾದಾಗಲೆ ಋಣ ತೀರೋದು ಎನ್ನುವ ಮಹಾತ್ಮರುಗಳು ನಿಸ್ವಾರ್ಥ, ನಿರಹಂಕಾರ, ನಿರಾವಲಂಬನೆ, ನಿತ್ಯಸತ್ಯ, ನಿರಾಹಾರದಿಂದ ನಿರಾಕಾರ ಬ್ರಹ್ಮನ ಜ್ಞಾನದೆಡೆಗೆ...

ಇಂದು ಕನ್ನಡದ ಧೀಮಂತ ಸಾಹಿತಿ ಶ್ರೀ ಶಂಕರ ಬಾಳ ದೀಕ್ಷಿತ್ ಜೋಶಿ ಅವರು ಜನಿಸಿದ ದಿನ

ಶಂ.ಬಾ. ಜೋಶಿ (ಜನವರಿ ೪, ೧೮೯೬ - ಸೆಪ್ಟೆಂಬರ್ ೨೮, ೧೯೯೧) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ೪-೧-೧೮೯೬ರಲ್ಲಿ ಜನಿಸಿದರು.೧೯೧೪ರಲ್ಲಿ ಮಲಪ್ರಭಾ ನದಿಗೆ ಮಹಾಪೂರ ಬಂದಾಗ ಗುರ್ಲಹೊಸೂರು ಜಲಮಯವಾಯಿತು. ಜೊತೆಗೆ ತಂದೆಯ ಸಾವು. ಹೀಗಾಗಿ ಜೋಶಿಯವರು ಅಜ್ಜಿಯ ಮನೆಯಾದ ಪುಣೆಗೆ ಹೊದರು. ಅಲ್ಲಿ...

ವಿದೇಶಿ ತ್ಯಾಗ ಮಾಡಿ ಸ್ವಾವಲಂಬನೆ ಸಾಧಿಸುವುದೇ ಉನ್ನತ ಜೀವನದ ಗುರಿ

ಬ್ರಿಟನ್ ಮಾದರಿಯ ವೈರಸ್ ಭಾರತದಲ್ಲಿ ಮೊದಲೇ ಇತ್ತಂತೆ. ಕಾರಣ ಬ್ರಿಟಿಷ್ ಸರ್ಕಾರ ದೇಶ ಬಿಟ್ಟು ಹೋಗಿದ್ದರೂ, ಅವರ ಶಿಕ್ಷಣ, ವ್ಯವಹಾರ, ವ್ಯಾಪಾರ, ವಿಜ್ಞಾನ, ಆಹಾರ ವಿಹಾರ ಧರ್ಮ, ಸಂಸ್ಕೃತಿ ಈಗಲೂ ರಾಜಾರೋಷವಾಗಿ ಆಚರಣೆಯಲ್ಲಿದೆ. ವಿದೇಶಿಗರನ್ನು ಓಡಿಸಲು ಪ್ರಾಣಕೊಟ್ಟ ಮಹಾತ್ಮರ ವಿರುದ್ದ ರಾಜಕೀಯ ನಡೆಸಿ, ಈಗ ವಿದೇಶಿಗಳನ್ನು ಕರೆತರುವ ಕೆಲಸಕ್ಕೆ ನಾವೇ ಸಹಕಾರ ನೀಡಿ ರೋಗ...

ಭ್ರಷ್ಟಾಚಾರದ ಸಂಪಾದನೆಯಿಂದ ಕಷ್ಟ ನಷ್ಟ ತಪ್ಪುವುದಿಲ್ಲ

ಜೀವನದ ವ್ಯವಹಾರದಲ್ಲಿ ನಾವೆಷ್ಟು ಸುಖಿಗಳು? ವ್ಯವಹಾರವೆ ಜೀವನವಾದಾಗ ಕೂಡು,ಕಳೆದು,ಗುಣಿಸಿ ಭಾಗಿಸೋದೆ ಕೆಲಸವಾಗುತ್ತದೆ. ಜೀವನದಲ್ಲಿ ವ್ಯವಹಾರಇರಬೇಕಷ್ಟೆ. ಇದನ್ನು ತತ್ವಜ್ಞಾನದಿಂದ ತಿಳಿದರೆ ಸಾಲ ಕಳೆಯುತ್ತದೆ.ತಂತ್ರಜ್ಞಾನದಿಂದ ಆಳಿದರೆ ಸಾಲ ಬೆಳೆದು ದು:ಖವೇ ಹೆಚ್ಚಾಗುತ್ತದೆ.ತತ್ವಜ್ಞಾನ ದಲ್ಲಿ ಸಮಾನತೆ,ಸತ್ಯ,ಧರ್ಮ, ನ್ಯಾಯ, ನೀತಿ, ಸಂಸ್ಕಾರ,ಸಂಸ್ಕೃತಿಗಳಿದ್ದು ಅದನ್ನು ವ್ಯವಹಾರದ ರೂಪದಲ್ಲಿ ನೋಡಿಕೊಂಡು ಹಣಸಂಪಾದನೆಗಿಳಿದರೆ ಹಣದ ಲಾಭ ಪಡೆದು ಜ್ಞಾನದ ನಷ್ಟ ಅನುಭವಿಸಲೆಬೇಕು.ಹಾಗೆಯೇ ತಂತ್ರಜ್ಞಾನದಲ್ಲಿಯೂ ಇದ್ದರೂ...

ಇಂದು ಕನ್ನಡದ ಧೀಮಂತ ಸಾಹಿತಿ ಡಾ ಚಂದ್ರಶೇಖರ ಕಂಬಾರ ಅವರು ಜನಿಸಿದ ದಿನ

ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ,...

ಕಲ್ಪತರು ದಿನದ ಶುಭಾಶಯಗಳು

ಶ್ರೀ ರಾಮಕೃಷ್ಣ ಪರಮಹಂಸರು ಭಕ್ತರಿಗೆಲ್ಲ ದಿವ್ಯ ದರುಶನ ಕೊಟ್ಟು, ಇಷ್ಟಾರ್ಥಗಳನ್ನ ಆಶೀರ್ವದಿಸಿದ ಸುದಿನ. ಜನವರಿ 1 ಕಲ್ಪತರು ದಿನ ! ಸಾಮಾನ್ಯವಾಗಿ ಏನಿದು ಕಲ್ಪತರು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೋಜು, ಮಸ್ತಿ, ಕುಡಿಯೋದು, ಕುಣಿಯೋದರಲ್ಲೇ ಸಮಯ ಕಳೆಯುವ ಕೆಲವರಿಗೆ ಈ ದಿನದ ಮಹತ್ವ ಹೇಗೆ ಗೊತ್ತಾಗುತ್ತದೆ..?ನಮ್ಮದೇ ಸಂಸ್ಕೃತಿಯ ಕಲ್ಪತರು ದಿನಾಚರಣೆ ಮಾಡುವುದು ಬೇಡವೇ..?ಶ್ರೀರಾಮಕೃಷ್ಣ ಪರಮಹಂಸರು ತಮ್ಮ...

ಇಂದು ಕನ್ನಡದ ಖ್ಯಾತ ಸಾಹಿತಿ ಚದುರಂಗ ಅವರ ಜನ್ಮ ದಿನ

ಡಾ. ಚದುರಂಗ (ಜನವರಿ ೦೧ ೧೯೧೬ - ಅಕ್ಟೋಬರ್ ೧೯ ೧೯೯೮) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು.ಜನನದ ದಿನಾಂಕ: 01-01-1916 ವಿದಾಯದ ದಿನಾಂಕ: 1998, ೧೯ ಅಕ್ಟೋಬರ್ 1998 ...

ಹೊಸ ವರ್ಷಾಚರಣೆ ಸ್ವಚ್ಛವಾಗಿದ್ದರೆ ಉತ್ತಮ

ಹೊಸವರ್ಷದ ಆಚರಣೆಯಲ್ಲಿಯೇ ನಮ್ಮಲ್ಲಿ ಗೊಂದಲ ಇದೆ. ಇದು ನಮ್ಮದು ಅದು ಪರರದ್ದು. ಹಾಗಾದರೆ ನಮ್ಮ ಶಿಕ್ಷಣದಲ್ಲಿ ಯಾಕಿಲ್ಲ?ಕೊರೊನ ದಿಂದ ನಿಂತ ಶಿಕ್ಷಣವನ್ನು ಆಂಗ್ಲರ ವರ್ಷಾಚರಣೆ ದಿನ ಪ್ರಾರಂಭಿಸುತ್ತಿರುವ ಸರ್ಕಾರಯಾವ ದಿಕ್ಕಿಗೆ ಹೋಗುತ್ತಿದೆ? ಶಿಕ್ಷಣವೆ ಪರರ ವಶದಲ್ಲಿದ್ದರೂ ಅದನ್ನು ನಮ್ಮದೆಂದು ಒಳಗೆಳೆದುಕೊಂಡು ಇಷ್ಟು ವರ್ಷ ಮುಂದೆ ಬಂದವರಿಗೆ ವರ್ಷಾಚರಣೆ ಮಾಡೋದರಿಂದ ಏನಾಗುತ್ತದೆ? ಎಂಬಪ್ರಶ್ನೆಗೆ ಉತ್ತರ ಕೊಡಲಾಗುವುದಿಲ್ಲ.ಆಚರಣೆಗಳಿಂದ ನಮ್ಮ...

ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ..

ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೆ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ ಪವಿತ್ರ ಅಲ್ಲವೇ?ಗಾಯತ್ರಿ ಒಂದು ಪ್ರಾರ್ಥನೆ ಆದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇ ಇನ್ನು ಗೋವು, ಕಡಿಬಾರದು ಅನ್ನೋದಾದ್ರೆ ಅದೊಂದೇ ಪ್ರಾಣೀನಾ?...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group