ಲೇಖನ

ಲೇಖನ : ಒಳ್ಳೆಯವರ ಗೆಳೆತನ ಕಲ್ಲು ಸಕ್ಕರೆ ಹಂಗ

ಹಸಿರಿಲ್ಲದ, ಹೂವಿಲ್ಲದ, ಹಣ್ಣಿಲ್ಲದ ಗಿಡ ಹಕ್ಕಿಗಳನ್ನು ತನ್ನತ್ತ ಆಕರ್ಷಿಸಲಾರದು. ಸೌಂದರ್ಯವಿದ್ದು ನಯ ವಿನಯದಂಥ ಸದ್ಗುಣಗಳಿಲ್ಲದ ಮನುಷ್ಯರು ಇತರರನ್ನು ಗೆಳೆಯರನ್ನಾಗಿಸಿಕೊಳ್ಳುವುದು ಕಷ್ಟ. ಅಂಥವರು ತಮ್ಮ ಹೆಗಲಿನ ಮೇಲೆ ತಾವೇ ನೋವುಗಳನ್ನು ಹೊತ್ತು ತಿರುಗಿದರೂ ಯಾರೂ ಕೇಳುವುದಿಲ್ಲ. ಕೇಳಿದರೂ ಹೆಗಲು ಕೊಡಲು ಹಿಂದೆ ಮುಂದೆ ನೋಡುವವರೇ ಎಲ್ಲ. ಗೆಳೆತನವೆಂದರೆ ಹೇಳಿದ್ದಕ್ಕೆ ತಲೆ ಅಲ್ಲಾಡಿಸುತ್ತ ಜೊತೆ ಇರುವುದಲ್ಲ. ಸಮಯ...

ವಾಲ್ಮೀಕಿ ಜೀವನ ವೃತ್ತಾಂತದ ತತ್ವಶಾಸ್ತ್ರೀಯ ವಿಶ್ಲೇಷಣೆ

ವಾಲ್ಮೀಕಿ ಮೂಲತಃ ದರೋಡೆಕೋರನಾಗಿದ್ದ. ಅವನ ಮೂಲ ಹೆಸರು ರತ್ನಾಕರ ಎಂದಿತ್ತು. ಜೀವನೋಪಾಯಕ್ಕಾಗಿ ಕಳ್ಳತನ, ಹಿಂಸೆ, ಬೇಟೆ, ಅಪಹರಣ ಮತ್ತಿತರ ಪಾಪದ ಕೃತ್ಯಗಳಲ್ಲಿ ತೊಡಗಿದ್ದ. ಕುಟುಂಬ ನಿರ್ವಹಣೆಗಾಗಿ ದರೋಡೆ ಮಾಡುತ್ತಿದ್ದ. ಆಶ್ರಯ ಕೊಟ್ಟ ಕಾಡಿನ ಮಾರ್ಗದಲ್ಲಿ ಸಂಚರಿಸುವ ಯಾತ್ರಿಕರನ್ನು, ಸಾಧು ಸಂತರನ್ನು ಹಾಗೂ ವ್ಯಾಪಾರಿಗಳನ್ನು ದೋಚುತ್ತಿದ್ದ. ಅವರಲ್ಲಿದ್ದ ಹಣ, ಆಹಾರ, ಒಡವೆ ಹಾಗೂ ವಸ್ತ್ರಗಳನ್ನೂ ದೋಚಿ ತಂದು,...

ವಿವಿಧ ಕ್ಷೇತ್ರದ ಸಾಧಕರ ಪರಿಚಯಿಸುವ ‘ಸುಂದರ ನವಿಲಿಗೆ ಚೆಂದದ ಗರಿ’

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ನಿವೃತ್ತಿ ಹೊಂದಿ ಪ್ರವೃತಿಯಲ್ಲಿ ಹವ್ಯಾಸಿ ಲೇಖಕಿಯಾಗಿ ಹಾಸನದ ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಹೆಸರು ಸಾವಿತ್ರಮ್ಮ ಓಂಕಾರ್. ಶಿಶುಗೀತೆ, ಕಥೆ, ಕವನ, ಗಜಲ್, ವ್ಯಕ್ತಿ ಚಿತ್ರಗಳ ಬರವಣಿಗೆಯ ಜೊತೆಗೆ ರೇಖಾಚಿತ್ರಗಳ ರಚನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ಇವರ ಸುಂದರ ನವಿಲಿಗೆ ಚೆಂದದ ಗರಿ ವ್ಯಕ್ತಿಚಿತ್ರಣಗಳ ಕೃತಿ.ಸಾಹಿತ್ಯ, ರಂಗಭೂಮಿ, ಜನಪದ ಹೀಗೆ ವಿವಿಧ...

ಭೂ ತಾಯಿಗೆ ಚರಗ ಚೆಲ್ಲುವ ಸೀಗೆ ಹುಣ್ಣಿಮೆ

 ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಭೂ ತಾಯಿ ಎದ್ದೊಂದು ಘಳಿಗೆ ನೆನೆದೇನ ಎಂದು ಜನಪದ ಗರತಿಯು ಭೂ ತಾಯಿಯನ್ನು ಬೆಳಗಿನ ಜಾವದಲ್ಲಿ ನೆನೆಯುವುದು ಜಾನಪದರ ಬದುಕಿನಲ್ಲಿ ಅಪಾರ ಭಕ್ತಿಯಿಂದ ಹೇಳುವುದು ಭೂ ತಾಯಿಗೆ ನಮಿಸುವುದನ್ನು ನಾವು ಕಾಣುತ್ತೇವೆ. ನವರಾತ್ರಿ ಎಲ್ಲ ರೈತರಿಗೆ ಮಳೆಯ ಬಿಡುವು ಬಿತ್ತನೆಯ ಭೂಮಿ ಹಸುರಿನಿಂದ ಕಂಗೊಳಿಸುತ್ತಿರುವಾಗ ಬನ್ನಿ ಮುಡಿದ ರೈತರು...

ಮೈಸೂರಿನಲ್ಲಿ ಭೀಮಾರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಪ್ರದರ್ಶನ

ಕವಯಿತ್ರಿ ಶ್ರೀಮತಿ ಕಲಾವತಿ ಮಧುಸೂದನ ಮೇಡಂ ಮೈಸೂರಿನ ಪ್ರಸಿದ್ಧ ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ ದಸರಾ ಕವಿಗೋಷ್ಠಿಯನ್ನು ತಮ್ಮ ಕರ್ನಾಟಕ ರಾಜ್ಯ ಸ್ಪಂದನ ಸಿರಿವೇದಿಕೆ ಮೈಸೂರು ಜಿಲ್ಲಾ ಘಟಕದ ನೆರವಿನಲ್ಲಿ ಕಳೆದ ಸೋಮವಾರ ಏರ್ಪಡಿಸಿದ್ದರು.ನಾನು ಕವಿಗೋಷ್ಠಿಯಲ್ಲಿ ಒಬ್ಬ ಕವಿಯಾಗಿ ಹೋಗಿ ಭಾಗವಹಿಸಿ ಕವಿತೆ ವಾಚಿಸಿದ್ದೆ. ಇದು ಯಾವುದೇ ಆರ್ಥಿಕ ನೆರವಿಲ್ಲದೇ ಮಹಿಳಾ ಸಂಘಟನೆಯೊಂದು ನಡೆಸಿದ ಕಾರ್ಯಕ್ರಮ ಸರಳವಾಗಿ...

ಸಹಕಾರದಲ್ಲಿ ಸರಕಾರದ ಕಾರುಬಾರು ಬೇಕೇ ಬೇಕು !

 'ಸಹಕಾರ ರಂಗದಲ್ಲಿ ಸರಕಾರದ ಕಾರುಬಾರು ಬೇಕೆ ?' ಎಂಬುದಕ್ಕೆ ಉತ್ತರ 'ಬೇಕೇ ಬೇಕು !' ಎನ್ನಬಹುದು.  ಯಾಕೆಂದರೆ, ಕೋ ಆಪರೇಟಿವ್ ಅಂದರೆ ಸಹಕಾರ ಕ್ಷೇತ್ರ ಈಗ ಮೊದಲಿನಂತಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿ ಬೆಳೆದು ನಿಂತಿದೆ. ಒಂದಲ್ಲ ಹತ್ತಲ್ಲ ನೂರಾರು ಕೋಟಿಯಷ್ಟು ಬಂಡವಾಳದೊಂದಿಗೆ ಸಹಕಾರ ಸಂಘಗಳು ಬೃಹತ್ತಾಗಿ ಬೆಳೆದಿವೆ ಅಷ್ಟೇ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಪಕಾರಿಯೂ ಆಗಿವೆ...

ಡಕಾಯಿತ ‘ರತ್ನ’ ವಾಲ್ಮೀಕಿಯಾದ !

ಭಾರತ ಶ್ರೀಲಂಕಾ ದೇಶಗಳ ಮಧ್ಯೆ ರಾಮಾಯಣ ಕಾಲಕ್ಕೆ ನಿರ್ಮಿಸಲಾದ ರಾಮಸೇತುವೆ ಆಧಾರ ದೊರಕಿದ್ದಲ್ಲದೇ ಕಳೆದ ಹಲವು ವರ್ಷಗಳ ಹಿಂದೆ ಚಿನ್ನೈನ ಸಸ್ಯ ವಿಜ್ಞಾನಿಗಳಾದ ಎಂ.ಅಮೃತಲಿಂಗಂ ಹಾಗೂ ಪಿ.ಸುಧಾಕರ ಇವರು ರಾಮ, ಸೀತೆ, ಲಕ್ಷ್ಮಣ ವನವಾಸ ಆರಂಭಿಸಿದ ಅಯೋಧ್ಯೆಯಿಂದ ಹಿಡಿದು ಚಿತ್ರಕೂಟ, ದಂಡಕಾರಣ್ಯ, ಪಂಚವಟಿ, ಕಿಷ್ಕಿಂದಾ, ಲಂಕೆ ಹೀಗೆ ಅನೇಕ ಸ್ಥಳಗಳನ್ನು ಸಂದರ್ಶಿಸಿ ಮಹಾಕಾವ್ಯದಲ್ಲಿ ನಡೆದಿರುವ...

ಲೇಖನ : ಸಂತಸ ಅರಳುವ ಸಮಯ …..

ಆಧುನಿಕತೆಯ ಹೆಸರಲ್ಲಿ ಯಾಂತ್ರಿಕತೆಯ ಜೀವನದ ಭರಾಟೆಯಲ್ಲಿ ಪ್ರತಿದಿನ ಪ್ರತಿಕ್ಷಣ ಎಲ್ಲರೂ ಖುಷಿ ಖುಷಿಯಾಗಿರಬೇಕು ಅಂತಾನೆ ಯೋಚಿಸುತ್ತಾರೆ. ಆದರೆ ದಿನದ ಕೆಲವು ಗಂಟೆಗಳೂ ಸಂತಸದಿಂದಿರುವದು ಸಾಧ್ಯವಾಗುವದಿಲ್ಲ. ಖುಷಿಯ ಹಿಂದೆ ಕೈ ತೊಳೆದುಕೊಂಡು ಬೆನ್ನು ಹತ್ತಿದರೂ ಅದು ಕೈಗೆ ಸಿಗ್ತಾನೆ ಇಲ್ಲ. ಕೆಲವೇ ಕೆಲವರಿಗೆ ಮಾತ್ರ ಖುಷಿ ಮನದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ. ಅದು ಹೇಗೆ ಅಂತ...

ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ

ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ......ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್...

ಫೇಮಸ್ ಆಗಲು ದೇಶದ್ರೋಹದಲ್ಲಿ ತೊಡಗಬೇಕಾ ?

ಶತಾಯಗತಾಯ ಪ್ರಸಿದ್ಧಿ ಪಡೆಯಲು ಏನಾದರೂ ಮಾಡಲೇಬೇಕು ಎಂಬ ಹುಕಿ ಇದ್ದವರಿಗೆ ಈ ಲೇಖನವೊಂದು ದಾರೀದೀಪದಂತೆ ಇದೆ ಎನ್ನಬಹುದು. ವಾಟ್ಸಪ್ ನಲ್ಲಿ ಬಂದಿದ್ದ ಇದನ್ನು ಯಾರು ಬರೆದಿದ್ದಾರೇನೋ ಗೊತ್ತಿಲ್ಲ ಆದರೂ ಮಜವಾಗಿದೆ. ಓದಿನ್ಯಾಯಾಧೀಶರು : ಭಾರತವನ್ನು ತುಂಡು ಮಾಡಲಾಗುವುದು ಎಂಬ ಘೋಷಣೆಯನ್ನು ನೀವು ಕೂಗಿದ್ದೀರಾ?ಆರೋಪಿ : ಹೌದು.ನ್ಯಾಯಾಧೀಶರು: ನೀವು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗಿದ್ದೀರಾ?ಆರೋಪಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group