ಲೇಖನ

ದಿಟ್ಟ ಆಡಳಿತಗಾರ್ತಿ ಅಹಿಲ್ಯಾಬಾಯಿ ಹೋಳ್ಕರ್

ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಮಾಲ್ವಾ ಸಾಮ್ರಾಜ್ಯದ ಹೋಳ್ಕರ್ ಮಹಾರಾಷ್ಟ್ರ ಮೂಲದ ರಾಣಿಯಾಗಿದ್ದರು . ಅವರನ್ನು ಭಾರತದ ಅತ್ಯಂತ ದಾರ್ಶನಿಕ ಮಹಿಳಾ ಆಡಳಿತಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. 18 ನೇ ಶತಮಾನದಲ್ಲಿ , ಮಾಲ್ವಾದ ಮಹಾರಾಣಿಯಾಗಿ , ಅವರು ಧರ್ಮದ ಸಂದೇಶವನ್ನು ಹರಡುವಲ್ಲಿ ಮತ್ತು ಕೈಗಾರಿಕೀಕರಣವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ತಮ್ಮ ಬುದ್ಧಿವಂತಿಕೆ,...

ಸ್ನೇಹ ಪ್ರೀತಿಯ ತವರು ಪ್ರೊ. ಪ್ರೇಮಾ ಅಣ್ಣಿಗೇರಿ

ನಾವು ನಮ್ಮವರು "ನಾವು ನಮ್ಮವರು ಎಂಬುದೇ ತುಂಬಾ ಆತ್ಮೀಯವಾದ ಅಪ್ಯಾಯಮಾನವಾದ ಪದ. ಈ ವಿಷಯದ ತಲೆ ಬರಹದಡಿಯಲ್ಲಿ ತಾವು ನನ್ನನ್ನು ತಮ್ಮವರಲ್ಲಿ ನಾನೊಬ್ಬಳು ಎಂದು ಗುರುತಿಸಿದ್ದೇ ಹೆಚ್ಚು ಸಂತಸ ಕೊಡುವ ವಿಷಯ. ಇದಕ್ಕಿಂತ ಹೆಚ್ಚಿನ ಹೆಗ್ಗಳಿಕೆ ನನ್ನಲ್ಲಿಲ್ಲ. ನನ್ನ ಬದುಕು ಹೆಚ್ಚು ಏರಿಳಿತವಿಲ್ಲದ ಸಾಮಾನ್ಯರಂತೆಯೇ ಸಾಗಿ ಬಂದಿದ್ದರೂ ಬದುಕಿದಷ್ಟು ಕಾಲ ಪ್ರಾಮಾಣಿಕ ಬದುಕು ನನ್ನದಾಗಿದೆಯೆಂದು ಅತ್ಯಂತ...

ಲೇಖನ : ನಾವು ಕುಟುಂಬದಲ್ಲಿದ್ದಿದ್ದೇವೆ ಆದರೆ ಕುಟುಂಬದವರೊಂದಿಗಿದ್ದೇವೆಯೇ !

ಮೊನ್ನೆ ಅಪ್ರಾಪ್ತ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆಮಾಡಿದ ಟಿವಿ ಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಪಾಲಕರು ಗಾಬರಿಗೊಂಡು ನನ್ನ ಮಗ ತುಂಬಾ ಮುಗ್ಧ ಹೀಗೆ ಮಾಡಲು ಸಾಧ್ಯವೆ ಇಲ್ಲ ಎನ್ನುವ ವಾದ ಮಾಡುತಿದ್ದರು, ಕಾಲೇಜನಲ್ಲಿ ಪಾಲಕರಿಗೆ ವಿಚಾರಣೆಗೆ ಕರೆದಾಗ ಕ್ಯಾಂಪಸ್ ನಲ್ಲಿ ಮಗ ರೌಡಿಸಂ ಹಾಗೂ ಹುಡುಗಿಯೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದಿದ್ದು ಇಡಿ ಊರಿಗೆ...

ಮಾತೆಯ ಮಡಿಲಲ್ಲಿ ಮುದ್ದು ಕಂದಮ್ಮಗಳಾಗಿ

ಕಣ್ಣಲ್ಲಿ ಅಚ್ಚೊತ್ತುವಂತಿರುವ ಹಚ್ಚು ಹಸಿರಿನ ಕಾಡು, ಮನೆಯ ಸುತ್ತಮುತ್ತಲಿರುವ ನಳನಳಿಸುವ ಹೂಗಿಡಗಳು, ಕೈ ಬೀಸಿ ಕರೆಯುವಂತಿರುವ, ಬಾಯಲ್ಲಿ ನೀರೂರಿಸುವ, ಬಣ್ಣ ಬಣ್ಣದ ಗೊಂಚಲು ಗೊಂಚಲು ಹಣ್ಣುಗಳು, ಗಗನದೆತ್ತರಕ್ಕೆ ಮುಟ್ಟಿರುವ ಬೃಹದಾಕಾರದ ಹೆಮ್ಮರಗಳು, ಇವುಗಳ ಮುಂದೆ ತೀರಾ ಚಿಕ್ಕದಾದರೂ ಭೂ ರಮೆಗೆ ಸೀರೆ ಉಡಿಸಿದಂತಿರುವ ಹಸಿರಾದ ಹುಲ್ಲು, ಗಿಡ, ಬಳ್ಳಿ ಬೇರುಗಳು, ರುಚಿರುಚಿಯಾದ ತರಕಾರಿಗಳು, ಶಕ್ತಿ...

ಭೈರಪ್ಪನವರೇ, ಇದೇನು ಮಾಡಿ ಬಿಟ್ಟಿರಿ !?

   ಡಾ.ಎಸ್. ಎಲ್. ಭೈರಪ್ಪವರ ಕಾದಂಬರಿಗಳು ಕೇವಲ ಕಥೆಗಳಲ್ಲ, ಅವು ಸಮಾಜ, ಇತಿಹಾಸ ಮತ್ತು ಮಾನಸಶಾಸ್ತ್ರದ ಅಧ್ಯಯನವಾಗಿದ್ದವು. ‘ಪರ್ವ’, ‘ಸಾಕ್ಷಿ’, ‘ಅವರಣ’, ‘ತಂತು’, 'ನಿರಾಕರಣ',.... ಅವರು ಬರೆದ ಬಹುತೇಕ ಕೃತಿಗಳು  ಸಾಹಿತ್ಯ ಪ್ರಪಂಚದಲ್ಲಿ ಅಮರ ಸ್ಥಾನ ಪಡೆದಿವೆ. ಅವರ ಬರಹದ ಶೈಲಿ ಸರಳವಾದರೂ ಅದರಲ್ಲಿ ತತ್ತ್ವಚಿಂತನೆ, ಗಂಭೀರ ವಿಚಾರಮಾಲೆಗಳು ತುಂಬಿಕೊಂಡಿದ್ದವು. ವೈಯಕ್ತಿಕ ಅನುಭವಗಳನ್ನೂ, ಸಮಾಜದ ಗಾಢ...

ಲೇಖನ : ಮಿತ್ರನ ನಿರ್ಲಿಪ್ತ ಕಾದಂಬರಿ ಇಷ್ಟವಾದದ್ದು ಬಾಲ್ಯ ಜೀವನ.

ನನ್ನ ಮಗನ ಮದುವೆ ಸಮಾರಂಭಕ್ಕೆ ಉದಯರವಿ ಬಂದಿದ್ದರು. ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ ಮಡದಿಯ ಇಚ್ಛಾ ಪ್ರಕಾರ ಸಾಂಗವಾಗಿ ನಡೆದಿತ್ತು. ಆಗ ಒಂದೂವರೆ ಗಂಟೆ. ಊಟದ ಸಮಯ. ಎಲ್ಲಾ ಬಂಧು ಬಳಗ ಸ್ನೇಹಿತರು ಜಮಾಯಿಸಿದ್ದರು. ಮನೆ ಒಳಗೆ ಕಾಲಿಡಲು ಜಾಗವಿಲ್ಲ. ಅರ್ಚಕರು ಸತ್ಯನಾರಾಯಣಸ್ವಾಮಿ ಕಥೆ ಹೇಳುತ್ತಿದ್ದರು. ಇವರು ನನ್ನ ಬಿ.ಕಾಂ. ಕ್ಲಾಸ್ ಮೇಟ್. ಹಾಗೆಂದು ಕಥೆ...

ಕೃತಿ ವಿಮರ್ಶೆ : ಕೌಂಡಿನ್ಯರ ಎರಡು ಐತಿಹಾಸಿಕ ಕಾದಂಬರಿಗಳು ಬೆಳವಾಡಿ ಮಲ್ಲಮ್ಮ, ಅಮೋಘವರ್ಷ ನೃಪತುಂಗ

ಕೌಂಡಿನ್ಯ ಕಾವ್ಯನಾಮದ ವೈ.ಎನ್. ನಾಗೇಶ್ ಅವರು ತಮ್ಮ ೩೨ ವರ‍್ಷಗಳ ಸಾಹಿತ್ಯ ಕೃಷಿಯಲ್ಲಿ ಈ ವರೆಗೂ ೩೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಕಾದಂಬರಿಕಾರರಾಗಿ ಇವರ ಕಾದಂಬರಿಗಳು ವಾರಪತ್ರಿಕೆ, ಮಾಸಿಕಗಳಲ್ಲಿ ರಾಜ್ಯದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ೩೫೦ನೇ ಕೃತಿ ಅಮೋಘವರ್ಷ ನೃಪತುಂಗ ಮತ್ತು ಬೆಳವಾಡಿ ಮಲ್ಲಮ್ಮ ಕೃತಿಗಳನ್ನು ಹೊಳೆನರಸೀಪುರ ತಾ. ಕಸಾಪ ಅಧ್ಯಕ್ಷರು ಆರ್.ಬಿ.ಪುಟ್ಟೇಗೌಡರು ನನಗೆ...

ಲೇಖನ :_ಬಸವ ಭಕ್ತಿಯ ಬೀಜ ಬಸಮ್ಮ ಭರಮಶೆಟ್ಟಿ

ನಾವು - ನಮ್ಮವರು ಬಸಮ್ಮ ಅವರು ಅಕ್ಕನ ಅರಿವಿನ ಹಿರಿಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ತಮ್ಮ ತಾಯಿಯವರಾದ ಸುಭದ್ರಾ ದೇವಿ ಉಪ್ಪಿನ ಅವರ ಹೆಸರಿನಲ್ಲಿ ಮತ್ತು ತಮ್ಮ ಮನೆಯವರಾದ ವೀರಣ್ಣ ಭರಮಶೆಟ್ಟಿ ಅವರ ಹೆಸರಿನಲ್ಲಿ ದತ್ತಿದಾಸೋಹವನ್ನು ಮಾಡಿದ್ದಾರೆ. ಅವರು ಈ ವಯಸ್ಸಿನಲ್ಲಿಯೂ ಒಬ್ಬ ಒಳ್ಳೆಯ ಕಲಿಕಾರ್ಥಿಯಾಗಿ ಎಲ್ಲರಿಂದ ಅತ್ಯಂತ ನಯ ವಿನಯವಾಗಿಯೇ ತಮಗೆ...

ಪ್ರೇಮ ಪಯಣ : ಮಳೆಯಲಿ ಜೊತೆಯಲಿ

ಎದುರಿಗೆ ಸಿಕ್ಕಾಗಲೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಣ್ಣಂಚಿನಲ್ಲೇ ಮನದಾಸೆ ಹೇಳಿಬಿಡಬೇಕೆನಿಸುತ್ತಿತ್ತು. ಆದರೆ ಬಟ್ಟಲ ಕಂಗಳ ಚೆಲುವಿನ ಆಕರ್ಷಣೆಗೆ ಮನಸೋತು ನನ್ನ ಕಂಗಳು ತನ್ನ ಕೆಲಸ ಮರೆತು ಬಿಡುತ್ತಿದ್ದವು. ನಿನ್ನ ಕಂಗಳ ನಗುವಿಗೆ ನನ್ನ ಕಂಗಳು ನಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ನೀ ಕಂಡರೂ ಕಾಣದಿದ್ದರೂ ಸದಾ ನಿನ್ನದೇ ಧ್ಯಾನ. ಏಕಾಂಗಿಯಾಗಿದ್ದಾಗ ಹೃದಯವು ತೆರೆದುಕೊಳ್ಳುತ್ತಿತ್ತು. ಸಿಹಿನೆನಪಿನಲ್ಲಿ ತುಂಟ ತುಟಿಗಳು...

ಕಾಲ್ಪನಿಕ ರೇಣುಕಾಚಾರ್ಯರು ಯಾರು?

ಇಂದಿನ ಪಂಚಪೀಠಗಳಲ್ಲಿ ಪಂಚಾಚಾರ್ಯರೆಂದು ಪಂಚ(ಐದು) ಅಚ್ಯುತ ಗುರು ಪರಂಪರೆ ಬೆಳೆದು ಬಂದಿದೆ. ಆ ಐದು ಆಚಾರ್ಯರಲ್ಲಿ ರೇಣುಕಾಚಾರ್ಯ, ವಿಜಯಕೀರ್ತಿ, ವಿಶ್ವಾರಾದ್ಯ, ಏಕ್ರಾಮ್ಯ ಮತ್ತು ಮರುಳಶಂಕರ ಎಂದು ಗುರುತಿಸಲಾಗಿದೆ. ಇವರನ್ನು ವೀರಶೈವ ಪಂಥದ ಪಂಚಾಚಾರ್ಯರು ಎಂದು ಕರೆಯಲಾಗುತ್ತದೆ. ಅವರಲ್ಲಿ ರೇಣುಕಾಚಾರ್ಯರು ಪ್ರಥಮರು. ಇವರ ಕುರಿತು ಇತಿಹಾಸ ತಜ್ಞರು ಈ ವಿಷಯದಲ್ಲಿ ಜಿಜ್ಞಾಸೆ ಹೊಂದಿದ್ದಾರೆ. ಏಕೆಂದರೆ ರೇಣುಕಾಚಾರ್ಯರ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group