ಲೇಖನ
ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು
ಕೃಷ್ಣಮೂರ್ತಿ ಪುರಾಣಿಕರು ಕಾದಂಬರಿಕಾರರೆಂದೇ ಖ್ಯಾತಿ ಪಡೆದವರು. ಅವರ ೧೧೭ ಕೃತಿಗಳಲ್ಲಿ ೮೦ ಕಾದಂಬರಿಗಳೇ. ಆದರೆ ಅವರು ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ್ದು ಕಾವ್ಯದಿಂದ. ಕಡುಬಡತನದಲ್ಲಿ ಬಾಲ್ಯ ಕಳೆದ ಪುರಾಣಿಕರು ಹೈಸ್ಕೂಲ್ ಶಿಕ್ಷಣ ಪಡೆಯುವಾಗ ಅವರು ಆಶ್ರಯ ಪಡೆದಿದ್ದ ಮನೆಯೊಂದರಲ್ಲಿ ನಡೆದ ಘಟನೆ ಅವರ ಮೊದಲ ಕವನದ ಹುಟ್ಟಿಗೆ ಕಾರಣವಾಯಿತು. ಆಗೆಲ್ಲ ಬಾಲ್ಯವಿವಾಹ ಪದ್ಧತಿ ಇತ್ತು....
ಲೇಖನ
ಸಾತ್ವಿಕ ಚಿಂತನೆಯ ಡಾ. ಶರಣಮ್ಮ ಗೊರೆಬಾಳ
ನಾವು - ನಮ್ಮವರುಡಾ. ಶರಣಮ್ಮ ಗೊರೆಬಾಳ ಅವರು ನಮ್ಮ ವೇದಿಕೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಯಾವತ್ತೂ ನಗುಮೊಗದ, ಎಲ್ಲರನ್ನೂ ಪ್ರೀತಿಸುವ,ಹೊಂದಿಕೊಳ್ಳುವ ಗುಣದ,ಖುಷಿಯಾಗಿರುವ, ನಿರ್ಮಲ ಮನಸ್ಸಿನ ಸಾತ್ವಿಕ ಚಿಂತನೆಯ ಮಹಿಳೆ ಎಂದರೆ ತಪ್ಪಾಗಲಾರದು.ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದಲ್ಲಿ ಅವರ ಮಾವನವರಾದ ಲಿಂಗಬಸಪ್ಪ ಗೊರೆಬಾಳ ಅವರ ಹೆಸರಿನಲ್ಲಿ ಮತ್ತು ತಂದೆಯವರಾದ ಕಲ್ಮೇಶ್ವರ ಶಿವಪ್ಪ...
ಲೇಖನ
‘ಅನುಭವ ಕಳಶ ಅಮೃತ ವರುಷ’: ಅಭಿನಂದನ ಗ್ರಂಥ ವಿಮರ್ಶೆ ಲೇಖನ.
'ಅನುಭವ ಕಳಶ ಅಮೃತ ವರುಷ' ಎಪ್ಪತೈದು ವಸಂತಗಳ ಸವಿನೆನಪಿಗಾಗಿ 'ಅಮೃತ ಮಹೋತ್ಸವ' ಆಚರಣೆಯ ಪ್ರತಿಬಿಂಬದಂತಿಹ ಅಭಿನಂದನ ಗ್ರಂಥವಿದು. ಗುಲಬುರ್ಗಾ ವಿ ವಿ ಯ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು,ಕಲಬುರ್ಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಸರಸ್ವತಿ ಪಾಟೀಲ ಅವರು ಈ ಕೃತಿಯ ಗೌರವ ಸಂಪಾದಕರು.ಬಸವ ತತ್ವ ತಿಳಿವಳಿಕೆ ಮತ್ತು ಸಂಶೋಧನಾ...
ಲೇಖನ
ಒಂದು ನಗರದ ಶಾಂತ ಸ್ಥಳದಲ್ಲಿ ಒಬ್ಬ ಯುವಕ ವಾಸಿಸುತ್ತಿದ್ದ. ಅವನು ತುಂಬಾ ಚುರುಕಾಗಿದ್ದ. ಸಂತೋಷದಿಂದಲೂ ಇರುತ್ತಿದ್ದ. ಆದರೆ ಕೆಲ ದಿನಗಳಿಂದ ಒಬ್ಬಂಟಿಯಾಗಿರುತ್ತಿದ್ದ ಮತ್ತು ಅವನು ಚಿಂತೆಯಲ್ಲಿ ಮುಳುಗಿದ್ದ. ಅದೇ ವರ್ಷ ಅವನು ತನ್ನ ಹೈಸ್ಕೂಲ್ ಪರೀಕ್ಷೆಯನ್ನು ಮುಗಿಸಿದ್ದ. ಆದರೆ ತನ್ನ ಗೆಳೆಯರ ಹಾಗೆ ಕಾಲೇಜಿನಲ್ಲಿ ಪ್ರವೇಶ ಪಡೆದಿರಲಿಲ್ಲ. ಅವನಿಗೆ ಆರ್ಥಿಕ ತೊಂದರೆಯೇನೂ ಇರಲಿಲ್ಲ. ಸಾಕಷ್ಟು...
ಲೇಖನ
ಭಾಮಿನಿ ಕೀರ್ತನೆಗಳು: ಕವನ ಸಂಕಲನ ವಿಮರ್ಶೆ
'ಭಾಮಿನಿ ಕೀರ್ತನೆಗಳು' ಇದೊಂದು ಅಪರೂಪದ ಕವನ ಸಂಕಲನ.ಭಾಮಿನಿ ಷಟ್ಪದಿಯಲ್ಲಿ ರಚಿಸಲ್ಪಟ್ಟ ಈ ಕವನ ಸಂಕಲನದ ಕರ್ತೃ ಶ್ರೀಮತಿ ಸಾವಿತ್ರಿ ಹಟ್ಟಿಯವರು. ಶ್ರೀಕ್ರಷ್ಣನ ಅಪ್ಪಟ ಪರಮ ಭಕ್ತೆಯಾದ ಲೇಖಕಿ ಸಾವಿತ್ರಿ ಹಟ್ಟಿ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದವರು. ಪತಿ ಪ್ರಭಾಕರ ಡಿ.ಸಿ.ತಂದೆ ವೆಂಕಪ್ಪ-ತಾಯಿ ಸತ್ಯಮ್ಮ.ಕೃಷಿಕ...
ಲೇಖನ
ಸರಳ ಸಜ್ಜನಿಕೆಯ ಸಾಹಿತಿ ಡಾ. ವೀಣಾ ಎಲಿಗಾರ
ನಾವು - ನಮ್ಮವರು ಡಾ. ವೀಣಾ ಎಲಿಗಾರ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು, ದತ್ತಿ ದಾಸೋಹಿಗಳು, ಪ್ರಬುದ್ದ ಉಪನ್ಯಾಸಕರು, ವೇದಿಕೆಯ ಬಗೆಗೆ ಅಪಾರ ಕಾಳಜಿ, ಶ್ರದ್ದೆ ಹೊಂದಿದ, ಅಪ್ಪಟ ಬಸವ ಅನುಯಾಯಿಗಳು ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವ ವಿರುವ ಅಪರೂಪದ ಸಾಹಿತಿ ಎಂದರೆ ತಪ್ಪಾಗಲಾರದು.ಡಾ. ವೀಣಾ ಅವರು ಲಿಂ....
ಲೇಖನ
ಸೇವೆ ಮತ್ತು ಸ್ಪಂದನೆಯ ಇನ್ನೊಂದು ಹೆಸರು ಕಲಬುರಗಿಯ ಲೇಡಿ ಸಿಂಘಂ
ಕುಡಿಯಲು ನೀರು ಕೇಳಿದರೆ ಕೊಡಲು ಹಿಂದೆ ಮುಂದೆ ಯೋಚಿಸುವ ಈಗಿನ ಕಾಲದಲ್ಲಿ ಹಗಲು ರಾತ್ರಿ ಎನ್ನದೆ ರಕ್ತದ ಅಗತ್ಯ ಇರುವ ಜನರಿಗೆ ಸಕಾಲದಲ್ಲಿ ವ್ಯವಸ್ಥೆ ಮಾಡುವ, ಕೊರೆಯುವ ಚಳಿಯಲ್ಲಿ ನಡುಗುತ್ತಾ ಮಲಗಿರುವ ನಿರಾಶ್ರಿತರಿಗೆ ,ಅನಾಥರಿಗೆ ಭಿಕ್ಷುಕರಿಗೆ ಬೆಚ್ಚನೆಯ ಹೊದಿಕೆ ಹೊದಿಸುವ, ಬರಡಾದ ಭೂಮಿಯಲ್ಲಿ ಸಾವಿರಾರು ಸಸಿ ನೆಟ್ಟು ಭೂಮಿಗೆ ಶೃಂಗಾರ ಮಾಡಿ,ಅನಾಥ ಮಕ್ಕಳ ಆಶಾ...
ಲೇಖನ
ಬಯಲಾಟ ಕಲೆಯನ್ನು ಉಳಿಸಿಕೊಂಡು ಬರುವ ಲ್ಲಿ ವಿಜಯಪುರ ಜಿಲ್ಲೆಯ ಚಡಚಣ ಗ್ರಾಮದ ಲಕ್ಷ್ಮೀದೇವಿ ದೊಡ್ಡಾಟ ಸಂಘ ಕ್ರಿಯಾಶೀಲವಾಗಿದೆ. ಶ್ರೀ ಲಕ್ಷ್ಮಿ ಅಕ್ಕನ ಬಳಗದೊಂದಿಗೆ ದೊಡ್ಡಾಟ ಕಲಾವಿದರು ಮೂರು ಜನ ಹಾಸನಕ್ಕೆ ಬಂದಿದ್ದರು. ಇಲ್ಲಿಯ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಇವರ ದೊಡ್ಡಾಟ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ತಂಡದೊಂದಿಗೆ ಬಂದಿದ್ದ ಮಹಿಳಾ ತಂಡ ಲಕ್ಷ್ಮಿ ಅಕ್ಕನ ಬಳಗದ ಸದಸ್ಯರು ಜಾನಪದ...
ಲೇಖನ
ವಚನ ಸಾಹಿತ್ಯ ಮತ್ತು ಸಂಪುಟಗಳಲ್ಲಿ ಇತ್ಯರ್ಥವಾಗದೆ ಉಳಿದ ವಿಷಯಗಳು
ವಚನ ಸಾಹಿತ್ಯ ಮತ್ತು ಸಂಪುಟಗಳಲ್ಲಿ ಅನೇಕ ಸಲ ಚರ್ಚೆಗೆ ಒಳಗಾದರೂ ಇನ್ನೂ ಇತ್ಯರ್ಥವಾಗದೆ ಉಳಿದ ವಿಷಯಗಳು ಕೆಲವು ಇವೆಅವುಗಳನ್ನು ನೋಡುವುದಾದರೆ.....೧. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇನಾ ಇಲ್ಲವೇ ಬೇರೆ ಬೇರೆ ನಾ? ಬಸವ ಸಮಿತಿ ಶರಣಚರಿತಾಮೃತದಲ್ಲಿ ಇಬ್ಬರನ್ನೂ ಒಬ್ಬರೇ ಎಂದಿದ್ದಾರೆಸತ್ಯ/ ಇಬ್ಬರೂ ಬೇರೆ ಬೇರೆ೨ ಏಕಾಂತ ರಾಮಯ್ಯ ಮತ್ತು ಏಕೋರಾಮಿತಂದೆ...
ಲೇಖನ
79 ನೇ ಭಾರತ ಉತ್ಸವ ; ಸ್ವಾತಂತ್ರ್ಯವನ್ನು ಗೌರವಿಸುವುದು ಎಂದರೆ ಭವಿಷ್ಯವನ್ನು ಪ್ರೇರೇಪಿಸುವುದು
ಹಮಾರಾ ಭಾರತ್ ವಿಕಸಿತ್ ಭಾರತ್... ಹರ್ ಕರಂ ಅಪನಾ ಕರೆಂಗೆ ಹೇ ವತನ್ ತೆರೆ ಲಿಯೆ.... ವಂದೇ ಮಾತರಂ ವಂದೇ ಮಾತರಂ ಸುಜಲಾಂ....ಸುಫಲಾಂ..ಮಲಯಜ ಶೀತಲಾಂ....ಎಲ್ಲಾ ಕಡೆ ದೇಶ ಭಕ್ತಿಗೀತೆಗಳ ಸಂಭ್ರಮ.ಆಗಸ್ಟ್ ತಿಂಗಳು ಎಲ್ಲಿಲ್ಲದ ಸಂಭ್ರಮ ಸಡಗರ....ಅಗಸ್ಟ್ 15. 2025 ರಂದು 79ನೆಯ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



