ಲೇಖನ
ಗಂಗಾಂಬಿಕೆ ಅವರ ಒಂದು ವಚನ ; ಒಂದು ಹಾಳ ಭೂಮಿಯ ಹುಲಿ ಬಂದು….
ಒಂದು ಹಾಳಭೂಮಿಯ ಹುಲಿಬಂದು ಎನ್ನ ಎಳಗರುವ ಭಕ್ಷಿಸಿತ್ತಲ್ಲಾ! ಆ ಹುಲಿ ಹಾಳಿಗೆ ಹೋಗದು. ...
ಲೇಖನ
ಆವಿಯಾಯಿತು ಭಾವ : ಕವನಸಂಕಲನ ವಿಮರ್ಶೆ
'ಆವಿಯಾಯಿತು ಭಾವ' ಇದೊಂದು ಅನುಪಮ ಕಾವ್ಯಗಳನ್ನೊಳಗೊಂಡಿರುವ ಕವನ ಸಂಕಲನ. ಬಸಮ್ಮ ಬರಮಶೆಟ್ಟಿಯವರು ಈ ಕೃತಿಯ ಕವಯಿತ್ರಿ. ಆವಿಯಾಯಿತು ಭಾವ, ಹುರಿದುಂಬಿಸು, ಶಾಂತಿ ಪ್ರೀತಿ ಹರಡಲಿ, ಅಸು ನೀಗಿದ ಆಸೆಗಳು, ನುಲಿಯುತ್ತಿದೆ ಬೀಜ, ಪುಟ್ಟ ದೋಣಿ,ಹಗಲು ಕನಸು, ದಿಬ್ಬಣ, ಅಜ್ಜನ ಮೀಸೆ, ನಿಸ್ವಾರ್ಥ ಸೇವೆ,ಕರುಳ ಬಳ್ಳಿ ಕೈ...
ಲೇಖನ
ಎನ್ಸಿಸಿ, ಎನ್ಎಸ್ಎಸ್ ಸೇವೆಯ ಗಾಯಕ ವಿಜಯ್ ಕುಮಾರ್ ಸಿ.ಆರ್.
ಚಿಕ್ಕಮಗಳೂರಿನಲ್ಲಿ ಇತ್ತೀಚಿಗೆ ರಾಜ್ಯಮಟ್ಟದ ಗಾಯನ ಸ್ಫರ್ಧೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಗಾಯನ ಸ್ಪರ್ಧೆ ವಿಶೇಷವಾಗಿತ್ತು.ಇಲ್ಲಿ ಗಾಯಕರಾಗಿ ನಾದಮಯ ಈ ಲೋಕವೆಲ್ಲಾ.. ಎಂಬ ಹಾಡಿನಿಂದ ವಿಜಯಕುಮಾರ್ ಸಿ.ಆರ್. ಗಮನ ಸೆಳೆದರು. ಅವರು ಚಿಕ್ಕಮಗಳೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ. ಹೊರಗಿನಿಂದ ಬಂದಿದ್ದ ಅತಿಥಿಗಳನ್ನು...
ಲೇಖನ
ಅರಿವು ಆಚಾರದ ಘನತೆಯ ಶರಣೆ ಗೌರಮ್ಮ ನಾಶಿ
ನಾವು-ನಮ್ಮವರುಶ್ರೀಮತಿ ಗೌರಮ್ಮ ನಾಶಿ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ - ಪುಣೆ ಸಂಸ್ಥೆಯ ಆಜೀವ ಸದಸ್ಯರು, ದತ್ತಿ ದಾಸೋಹಿಗಳು ಮತ್ತು ನಮ್ಮೆಲ್ಲರ ಮಾತೃಸ್ವರೂಪಿ ಸ್ಥಾನದಲ್ಲಿರುವವರು. ಒಬ್ಬ ನಿಷ್ಠುರ, ದಿಟ್ಟ, ನೇರನುಡಿಯ, ಸರಳ ವ್ಯಕ್ತಿತ್ವದ,ಅರಿವಿನ ಆಳವನ್ನು ತಿಳಿದಿರುವ, ಆಚರಣೆಯೇ ಮುಖ್ಯ ಎನ್ನುವ ನಿಲುವನ್ನು ತಳೆದಿರುವ ಶರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಗೌರಮ್ಮ ಅವರ...
ಲೇಖನ
ಪಂಡಿತ ಡಾ.ಸತೀಶ ಹಂಪಿಹೊಳಿಗೆ 60 (ಷಷ್ಟಿಪೂರ್ತಿ)
ಭಾರತಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ವ್ಯಕ್ತಿಗೆ 60 ವರ್ಷ ಆದಾಗ ಷಷ್ಟಿ ಪೂರ್ತಿ ಎಂಬ ಒಂದು ಕಾರ್ಯಕ್ರಮ ಮಾಡುವ ವಾಡಿಕೆ ಇದೆ. ವಿಶ್ವ ಮಟ್ಟದಲ್ಲಿ ತಬಲಾವಾದನದಲ್ಲಿ ಹೆಸರು ಮಾಡಿರುವ ಪಂಡಿತ ಸತೀಶ ಹಂಪಿಹೊಳಿಯವರು 60 ವಸಂತಗಳನ್ನು ಪೂರೈಸುತ್ತಿದ್ದಾರೆ.ನಾದ, ಶೃತಿ,ತಾಳ, ಸಮ,ಹುಸಿ ಹೀಗೆ ನಿರಂತರ ಕಡೆಯಾದರೆ ಗುರುಗೌರವ ಸ್ವರ, ಆಲಾಪ, ಗಮಕ, ತಾನ, ಪಲ್ಟಾ,ಕಾಯಿದಾ,ಮುಕುಡಾ,ಗತ್ತ...
ಲೇಖನ
ಸಹೋದರ ಸಹೋದರಿಯರ ಹಬ್ಬ ಇದು ಸಂತೋಷದ ಹಬ್ಬ.ಸಹೋದರಿಗೆ ಎಲ್ಲಿಲ್ಲದ ಖುಷಿ. ಅಣ್ಣ ತಮ್ಮ ಬರುವರೆಂದು ಬಾಗಿಲಿಗೆ ಕಾಯುತ್ತಾಳೆ ಅಥವಾ ಆಹ್ವಾನ ನೀಡಿದರೆ ಸ್ವಾಗತ ಕೋರಿದರೆ ತವರು ಮನೆಗೆ ಓಡಿ ಹೋಗಿ ರಾಖಿ ಯನ್ನು ಕಟ್ಟಿ ಬರುತ್ತಾಳೆ.ಸಹೋದರ ಸಹೋದರಿಯರ ಮಧ್ಯೆ ಇರುವ ಅನ್ಯೋನ್ಯವಾದ ಪ್ರೀತಿಯ ಸಂಬಂಧ.
ಅದಮ್ಯವಾದ ಪ್ರೀತಿ.
ವಿಶಾಲ ಹೃದಯದ ಅಣ್ಣ ತಮ್ಮಂದಿರುಇವರಿಗೆ ಎಷ್ಟೇ ವಯಸ್ಸಾಗಿರಲಿ ಸಹೋದರಿಯರ...
ಲೇಖನ
ಲೇಖನ : ಆಗದಿರಿ ಗುಂಪಿನಲ್ಲಿ ಗೋವಿಂದ
ನಾವು ಒಬ್ಬಂಟಿಯಾಗಿರಲು ಬಯಸುವುದು ತುಂಬಾ ವಿರಳ. ಕುಟುಂಬದ ಜೊತೆ ಇರಲು ಇಚ್ಛಿಸುತ್ತೇವೆ. ಮೇಲಿಂದ ಮೇಲೆ ಸ್ನೇಹಿತರ ಜೊತೆ ಸಮಯ ಕಳೆಯಲು ನಮ್ಮ ಮನಸ್ಸು ಹಾತೊರೆಯುತ್ತದೆ. ಏಕೆಂದರೆ ಮನುಷ್ಯ ಮೂಲತಃ ಸಂಘಜೀವಿ. ಜನರು ತಾವು ಇಷ್ಟಪಡುವ ಜನರೊಂದಿಗೆ ವ್ಯವಹರಿಸಲು ಇಷ್ಟಪಡುತ್ತಾರೆ. ಸಂಬಂಧಗಳನ್ನು ಇನ್ನಷ್ಟು ಮತ್ತಷ್ಟು ಮಧುರವಾಗಿಸಿಕೊಳ್ಳಲು ಇಚ್ಛಿಸುತ್ತಾರೆ. ಇದೆಲ್ಲ ಸರಿಯೇ ಹಾಗಂತ ಗುಂಪಿನಲ್ಲಿ ಗೋವಿಂದ ಆಗುವ...
ಲೇಖನ
ಹಾಸನ ನಾಟ್ಯಕಲಾ ನಿವಾಸ ನೃತ್ಯ ಸಂಸ್ಥೆಯ ನೖತ್ಯ ಸಂಭ್ರಮ!
ಹಾಸನದ ರತ್ನಕಲಾ ಪದ್ಮ ಕುಟೀರ ಟ್ರಸ್ಟ್ (ರಿ) ನ ಭಾಗವಾಗಿ, ಸತತ ೧೮ ವರ್ಷಗಳಿಂದ ಹಾಸನದ ನಾಟ್ಯಕಲಾ ನಿವಾಸ್ ಸಂಸ್ಥೆಯು ಹಲವಾರು ದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಸಂಸ್ಥೆ. ಹಾಸನದ ಹೆಸರನ್ನ ವಿಶ್ವ ಭೂಪಟದಲ್ಲಿ ದಾಖಲಿಸಿದೆ. ಭಾರತೀಯ ನೃತ್ಯ ಪರಂಪರೆಯ ವಿಭಿನ್ನ ಶೈಲಿಗಳ ಜೊತೆಯಲ್ಲಿ ವಿದೇಶೀಯ ನೃತ್ಯ ಪರಂಪರೆಯನ್ನ ಹಾಸನ ಜನತೆಗೆ ಪರಿಚಯಿಸಿದ ಹೆಗ್ಗಳಿಕ್ಕೆ ಈ...
ಲೇಖನ
ಲೇಖನ : ಶಂಕರೇಗೌಡ ತುಂಬಕೆರೆಯವರ ಕೃಷ್ಣಸಾಗರ ಮತ್ತು ಇತರ ಕವನಗಳು
ಶ್ರೀ ಶಂಕರೇಗೌಡ ತುಂಬಕೆರೆಯವರ ಕೖಷ್ಣಸಾಗರ ಮತ್ತು ಇತರ ಕವನಗಳು ಎಂಬುದು ಇವರ ನಾಲ್ಕನೇ ಕೃತಿ. ಇದರಲ್ಲಿ ಶ್ರೀ ಸ್ವಾಮಿ ರಾಮಕೃಷ್ಣ ಪರಮಹಂಸರನ್ನು ವಿಧವಿಧವಾಗಿ ನಿವೇದಿಸಿಕೊಳ್ಳುವ ಕವಿತೆಗಳೇ ಹೆಚ್ಚಾಗಿವೆ. ಪ್ರಕೃತಿ ಕವಿತೆ, ತಾಯಿ ದೇವತೆ ಜ್ಞಾನ ದೇವತೆ ಮತ್ತು ಪರಮಾತ್ಮನಲ್ಲಿ ಒಳ್ಳೆಯ ದಾರಿ ತೋರಿಸುವಂತಹ ಬೇಡುವ ಸಲಹುವ ಪ್ರಾರ್ಥಿಸುವ ಪದ್ಯಗಳು ಇವೆ. ಇವಲ್ಲದೆ ಪ್ರೇಮ ಗೀತೆಗಳು,...
ಲೇಖನ
ನಮ್ಮಲ್ಲಿ ಬಹುತೇಕರ ದಿನದ ಆರಂಭ ಕಿರಿ ಕಿರಿ ಗಾಬರಿ ಆತಂಕದಿಂದಲೇ ಆಗುತ್ತದೆ. ನಕ್ಕು ನಲಿಯುವ ಪ್ರಸಂಗಗಳು ಎದುರಾದರೂ ಅವುಗಳನ್ನು ಬಾಚಿ ತಬ್ಬಿಕೊಳ್ಳುವುದಿಲ್ಲ. ಗಡಿಬಿಡಿಯಲ್ಲಿ ಹಲ್ಕಿರಿದು ಮುಂದೆ ಓಡುತ್ತೇವೆ. ಕನ್ನಡಿಗೆ ಅನಿವಾರ್ಯವಾಗಿ ಹಲ್ಲು ತೋರಿಸುತ್ತೇವೆ ಅದು ಕೇವಲ ದಂತ ಮಾರ್ಜನ ಸಂದರ್ಭದಲ್ಲಿ ಮಾತ್ರ. ಮಳೆ ಕೊರತೆ ಬೆಳೆ ವೈಫಲ್ಯದಂಥ ಸಂಕಷ್ಟಗಳು ತಲೆದೋರಿದಾಗಲೂ ವೈಚಾರಿಕ ವಿರೋಧ ಅಭಿಪ್ರಾಯ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



