ಲೇಖನ
ಕುಂಭಕೋಣಂ ನವಗ್ರಹ ದೇವಸ್ಥಾನಗಳಿಗೆ ಎರಡು ದಿನಗಳ ಪ್ರವಾಸ
ಚನ್ನಪಟ್ಟಣದ ನಮ್ಮ ಬೀಗರು ಪೋನ್ ಮಾಡಿ ತಮಿಳುನಾಡಿನ ಕುಂಭಕೋಣಂಗೆ ಹೋಗಿ ಬರೋಣ. ನೀವು ಕುಟುಂಬ ಹೊರಡಿ. ಎರಡು ದಿನಗಳ ಪ್ರವಾಸ. ಟಿಕೇಟ್ ಬುಕ್ ಮಾಡಿದೆ ಎಂದರು. ತಕ್ಷಣಕ್ಕೆ ನನಗೆ ಏನೂ ಹೇಳಲು ತಿಳಿಯದೆ ಸರಿ ಎಂದೆ. ವಿಷಯ ಮಡದಿಗೆ ತಿಳಿಸಿದೆ ಸಂತೋಷಗೊಂಡಳು.ಚನ್ನಪಟ್ಟಣದಿಂದ ಶನಿವಾರ ೨೫ ಮಂದಿಯ ತಂಡ ಹೊರಟು ಅವರು ಮದ್ದೂರಿನಲ್ಲಿ ರೈಲು ಹತ್ತಿ...
ಲೇಖನ
“ಬಾಡದಿರಲಿ ಸ್ನೇಹ” ಕವನ ಸಂಕಲನ ವಿಶ್ಲೇಷಣಾತ್ಮಕ ಲೇಖನ
' ಬಾಡದಿರಲಿ ಸ್ನೇಹ ' ಇದೊಂದು ಅಪೂರ್ವ ಕವನ ಸಂಕಲನ. ಶರಣೆ ಬಸಮ್ಮ ಭರಮಶೆಟ್ಟಿ(ರಾಂಪುರ ಪಿ ಏ)ಯವರು ಈ ಕೃತಿಯ ಕವಯಿತ್ರಿ.ಇವರು ಮೂಲತಃ ಸಿಂದಗಿಯವರು. ಬಸಮ್ಮನವರು ಎಂಭತ್ತರ ದಶಕದ ತಮ್ಮ ಇಳಿವಯಸ್ಸಿನಲ್ಲಿಯೇ ಈ ಕವನ ಸಂಕಲನ ಪ್ರಕಟಿಸಿರುವುದು ' ವಯಸ್ಸಾಗುವುದು ದೇಹಕ್ಕೆ ಮಾತ್ರ,ಮನಸ್ಸಿಗಲ್ಲ' ಎಂಬುದಕ್ಕೆ ಅವರ ಜೀವನೋತ್ಸಾಹ ಸಾಕ್ಷಿಯಂತಾಗಿದೆ.ಬದುಕಿನುದ್ದಕ್ಕೂ ಹುಟ್ಟಿದಾರಭ್ಯದಿಂದ ಸಾಕಷ್ಟು...
ಲೇಖನ
ಮಂಡ್ಯ ವಿಶ್ವವಿದ್ಯಾಲಯ ಮಟ್ಟದ ಅಂತರ ಬಿ. ಎಡ್. ಕಾಲೇಜು ಚರ್ಚಾ ಸ್ಪರ್ಧೆ
ಜಿಲ್ಲಾ ಸರ್ವೋದಯ ಮಂಡಲ ಮತ್ತು ಶಂಕರ ಗೌಡ ಶಿಕ್ಷಣ ಮಹಾ ವಿದ್ಯಾಲಯದ ಆಶ್ರಯದಲ್ಲಿ 'ಗಾಂಧಿ ಅವರ ಅಹಿಂಸಾ ನೀತಿ ಯಿಂದ ಸ್ವಾತಂತ್ರ್ಯ ಬಂದಿತು' ಅನ್ನುವ ವಿಷಯದ ಬಗ್ಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ ಹತ್ತು ಶಿಕ್ಷಣ ಮಹಾ ವಿದ್ಯಾಲಯಗಳು ಭಾಗವಹಿಸಿದ್ದವು. ಎ. ಇ. ಟಿ. ಬಿ. ಶಿಕ್ಷಣ ಕಾಲೇಜು,ವಿಜಯಾ ಶಿಕ್ಷಣ ಮಹಾವಿದ್ಯಾಲಯ,...
ಲೇಖನ
ಕನ್ನಡ ಸಾಹಿತ್ಯದ ವೈಚಾರಿಕ ಚಿಂತಕ – ಎಲ್. ಎನ್. ಮುಕುಂದರಾಜ
ನಾವು ನಮ್ಮವರುಬಹುಮುಖ ಪ್ರತಿಭೆಯ, ಅತ್ಯಂತ ಸೌಜನ್ಯಶೀಲರಾದ, ಗಂಭೀರ ವ್ಯಕ್ತಿತ್ವದ,ಯಾವುದೇ ಆಡಂಬರವಿಲ್ಲದ ಸರಳಜೀವಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್. ಎನ್.ಮುಕುಂದರಾಜ ಅವರನ್ನು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ ವೇದಿಕೆಯ ಮೂಲಕ ಪರಿಚಯಿಸುತ್ತಿರುವುದು ಅಭಿಮಾನ ಮತ್ತುಹೆಮ್ಮೆಯ ವಿಷಯ.ಅವರು ಕನ್ನಡದ ಪ್ರಸಿದ್ಧ ಲೇಖಕರು. ಸಾಹಿತ್ಯ ಸಂಸ್ಕೃತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಿಯಾಶೀಲರು.ಎರಡು ವರ್ಷದ...
ಲೇಖನ
`ಮಾನವನ ಸುಖವು ಜೀವನದಲ್ಲಿದೆ, ಇನ್ನು ಜೀವನವು ಪರಿಶ್ರಮದಲ್ಲಿದೆ`.ಎಂಬ ಗಾದೆ ಮಾತು ಪರಿಶ್ರಮದ ಮಹತ್ವವನ್ನು ಸಾರಿ ಹೇಳುತ್ತದೆ. ಇದನ್ನೆ ಬಸವಣ್ಣನವರು `ಕಾಯಕವೇ ಕೈಲಾಸ` ವೆಂದು ಸಾರುವದರ ಜೊತೆಗೆ ಆ ಮಾತಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಕಾಯಕದಲ್ಲಿ ಮಗ್ನರಾದ ಜನ ಜೀವನದ ಸಮಾಜವನ್ನು ಕಟ್ಟಲು ಶ್ರಮಿಸಿರುವ ಮಹಾನ್ ಕಾಯಕ ಯೋಗಿಎಂಬ ಬಿರುದು ಪಡೆದರು.ಕೆಲಸಕ್ಕೆ ಆನಂದ ನೀಡುವ ಗುಣವಿದೆ. ಇದರಿಂದ...
ಲೇಖನ
ಭಕ್ತರ ಆರಾಧ್ಯ ದೈವ ಖಜಗಲ್ಲ ಮಡ್ಡಿ ಬಸವಣ್ಣ
ಲೇಖನ ನಿರೂಪಣೆ: ಡಾ. ಎ.ಎಂ. ಗೊರಚಿಕ್ಕನವರ. (ಕೂಡಲಸಂಗಮ)ಉಪನ್ಯಾಸಕರು. ಪಿ.ಎಸ್.ಎಸ್.ಕಾಲೇಜು.ಬೇವೂರು. ಆರು ಸಾವಿರ ಜಂಗ ಮೂರು ಸಾವಿರ ಗಂಟಿ
ದೂರ ಕೇಳ್ಯಾವೋ ಗಗನಕ| ನಂ ಬಸವ
ಧೂಳ ಎಬ್ಬಿಸ್ಯಾನೊ ಶಿವನಿಗೆ||ಬಸವಣ್ಣ ನಿನಪಾದ ಹಸನಾಗಿ ತೊಳಿದೇನ
ಹಸರ ಗಲ್ಲೀಪ ಹೊಲಿಸೀನ | ಬಸವಣ್ಣ
ಹಸನುಳ್ಳ ದನಿಯ ಕೊಡ ನನಗ||ಜನಪದರು ಬಸವಣ್ಣನನ್ನು ಹಾಡಿ ಹೊಗಳಿದ ಪರಿ ಕೃಷಿ ಸಂಸ್ಕೃತಿಯಲ್ಲಿ ಎತ್ತುಗಳಿಗೆ ದೈವ ಸ್ವರೂಪಿ ನಂದಿ ಬಸವಣ್ಣನಿಗೆ...
ಲೇಖನ
ಸಾರ್, ನನ್ನ ಕ್ಯಾನ್ಸರ್ ನೋವಲ್ಲಿ ಸ್ವಾಂತನ ನೀಡಿದ್ದು ನನ್ನ ಹಾಡು, ನಾನು ಸ್ನೇಹ ತೀರ್ಥಹಳ್ಳಿ
ಸಾರ್, ನಮಸ್ಕಾರ ನನ್ನ ಹೆಸರು ಸ್ನೇಹ ಅಂತ ಊರು ತೀರ್ಥಹಳ್ಳಿ. ಸಂಗೀತವನ್ನೇ ಕನಸು ಮನಸಲ್ಲೂ ಉಸಿರಲ್ಲೂ ನೋವು ಸಂತೋಷದಲ್ಲೂ ನನಗೆ ಮನಸ್ಸಿಗೆ ಬಂದಾಗೆಲ್ಲ ಹಾಡುವ ಒಂದು ಹವ್ಯಾಸ ಬೆಳೆಸಿಕೊಂಡು ಬಂದಿದ್ದೇನೆ. ನಾಲ್ಕನೇ ವರ್ಷದಿಂದ ನಾನು ವೇದಿಕೆಯಲ್ಲಿ ಹಾಡುತ್ತಿದ್ದೆ. ಪಿಯುಸಿವರೆಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಹಾಡಿ ಪ್ರಥಮ ಬಹುಮಾನವನ್ನೇ ಪಡೆಯುತ್ತಿದ್ದೆ. ಮದುವೆಯಾಗುವರೆಗೂ ಎಲ್ಲಾ ಕಡೆ ಸಂಗೀತ ಕಾರ್ಯಕ್ರಮಗಳನ್ನು...
ಲೇಖನ
ಸತ್ಯಾನ್ವೇಷಣೆಯ ದಿಕ್ಕಿನತ್ತ ಕರೆದೊಯ್ಯುವ ಅಲ್ಲಮ ಪ್ರಭುವಿನ ವಚನಗಳು
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಹುಟ್ಟಿದ ಅಲ್ಲಮಪ್ರಭುಗಳು , ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಕಾಯಕ ಮಾಡುತ್ತಿದ್ದರು .ಅನುಭವ ಮಂಟಪ ಅಧ್ಯಕ್ಷರಾಗಿ, ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಕಲೇಶಮಾದರಸ ಮುಂತಾದ ಶರಣರಿಗೆ ಮಾರ್ಗದರ್ಶಕರಾಗಿದ್ದವರು .ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ
ಮುಂದೆ ಬಂದಿಪ್ಪಳು ನೋಡಾ
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಆತನೆ ಲಿಂಗೈಕ್ಯನು ಗುಹೇಶ್ವರಾಅಲ್ಲಮಪ್ರಭುಗಳ ಆಳವಾದ ಚಿಂತನದ ವಚನಗಳು ಪ್ರತಿಭಟನಾತ್ಮಕ ಹಾಗೂ ವಿಮರ್ಶಾತ್ಮಕ ಅಂಶವನ್ನು...
ಲೇಖನ
ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್
ಸರ್, ನನ್ನ ಹೆಸರು ಅಶ್ವಿನಿ ಹರೀಶ್. ನಾನು ದಿನಾಂಕ 25-4-1984ರಲ್ಲಿ ಹೊನ್ನವಳ್ಳಿಯಲ್ಲಿ ಜನಿಸಿದೆ. ಹೊನ್ನವಳ್ಳಿ ಎಂದರೆ ಗೊತ್ತಲ್ವಾ ಚಲನಚಿತ್ರ ಹಾಸ್ಯ ನಟರು ಹೊನ್ನವಳ್ಳಿ ಕೃಷ್ಣ ಅವರ ಊರು. ನನ್ನ ತಂದೆ ತಾಯಿಗೆ ಒಟ್ಟು ಎಂಟು ಮಕ್ಕಳು. ಅವರಲ್ಲಿ ನಾನು ಏಳನೇಯವಳು. ನಾನು ಹೊನ್ನವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಹೊನ್ನವಳ್ಳಿಯ ಖಾಸಗಿ ಶಾಲೆ...
ಲೇಖನ
ಲೇಖನ : ಮ್ಯಾಜಿಕ್ ಮೂಲಕ ಶಿಕ್ಷಣ ರಂಗದಲ್ಲಿ ಮೌನಕ್ರಾಂತಿ
ಅಂತಾರಾಷ್ಟ್ರೀಯ ಜಾದೂಗಾರ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ ದಿಟ್ಟಹೆಜ್ಜೆಜಾದೂ ಅಥವಾ ಮ್ಯಾಜಿಕ್ ಯಾರಿಗೆ ಇಷ್ಟ ಇಲ್ಲ ಹೇಳಿ!, ಮಗುವಿನಿಂದ ಹಿರಿಯರ ವರೆಗೂ ಎಲ್ಲಾ ಸ್ತರದವರಿಗೂ ಜಾದೂ ಎಂದರೆ ಪಂಚಪ್ರಾಣ... ಶ್ರೀ ಕೃಷ್ಣ ಪರಮಾತ್ಮನ ಗಾರುಡಿಗೆ ಮನಸೋಲದವರಿಲ್ಲ. ಪುರಾಣದಲ್ಲಿ ಶ್ರೀ ಕೃಷ್ಣ ಗಾರುಡಿ ಎಂದೇ ಪ್ರಖ್ಯಾತಿ ಹೊಂದಿದೆ. ಜಾದೂಗಾರರ ಅದ್ಭುತ ಕೈಚಳಕ, ಅವರು ಮಾಡುವ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



