ಲೇಖನ

ಲೇಖನ : ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಕ್ಷೇತ್ರಕ್ಕೆ ಒಂದು ಭೇಟಿ

ರಾಮನಗರ ಜಿಲ್ಲೆ ಗೊಂಬೆನಾಡು ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿ ಪಂಚಲೋಹದ ೬೦ ಅಡಿ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿ ನನ್ನ ಮಡದಿಯು ಶ್ರೀಕ್ಷೇತ್ರಕ್ಕೆ ಹೋಗಿಬರುವ ಬಯಕೆ ವ್ಯಕ್ತಪಡಿಸಿದಳು. ನಾವು ಭಾನುವಾರ ಬೆಳಿಗ್ಗೆ ಮೈಸೂರಿಗೆ ಹೋಗಿ ರಾತ್ರಿ ಅಲ್ಲಿಯ ಬೆಳವಾಡಿಯಲ್ಲಿ ತಂಗಿದ್ದು ಸೋಮವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿಯಾಗಿ...

ತಂಬೂರಿ ಜನಪದ ಗಾಯಕರು ಮಹದೇವ ಪೂರಿಗಾಲಿ

ಜನಪದ ಪ್ರಕಾರಗಳಲ್ಲಿ ವಿಭಿನ್ನ ಶೈಲಿಯ ಕಲೆ ಎನಿಸಿಕೊಂಡಿರುವ ತಂಬೂರಿ ಜನಪದ ಕಲೆಯನ್ನು ಕರಗತ ಮಾಡಿಕೊಂಡಿರುವ ಕಲಾವಿದರಲ್ಲಿ ಮಹದೇವ ಪೂರಿಗಾಲಿ ಕೂಡ ಒಬ್ಬರು. ಜನಪದ ಕ್ಷೇತ್ರಕಾರ್ಯದಲ್ಲಿ ಕ್ರಿಯಾಶೀಲರಾಗಿರುವ ಮಳವಳ್ಳಿಯ ಪಿ.ನಾಗರತ್ನಮ್ಮನವರು ಇವರನ್ನು ನನಗೆ ಪರಿಚಯಿಸಿ ಇವರು ಈ ಭಾಗದಲ್ಲಿ ಹೆಸರು ಮಾಡಿರುವ ಜನಪದ ಕಲಾವಿದರು ಎಂದು ತಿಳಿಸಿದರು.ಮಳವಳ್ಳಿ ತಾಲ್ಲೂಕು ಬಿ.ಜಿ.ಪುರ ಹೋಬಳಿ ಪೂರಿಗಾಲಿ ಗ್ರಾಮದ ತಮ್ಮಣ್ಣಯ್ಯ...

ಪ್ರೇಮ ಪಯಣ : ಕಾದಿದೆ ಮನ ಒಪ್ಪಿಗೆಗೆ ಸಿಹಿ ಅಪ್ಪುಗೆಗೆ

ಪ್ರಿಯ ಪ್ರಿಯಾ, ಬೆನ್ನಿನ ತುಂಬ ದಟ್ಟನೆಯ ಕರಿಮೋಡ ಕವಿದಂತಿರುವ ಇಳಿಬಿಟ್ಟಿರುವ ಕೇಶರಾಶಿ, ರಂಭೆ ಊರ್ವಶಿಯರ ನಾಚಿಸುವ ಸುಂದರ ನೀಳ ಕಾಯ. ಬಳಕುವ ಬಳ್ಳಿಯಂತಿರುವ ನಡಿಗೆ ಪೂರ್ಣ ಹುಣ್ಣಿಮೆಯ ದಿನ ನಿನ್ನ ಬರುವ ಕಂಡು ಚೆಲುವ ಚಂದಿರ ಮೋಡಗಳ ಮರೆಯಲ್ಲಿ ನಾಚಿ ಮರೆಯಾದ.ನಮ್ಮಿಬ್ಬರ ಮಿಲನದ ವೇಳೆಗೆ ಅರೆಮುಖ ತೋರಿ ಮರೆಯಿಂದಲೇ ನೋಡಿ ನಸುನಕ್ಕ. ಅತಿ ಸಲುಗೆಯ ಮಧುರ...

ಸಂಶೋಧನೆಯ ಮೇರು ಪರ್ವತ ಡಾ.ಸರಸ್ವತಿ ಪಾಟೀಲ

ನಾವು ನಮ್ಮವರು ಡಾ. ಸರಸ್ವತಿ ಪಾಟೀಲ ಅವರು ಒಬ್ಬ ಅತ್ಯಂತ ಪ್ರಬುದ್ಧ, ಗಂಭೀರ, ಸಂಶೋಧನಾತ್ಮಕ ನಿಲುವಿನ, ಸಮಚಿತ್ತದ ಮಹಿಳೆ ಎಂದರೆ ತಪ್ಪಾಗಲಾರದು. ಇವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ದತ್ತಿ ದಾಸೋಹಿಗಳು.ತಮ್ಮ ತಾಯಿ -ತಂದೆ, ಅತ್ತೆ -ಮಾವ, ಅವರ ಪತಿ ಡಾ. ಬಿ. ಆರ್. ಪಾಟೀಲರು ಹಾಗೂ ಅವರ ಪಿ. ಎಚ್. ಡಿ ಮಾರ್ಗದರ್ಶಕರ...

ವಚನ ವಿಶ್ಲೇಷಣೆ : ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು

ಅಂಬರದಲಾಡುವ ತುಂಬಿಯ ಬಿಂಬದ ಕಂಬನಿಯೊಳಗಣ ರತ್ನದ ಬಯಕೆಯಾದ್ಯಂತವನೇನೆಂಬೆನಯ್ಯಾ? ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು ನಾದವಲ್ಲ ಸುನಾದದ ನಿಲವಲ್ಲ ಭೇದಿಸುವಡೆ ಅಗಮ್ಯ ನೋಡಾ! ಸೊಲ್ಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು? ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು? - ಮುಕ್ತಾಯಕ್ಕಮುಕ್ತಾಯಕ್ಕ ಕಲ್ಯಾಣ ನಾಡಿನ ಬಹು ದೊಡ್ಡ ವಚನಕಾರ್ತಿ . ಅವಳು ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದವಳು . ಮೌನ ಯೋಗಿ ನಿಜ...

ಮೂಲ ಜನಪದ ತಂಬೂರಿ ಕಲಾವಿದರು ಮಳವಳ್ಳಿಯ ಗುರುಬಸವಯ್ಯನವರು

ಮೈಸೂರು ಪ್ರಾಂತ್ಯದ ಅತ್ಯಂತ ಹಿರಿಯ ಮೂಲಜನಪದ ಕಲಾವಿದರೆಂದರೆ ಮಳವಳ್ಳಿಯ ಗುರುಬಸವಯ್ಯನವರು. ಇವರು ಈಗ ೯೦ ವರ‍್ಷ ವಯಸ್ಸಿನವರಾಗಿದ್ದಾರೆ. ಯಳಂದೂರು ತಾಲ್ಲೂಕು ಅಂಬಳೆಯ ತುಪಾಕಿರಾಚಯ್ಯನ ವಂಶೀಕರಾದ ಇವರು ಮಂಟೇಸ್ವಾಮಿಯ ವರದವರಾಗಿರುತ್ತಾರೆ.ತುಪಾಕಿರಾಚಯ್ಯನವರು ಆ ಕಾಲಕ್ಕೆ ಅಂಬಳೆಯಲ್ಲಿ ೧೦೦ ಎಕ್ಕರೆ ಜಮೀನುದಾರರಾಗಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಮಂಟೇಸ್ವಾಮಿಯವರು ಸಂಚಾರಕ್ಕೆ ಹೋಗಿದ್ದಾಗ ಅಂಬಳೆಯ ಜಗಲಿಯಲ್ಲಿ ಕೂರುತ್ತಾರೆ. ನಮಗೆ ಇಲ್ಲಿ ಉತ್ಸವವಾಗಬೇಕು ಎಂದಾಗ...

ಪ್ರೇಮ ಪಯಣ : ಜೀವ ಹೂವಾಗಿದೆ ಭಾವ ಜೇನಾಗಿದೆ….

ಪ್ರಿಯ ಮನೋಜ, ಜೀವ ಭಾವ ಎರಡೂ ನಿನ್ನಲ್ಲಿ ಲೀನವಾಗಿ ಹೃದಯ ವೀಣೆ ಹಿತವಾದ ಸಂಗೀತ ಮಿಡಿಯುತಿದೆ. ನನ್ನೆದೆಯ ಮಿಡಿತದ ರಾಗ ನಿನ್ನೆದೆಯ ದನಿಯನ್ನು ಪ್ರತಿಧ್ವನಿಸುತಿದೆ. ಒಲವಿನ ಬಯಕೆಗಳು ನೂರಾರು ಪ್ರೇಮದ ಸವಿಗನಸುಗಳ ಆಗರವನ್ನೇ ಸೃಷ್ಟಿಸಿವೆ. ನಿನ್ನ ಬಿಟ್ಟು ಈ ಜೀವಕೆ ಜೀವದುಸಿರು ಕಲ್ಪಿಸಿಕೊಳ್ಳುವುದು ಅಸಾಧ್ಯವೇ ಸರಿ. ನಿನ್ನ ಕಂಡರೆ ಸಾಕು ಈ ತನು ಮನ...

ಲೇಖನ : ಎಲ್ಲ ಎಲ್ಲೆಯ ಮೀರಿದ್ದು ಸ್ನೇಹವು

ನನ್ನ ಅಪ್ಪನದು ಸರಕಾರಿ ನೌಕರಿ ಹೀಗಾಗಿ ಮೂರು ವರ್ಷಗಳಿಗೊಮ್ಮೆ ನಾವು ಗಂಟು ಮೂಟೆ ಕಟ್ಟಲೇಬೇಕಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಾಗ ಎಸ್ ಎಸ್ ಎಲ್ ಸಿ ಟರ್ನಿಂಗ್ ಪಾಯಿಂಟ್ ಇದ್ದಂಗ ಅಂತ ಎಲ್ಲ ಗುರುಗಳೂ ಪ್ರತಿ ಪಿರಿಯೆಡ್‌ನಲ್ಲೂ ನಮ್ಮ ತಲೆಯೊಳಗ ತುಂಬುತ್ತಿದ್ದರು. ಅಂತಾ ಸಮಯದೊಳಗ ಅದೂ ನನ್ನದು ಅರ್ಧ ಎಸ್ ಎಸ್ ಎಲ್ ಸಿ ಮುಗಿದು...

ವಚನ ಗಾನ ಗಾರುಡಿಗ ಡಾ. ಮೃತ್ಯುಂಜಯ ಶೆಟ್ಟರ

ನಾವು - ನಮ್ಮವರುಡಾ. ಮೃತ್ಯುಂಜಯ ಶೆಟ್ಟರ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಅಡಿಯಲ್ಲಿ ನಡೆಯುವ ಅಕ್ಕನ ಅರಿವು ವೇದಿಕೆಯ ಗೂಗಲ್ ಮೀಟ್ ನಲ್ಲಿ ಪ್ರತಿ ರವಿವಾರ ತಮ್ಮ ವಚನ ಗಾಯನದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸುವ ಅತ್ಯಂತ ನಯ -ವಿನಯದ ಸರಳ ವ್ಯಕ್ತಿತ್ವದವರು. ಎಲ್ಲಿಯೂ ತಮ್ಮ ಬಗೆಗೆ ಏನೂ ಹೇಳಿ ಕೊಳ್ಳದ ನಿಗರ್ವಿಜೀವಿ...

ಬಯಲಾಟ ಕಲಾವಿದ ಸಂಗಪ್ಪ ಜಾಯಗೊಂಡ ಬಿರಾದಾರ ಚಡಚಣ

ಉತ್ತರ ಕರ್ನಾಟಕದ ಗಂಡು ಕಲೆ ಎಂದೇ ಬಿಂಬಿತವಾಗಿರುವ ಬಯಲಾಟ ಜನಪದ ಕಲೆಯ ಶ್ರೀಮಂತಿಕೆ ಬಹು ದೊಡ್ಡದಿದೆ. ಅಗೆದಷ್ಟು ಇದರ ರಸಾನುಭವ ನಮಗೆ ಆಗುತ್ತಲೇ ಹೋಗುತ್ತದೆ. ಭೀಮ ತೀರದಲ್ಲಿ ದೊಡ್ಡಾಟಗಳು ಜನಪ್ರಿಯವಾದರೇ ಕೃಷ್ಣಾ ತೀರದಲ್ಲಿ ಸಣ್ಣಾಟಗಳು ಅಷ್ಟೇ ಜನಪ್ರಿಯ. 2000ದಿಂದ ಈಚೆಗೆ ಇವುಗಳ ಪ್ರಭಾವ ಕಡಿಮೆಯಾದರೂ ಕೂಡ ಅಲ್ಲಲ್ಲಿ ಕಲಾವಿದರ ತಂಡಗಳು ಕಾಣಸಿಗುತ್ತವೆ. ಇದೊಂದು ಅದ್ಬುತ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group