ಲೇಖನ
ವಿಶ್ವಕ್ಕೆ ಬಸವ ತತ್ವಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಖ್ಯಮಂತ್ರಿಗೆ ಮನವಿ
ಬಸವಣ್ಣನವರ ತತ್ವಗಳನ್ನು ವಿಶ್ವಕ್ಕೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸಿ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅದರ ಸಾರಾಂಶ ಇಂತಿದೆ ;ಸನ್ಮಾನ್ಯರೇಬಸವಣ್ಣ ಸಾಂಸ್ಕೃತಿಕ ನಾಯಕನೆಂದು ತಮ್ಮ ಸರಕಾರ ಘೋಷಿಸಿ ಈಗ ಒಂದು ವರ್ಷವಾಗುತ್ತಾ ಬಂತು ಈ ಸಂದರ್ಭದಲ್ಲಿ ಸಮಾಜವಾದಿ ಮತ್ತು ಬಸವಾಯತರಾದ ತಮಗೆ ಅನಂತ ಭಕ್ತಿ ಪೂರ್ವಕ...
ಲೇಖನ
ತಂಬೂರಿ ಬೀಸು ಕಂಸಾಳೆ ಕಲಾವಿದ ಜನಪದ ಗಾಯಕ ಎಂ.ಕೈಲಾಸಮೂರ್ತಿ
ಕನ್ನಡ ಜಾನಪದ ಸಾಹಿತ್ಯ ಕಲೆ ಸಂಸ್ಕೃತಿ ಪರಂಪರೆಗೆ ಚಾಮರಾಜನಗರ ಜಿಲ್ಲೆಯ ಕೊಡುಗೆ ಸಾಕಷ್ಟಿದೆ. ಪರಂಪರಾಗತವಾಗಿ ಬಂದ ವೈವಿಧ್ಯ ಜನಪದ ಕಲೆಗಳಲ್ಲಿ ತಂಬೂರಿ ಪದವನ್ನು ಕಿರಿಯ ವಯಸ್ಸಿಗೆ ಮೈಗೂಡಿಸಿಕೊಂಡ ಕಲಾವಿದ ಕೊಳ್ಳೆಗಾಲ ತಾ. ಸಿದ್ದಯ್ಯನಪುರದ ಎಂ ಕೈಲಾಸಮೂರ್ತಿ.ಮಂಟೇಸ್ವಾಮಿ ಜನಪದ ಕಾವ್ಯ ಕೃತಿಯ ಸಂಪಾದಕಿ ಮಳವಳ್ಳಿ ಪಿ.ನಾಗರತ್ನಮ್ಮ ಅವರು ಇವರನ್ನು ನನಗೆ ಪರಿಚಯಿಸಿದರು. ತಮ್ಮೂರಿನ ಮನೆಯಲ್ಲೇ ಜನಪದ...
ಲೇಖನ
ಲೇಖನ : ಮಳೆಯೆ ಮಳೆಯೆ ಇಳೆಗೆ ಇಳಿಯೆ
ಆಕಾಶದತ್ತ ದಿಟ್ಟಿಸುತ್ತ ಮಳೆರಾಯ ಯಾಕೋ ಈ ಸಲ ಸುರಿತಾನೇ ಇಲ್ಲ. ಮಳೆಯಿಲ್ಲದೇ ಭೂಮಿತಾಯಿ ಬೆಳೆ ಹೇಗೆ ಕೊಟ್ಟಾಳು? ಎನ್ನುತ್ತ ತಲೆ ಮೇಲೆ ಕೈ ಹೊತ್ತು ಮಾತನಾಡುವ ರೈತಾಪಿ ಜನರನ್ನು ಕಂಡರೆ ಮನಸ್ಸು ಮಮ್ಮಲ ಮರುಗುತ್ತದೆ. ಅಯ್ಯೋ ಅನ್ನುತ್ತದೆ. ಮಳೆಯ ಧ್ಯಾನದಲ್ಲಿ ಮಳೆ ಬೀಳೆ ಮಳೆ ಬೀಳೆ ಎಂದು ಕೈಮುಗಿದು ಕೇಳಿಕೊಳ್ಳುವುದು ಉಂಟು. ನೆಲವೆಲ್ಲ ಮಳೆರಾಯನ...
ಲೇಖನ
ಭೀಮ ಯಮ ಕುಂಭಕರ್ಣ ಪಾತ್ರದಾರಿ ಪಟ್ನದ ವೆಂಕಟೇಗೌಡ್ರು
ನಾನು ಮೊದಲು ಸಣ್ಣದಾಗಿಯೇ ಇದ್ದೆ. ಈಗ ಸ್ವಲ್ಪ ದಪ್ಪಗಾಗಿರುವೆ ಅದಕ್ಕೆ ನನಗೆ ಭೀಮ ಕುಂಭಕರ್ಣ, ಯಮನ ಪಾತ್ರಗಳು ಮೀಸಲು ಎಂದು ಮೀಸೆ ತಿರುವಿದರು ವೆಂಕಟೇಗೌಡರು. ಪಟ್ನದಲ್ಲಿ ನಾಟಕ ಮಾಡಿಕೊಂಡಿದ್ದವರನ್ನು ಪಟ್ಟಣಕ್ಕೆ ಕರೆತಂದವರು ಹಾರ್ಮೋನಿಯಂ ಮಾಸ್ಟರ್ ಎ.ಸಿ.ರಾಜು. ನಿಮ್ಮ ಪಟ್ನ ಎಲ್ಲಿದೆ ರಾಜೇಗೌಡ್ರೇ (ಇವರ ಇನ್ನೊಂದು ಹೆಸರು) ಎಂದರೆ ಸಾರ್, ನಮ್ಮೂರು ಆಲೂರುಗೆ ೫ ಕಿ.ಮೀ.ದೂರದಲ್ಲಿದೆ....
ಲೇಖನ
ಮಂಟೇಸ್ವಾಮಿಯವರ ಜೀವನಯಾತ್ರೆಯ ಜನಪದ ಕಾವ್ಯ
ನಂಬಿದವರಾ ಮನೆಯಾವೊಳಗೇ ತುಂಬೀ ತುಳುಕಾಡೋ ಬಪ್ಪಾ
ಲಿಂಗಯ್ಯಾ ಸ್ವಾಮಿ ಬನ್ನೀ ಮಂಟೇದಾ..ಈ ಜನಪದ ಹಾಡನ್ನು ನಾನು ಹಲವು ವೇದಿಕೆಗಳಲ್ಲಿ ಕೇಳಿರುವೆ. ಯುವಜನ ಮೇಳ, ಜನಪದ ಹಾಡು ಸ್ಫರ್ಧೆಗಳಲ್ಲಿ ತೀರ್ಪುಗಾರನಾಗಿ ನಾನು ಹೋದಾಗೆಲ್ಲಾ ಗಾಯಕರು ಈ ಹಾಡು ಹೇಳಿ ತಮ್ಮ ಕಂಠಸಿರಿಯಿಂದ ಬಹುಮಾನ ಗೆದ್ದಿದ್ದಾರೆ. ಇತ್ತೀಚೆಗೆ ಒಂದು ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡ ನನಗೆ ಪಿ.ನಾಗರತ್ನಮ್ಮ ಮಳವಳ್ಳಿ...
ಲೇಖನ
ಯಾವ ಪುರುಷಾರ್ಥಕ್ಕೆ ವೀರಶೈವ ಲಿಂಗಾಯತ ಸಮಾವೇಶ ?
ರಾಜಕೀಯ ಕಾರಣಕ್ಕೆ ಲಿಂಗಾಯತ ಧರ್ಮ ಬಲಿಪಶುವಾಗದಿರಲಿ ಹಿಂದೆ ಗುರುವಿಲ್ಲ ಮುಂದೆ ಗುರಿಯಿಲ್ಲ ಸಾಗಿದೆ ನೋಡು ರಣಹೇಡಿಗಳ ದಂಡು ಕುವೆಂಪುರವರ ಈ ವಾಕ್ಯವು ಲಿಂಗಾಯತರಿಗೆ ಹೆಚ್ಚು ಅನ್ವಯವಾಗುತ್ತದೆ ಎಂದರೆ ತಪ್ಪಾಗಲಾರದು. ಬಸವಣ್ಣನವರು ನಿರ್ಗಮಿಸಿದ ಮೇಲೆ ಅವರ ಹೆಸರಿನಲ್ಲಿ ಶೈವರು ವೈದಿಕರು ಸಾಹಿತಿಗಳು ಈಗ ರಾಜಕಾರಣಿಗಳು ಕಾವಿಗಳು ಬಸವ ತತ್ವವನ್ನು ತಮ್ಮ ಮನಸ್ಸಿಗೆ ಬಂದಂತೆ ಜಗ್ಗಾಡಿ ವ್ಯಾಖ್ಯಾನ ಮಾಡುತ್ತಾ...
ಲೇಖನ
ನಿಜಾರ್ಥದ ಕ್ಷತ್ರಿಯ ನಿಜಾರ್ಥದ ಹಿಂದೂ-ಯೋಧ ರಾಮಕೃಷ್ಣ ರಾವ್
ಹೌದು, ಅವರು ಕ್ಷತ್ರಿಯರು. ಅವರ ಹಿರಿಯರು ಮೈಸೂರು ಮಹಾರಾಜರ ಸೇನೆಯಲ್ಲಿ ಸೇನಾಧಿಕಾರಿಗಳಾಗಿದ್ದವರು.ವೃತ್ತಿಯಿಂದ ಎಂಜಿನಿಯರ್, ಕಂಟ್ರಾಕ್ಟರ್. ಆದರೆ, ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಾಗಿ ವಿಶೇಷವಾದ ಮತ್ತು ಅತಿ-ವಿಶಿಷ್ಟವಾದ ರೀತಿಯಲ್ಲಿ ಸಮಾಜದ ಸೇವೆ ಸಲ್ಲಿಸಿದರು.ರಾಮಕೃಷ್ಣ ರಾವ್ ತುಂಬ ಓದುತ್ತಿದ್ದರು, ಓದಿಸುತ್ತಿದ್ದರು. ಮೂರು ದಶಕಗಳ ಹಿಂದೆಯೇ, ಸೀತಾರಾಮ ಗೋಯಲ್ ಅವರ "ವಾಯ್ಸ್ ಆಫ್...
ಲೇಖನ
ಶ್ರಮ ಸಂಸ್ಕೃತಿಯ ಶರಣ ಆದಾಯ ತೆರಿಗೆ ಆಯುಕ್ತರು ಶಿವಾನಂದ ಕಲಕೇರಿ
ನಾವು - ನಮ್ಮವರುಶಿವಾನಂದ ಕಲಕೇರಿ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ವಿಶ್ವಸ್ಥರು ಮತ್ತು ನಮ್ಮ ವೇದಿಕೆಯ ಬಗೆಗೆ ಅಭಿಮಾನ ಮತ್ತು ಕಳಕಳಿ ಹೊಂದಿರುವ ಸರಳತೆಯ ಸಾಕಾರಮೂರ್ತಿಯಂತಿರುವ ಸರ್ಕಾರಿ ಅಧಿಕಾರಿ . ನಮ್ಮ ಎಲ್ಲ ಕೆಲಸ ಕಾರ್ಯಗಳಲ್ಲಿ ಯಾವತ್ತೂ ತಮ್ಮ ಸಾರಥ್ಯವನ್ನು ವಹಿಸುವ ಒಬ್ಬ ಅಪ್ಪಟ ಬಸವಾಭಿಮಾನಿ ಮತ್ತು ಯಾವುದೇ ಪ್ರಚಾರವಿಲ್ಲದೆ, ಸದ್ದುಗದ್ದಲವಿಲ್ಲದೆ...
ಲೇಖನ
ತಂಬೂರಿ ಪದ ಗಾಯಕರು ಕೆಬ್ಬೇಪುರದ ಆರ್. ಸಿದ್ಧರಾಜು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರದ ಆರ್.ಸಿದ್ಧರಾಜು ಆ ಭಾಗದಲ್ಲಿ ಹೆಸರುವಾಸಿಯಾಗಿರುವ ತಂಬೂರಿಪದ ಕಲಾವಿದರು. ಜನಪದ ಕಾವ್ಯವನ್ನು ರಾತ್ರಿಯಿಡಿ ತಂಬೂರಿ ನುಡಿಸಿಕೊಂಡು ಹಾಡುವ ಪ್ರತಿಭಾವಂತರು. ಇವರ ತಂದೆ ದಿವಂಗತ ಕೆ.ಬಿ.ರಾಚಯ್ಯ ಕೂಡ ಜನಪದ ಹಾಡುಗಾರರಾಗಿ ಆಕಾಶವಾಣಿಯ ಎ-ಗ್ರೇಡ್ ಕಲಾವಿದರಾಗಿದ್ದರು. ಹಾಡುಗಾರಿಕೆಯನ್ನು ತಂದೆಯಿಂದ ಬಳುವಳಿಯಾಗಿ ಪಡೆದಿರುವ ಸಿದ್ಧರಾಜು ಕೂಡ ಆಕಾಶವಾಣಿ ಎ-ಗ್ರೇಡ್ ಕಲಾವಿದರು. ಕಳೆದ ೪೨...
ಲೇಖನ
ಶಾಸಕರಿಗಿಂತ ನನಗೆ ಮಕ್ಕಳ ಭವಿಷ್ಯವೇ ಮುಖ್ಯ ಎಂದ ಆದರ್ಶ ಶಿಕ್ಷಕ
ಅದೊಂದು ಏಕೋಪಾಧ್ಯಾಯ ಶಾಲೆ.ಅಲ್ಲಿದ್ದ ಶಿಕ್ಷಕರ ಬಗ್ಗೆ ಆ ಊರಿನ ಜನರಿಗೆ ಬಹಳ ಪ್ರೀತಿ.ಮಾಸ್ಟ್ರು ಶ್ರೀಕಂಠ ಮೂರ್ತಿ ಅವರ ಕುಟುಂಬವೇ ಗುರು ಕುಟುಂಬ.ಅವರ ತಂದೆ ಹನುಮಂತ ಮೂರ್ತಿ ಅವರು ಅದೇ ಗ್ರಾಮದಲ್ಲಿ ಐವತ್ತು ವರ್ಷಗಳ ಹಿಂದೆ ಅಕ್ಷರ ದಾನ ಕೇಂದ್ರ (ಅಂದಿನ ಭಾಷೆಯಲ್ಲಿ ಕೂಲಿಮಠ ) ನಡೆಸುತ್ತಿದ್ದರು.ಗ್ರಾಮದ ನೂರಾರು ಮಕ್ಕಳಿಗೆ ಅಕ್ಷರ ಕಳಿಸಿದ್ದರು.ಅವರ ಮಗ ಅದೇ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



