ಲೇಖನ

ಸಾರ್ವಜನಿಕರ ಸುರಕ್ಷತೆಗಾಗಿ “ಮನೆ-ಮನೆಗೆ ಪೊಲೀಸ್” ಎಂಬ ವಿನೂತನ ಉಪಕ್ರಮ.

ದಿನಾಂಕ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು ಜಾರಿಗೆ ತಂದಿರುವ ಮನೆಮನೆಗೆ ಪೊಲೀಸ್ ಉಪಕ್ರಮದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.ಉಪಕ್ರಮದ ಪ್ರಮುಖ ಅಂಶಗಳು ಈ ಮುಂದಿನಂತಿವೆ-ಆಧುನಿಕ ಯುಗದಲ್ಲಿ ಪೊಲೀಸರ ಪಾತ್ರವು ಬಹುಮುಖವಾಗಿದೆ. ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಕಾಯ್ದುಕೊಳ್ಳುವವರಾಗಿ ಮಾತ್ರವಲ್ಲದೇ ಇಂದು ಅವರು...

ಲೇಖನ : ಸಾಲುತಿಲ್ಲವೆ ಸಮಯ ಸಾಲುತಿಲ್ಲವೆ, , , ,

ಸಮಯ ನೋಡಲು ಸಮಯವಿಲ್ಲ. ಯಾವುದಕ್ಕೂ ಪುರುಸೊತ್ತಿಲ್ಲ. ದಿನದ ೨೪ ಗಂಟೆ ಸಾಲುತ್ತಿಲ್ಲ. ಕುಟುಂಬ, ಮನರಂಜನೆ,ವಿಶ್ರಾಂತಿ, ನೆಮ್ಮದಿಯಂತೂ ಕನಸಿನ ಮಾತಾಗಿದೆ ಅನ್ನೋ ಮಾತುಗಳು ದಿನಾಲು ಕಿವಿಗೆ ಬೀಳುತ್ತಲೇ ಇರುತ್ತವೆ. ಸಮಯ ಮತ್ತು ಸಮುದ್ರದ ಅಲೆ ಯಾರಿಗಾಗಿಯೂ ಕಾಯುವುದಿಲ್ಲ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಹಾಗೆ ನೋಡಿದರೆ ಸಮಯ ನಿರ್ವಹಣೆಯೇ ಜೀವನ ಅನ್ನುವಷ್ಟು ಸಮಯ ಮಹತ್ವದ್ದಾಗಿದೆ. ಒಮ್ಮೆ...

ಲೇಖನ :ಮಣ್ಣೆತ್ತಿನ ಅಮವಾಸ್ಯೆ

ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ..ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದುಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಮಣ್ಣೆತ್ತಿನ ಅಮವಾಸೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು...

ರೈತರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.

ಜಗತ್ತಿನ ಭೂಪಟದಲ್ಲಿ ದಕ್ಷಿಣ ಏಷ್ಯಾದಲ್ಲಿ ಕಂಗೊಳಿಸುವ ಭವ್ಯ ಭಾರತ ನಮ್ಮ ದೇಶ. ಇದು ಹಳ್ಳಿಗಳ ದೇಶ. ಹೆಚ್ಚಾಗಿ ಕೃಷಿ ಅವಲಂಬಿತ ಜನರನ್ನೇ ಹೊಂದಿರುವ ದೇಶ. ಅದರಲ್ಲೂ ನಮ್ಮ ಕರ್ನಾಟಕದ ಉತ್ತರ ಕರ್ನಾಟಕದ ಭಾಗದಲ್ಲಿ ರೈತರ ಹಬ್ಬಗಳು ತುಂಬಾ ಮಹತ್ವದಿಂದ ಕೂಡಿರುತ್ತವೆ. ಹತ್ತಾರು ವರ್ಷಗಳ ಕಾಲ ಬಾದಾಮಿ ತಾಲೂಕಿನಲ್ಲಿ ಶಿಕ್ಷಕ ಸೇವೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿವರ್ಷ...

ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ

ಚುಟುಕು ಯುಗಾಚಾರ್ಯ ಡಾ. ಪಿ.ಬಿ.ಇಂದುಕಲಾ ಅರಸ್ ಸಂಪಾದಿತ ಡಾ.ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯಶೋಗಾಥೆಯ ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ ಕೃತಿ. ಡಾ. ಮೋಹನ ಗೋಪಾಲರಾಜೇ ಅರಸ್ ಯಾರು ಎಂದರೆ ಯಾರಿಗೂ ತಿಳಿಯುವುದಿಲ್ಲ. ಡಾ. ಎಂಜಿಆರ್ ಅರಸ್ ಎಂದರೆ ಸಾಹಿತ್ಯ ವಲಯದಲ್ಲಿ ಗೊತ್ತಿಲ್ಲ ಎಂದು ಹೇಳುವವರು ವಿರಳ. ಚುಟುಕು ಸಾಹಿತ್ಯ ಪ್ರಚಾರ ಪ್ರಸಾರದ ವಿಚಾರವನ್ನು ಬಾಳಿನ ಒಂದು...

ಲೇಖನ : ಬಾವಚಿತ್ರ ಪ್ರಕೃತಿ ಚಿತ್ರಗಳ ಏಕವ್ಯಕ್ತಿ ಕಲಾ ಪ್ರದರ್ಶನ

ಹಾಸನದ ಕಲಾಭವನದ ಹೊರ ಆವರಣದಲ್ಲಿ ಒಡನಾಡಿ ಚಿತ್ರಕಲಾ ಬಳಗ ಭಾನುವಾರ ಮತ್ತು ಸೋಮವಾರ ಎರಡು ದಿನ ಚಿತ್ರಕಲಾ ಶಿಕ್ಷಕರು, ಕಲಾವಿದರು ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿತ್ತು.ಪ್ರದರ್ಶನದಲ್ಲಿ ಇವರ ಸೃಜನಾತ್ಮಕ ೨೭ ಕಲಾಕೃತಿಗಳು ವೀಕ್ಷಕರ ಗಮನ ಸೆಳೆದವು. ವಸಂತಕುಮಾರ್ ಸಾರಥ್ಯದ ಒಡನಾಡಿ ಪ್ರತಿ ವರ್ಷ ಜೂನ್ ೫ರ ವಿಶ್ವ ಪರಿಸರ ದಿನಾಚರಣೆ ದಿನದಂದು...

ಲೇಖನ : ಶರಣರ ದೃಷ್ಟಿಯಲ್ಲಿ ಪಾದೋದಕ ಹಾಗೂ ಪ್ರಸಾದ

ಪಾದೋದಕಪಾದ ಅಂದ್ರೆ ಅರಿವು ಜ್ಞಾನ . ಅಷ್ಟಾವರಣಗಳು ಅವು ಬಾಹ್ಯ ವ್ಯಕ್ತಿ ಶಬ್ದ ಅಥವಾ ವಸ್ತುಗಳಲ್ಲ .ಅವು ವ್ಯಕ್ತಿಯಲ್ಲಿ ಕಂಡುಕೊಳ್ಳಬೇಕಾದ ಸ್ಥಿತಿಗಳು. ಆಧ್ಯಾತ್ಮಿಕ ಯಾತ್ರೆಯಲ್ಲಿ ಅಷ್ಟಾವರಣಗಳು ಅತ್ಯಂತ ಮಹತ್ತರ ಪಾತ್ರ ವಹಿಸಿವೆ . ಇವೆಲ್ಲವೂ ಶರಣ ತಾನಾಗುವ ಮಾರ್ಗ ಕಂಡುಕೊಳ್ಳಬೇಕು .ಪಾದೋದಕ ಅಂದ್ರೆ -ಮನುಷ್ಯನ ಸೂಕ್ಷ್ಮ ಮನಸಿನ ಪಿನೆಅಲ್ ಗ್ರಂಥಿ ಇದನ್ನು ಲಿಂಗ ಗ್ರಂಥಿಯೆಂದಲೂ...

ಕಲೆ ಕಲಾವಿದರ ಪರಿಚಯಿಸುವ ‘ಲೋಕ ದೃಷ್ಟಿ ಕಲಾ ಸೖಷ್ಟಿ’ ಕೖತಿ

ಕವಿ, ಕಲಾವಿದ, ಸಾಹಿತಿ , ವಿಮರ್ಶಕ, ನಾಟಕಕಾರ, ಪರಿಸರ ಸ್ನೇಹಿಯಾದ ಬಹುಮುಖ ಪ್ರತಿಭೆಯ ಸಹೃದಯಿ, ಸರಳ ಸಜ್ಜನಿಕೆಯ ಸಂಪನ್ನರು ಗೊರೂರು ಅನಂತರಾಜುರವರು ಕಳೆದ 25 ವರ್ಷ ಗಳಿಂದಲೂ ನನಗೆ ಆತ್ಮೀಯರು. ಇವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವಿಲ್ಲದೆ ಕ್ರಿಯಾಶೀಲರಾಗಿ ಸಾಹಿತ್ಯ ಲೋಕಕ್ಕೆ ವಿಭಿನ್ನವಾದ ಆಯಾಮಗಳಲ್ಲಿ ಕೊಡುಗೆ ನೀಡಿದ ಕ್ರಿಯಾಶೀಲ ಬರಹಗಾರರಾಗಿ, ವಿಮರ್ಶಕರಾಗಿ, ಯಶಸ್ಸುಗೊಂಡಿದ್ದಾರೆಂದು...

ಇನ್ಸಟಂಟ್ ಪ್ರೀತಿಗೆ ಕಮರಿ ಹೋಗುತ್ತಿರುವ ಯುವ ಪೀಳಿಗೆ…

ಇನ್ಸಟಂಟ್ ಶಬ್ದವೇ ಹಾಗೆ ಇನ್ಸ್ಟಂಟ್ ಎಂದರೆ ಎಲ್ಲವೂ ಈಗಲೇ ಬೇಕು ಎಂಬ ಅರ್ಥಅದು ಊಟವೇ ಆಗಲಿ, ತಿಂಡಿ ಆಗಲಿ, ಬಟ್ಟೆಯಾಗಲಿ ಒಡವೆ ಆಗಲೇ, ಪ್ರಯಾಣವೇ ಆಗಲಿ, ಪ್ರೀ ತಿ ಯೇ ಆಗಲಿ ಎಲ್ಲವೂ ಈಗಲೇ ಬೇಕು ಎಲ್ಲ ಕೆಲಸ ಈಗಲೇ ಆಗಬೇಕು ಎನ್ನುವುದೇ ಇನ್ಸ್ಟಂಟ್.ಪ್ರೀತಿ ವಿಷಯದಲ್ಲಿ ಕೂಡ ಹೀಗೆ ಆಗುತ್ತಿದೆ.ನನಗೊಬ್ಬ ಬಾಯ್ ಫ್ರೆಂಡ್ ಬೇಕು, ನನಗೊಬ್ಬಳು...

ನಮ್ಮ ಅಂತರಾತ್ಮದ ಕಡೆಗೆ ನಡೆಯುವ ಮೊದಲ ಪ್ರಯತ್ನವೇ ಯೋಗ

ನಾಳೆ ವಿಶ್ವ ಯೋಗ ದಿನಾಚರಣೆ. ವಿಶ್ವಕ್ಕೆ ಯೋಗ‌ ಪರಿಚಯ ಮಾಡಿಸಿದ ನಮ್ಮ ಯೋಗಿಗಳನ್ನು ನೆನಪಿಸಿಕೊಂಡು ಆಚರಣೆ ಮಾಡಿದರೆ ಸಾಕಷ್ಟು ‌ಬದಲಾವಣೆ ಸಾಧ್ಯವಿದೆ. ಇಷ್ಟಕ್ಕೂ ಯೋಗ ಎಂದರೆ ಏನು? ಆಸನಗಳೆ? ಪ್ರಾಣಾಯಾಮವೆ?..ಯೋಗ ಎಂದರೆ ಸೇರೋದು ಯಾರನ್ನು ಯಾರು ಸೇರಬೇಕು ಎಂದರೆ ಒಳಗಿರುವ‌ ಜೀವಾತ್ಮ‌ ಪರಮಾತ್ಮನ ಸೇರೋದೇ‌.ಮಹಾಯೋಗ.. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ನೀನು ಯೋಗಿ ಆಗು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group