ಲೇಖನ

ಅನನ್ಯ ಅಕ್ಷರ ಪ್ರೇಮಿ – ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಪರಂಪರೆ ಎನ್ನುವುದು ನಿನ್ನೆಗಷ್ಟೇ ಸೇರಿರುವ ಧೂಳಲ್ಲ; ಅದು ಪ್ರತಿದಿನವೂ ಹೊಸ ಅರ್ಥಗಳೊಂದಿಗೆ ಮನುಷ್ಯನ ಬದುಕಿನಲ್ಲಿ ಮಿಡಿಯುವ ಜೀವಂತ ಚೇತನ. ಆ ಚೇತನಕ್ಕೆ ಅಕ್ಷರಗಳ ಶಬ್ದ ಕೊಡುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವವರು ಡಾ. ಗುರುರಾಜ್ ಪೋಶೆಟ್ಟಿಹಳ್ಳಿ. ಸಾಹಿತ್ಯ, ಅಧ್ಯಾತ್ಮ, ಸಂಸ್ಕೃತಿ ಮತ್ತು ಮಾಧ್ಯಮ—ಈ ನಾಲ್ಕು ದಿಕ್ಕುಗಳ ಸಂಗಮದಲ್ಲಿ ಅವರ ಚಿಂತನೆ ರೂಪುಗೊಂಡಿದೆ.ವೇದ–ಪುರಾಣಗಳ ತಾತ್ವಿಕತೆ, ದಾಸಸಾಹಿತ್ಯದ ಭಕ್ತಿ,...

ನಂದಿನಿ ಸನಬಾಳಗೆ ‘ಸಾವಿತ್ರಿಬಾಯಿ ಫುಲೆ ದಕ್ಷಿಣ ಭಾರತದ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ

ಶಾಲೆಯಲ್ಲಿ ಮಕ್ಕಳಿಗೆ ನಿರಂತರ ಪಾಠ ಜೊತೆಗೆ ಸಹಪಠ್ಯಗಳ ಆಟ... ಅದರೊಂದಿಗೆ ಕಲಿಕಾ ಚಟುವಟಿಕೆಗಳ ಮೂಲಕ ಬೋಧನೆ ಮಾಡುತ್ತಾ ಬರುತ್ತಿರುವ ಇವರು, ಶೈಕ್ಷಣಿಕವಾಗಿ ಆದರ್ಶ ಸಂಘಟನೆಗಳ ಮೂಲಕ ಅಕ್ಷರದ ಕ್ರಾಂತಿಯನ್ನು ಮಾಡುತ್ತಿದ್ದಾರೆ ಎಂದರೆ ಅತಿಯಶೋಕ್ತಿ ಆಗಲಾರದು. ಬಿಸಿಲು ನಾಡಿನ ಭರವಸೆಯ ಶಿಕ್ಷಕಿ ನಂದಿನಿ ಸನಬಾಳ್ ರವರು. ಕಳೆದ ೨೨ ವರ್ಷಗಳಿಂದಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು...

ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಸ್ ಕೆ ಕಾಂತಾ

ಇವತ್ತು ರಾಜಕಾರಣ ಮತ್ತು ಪ್ರಾಮಾಣಿಕತೆ ಎಂಬುದು ತದ್ವಿರುದ್ಧ ಪದಗಳು. ಇದಕ್ಕೆ ಮಾದರಿ ಎಂದರೆ ಮಾಜಿ ಸಚಿವ ಎಸ್ ಕೆ ಕಾಂತಾ. ತನ್ನ ಬದುಕಿನುದ್ದಕ್ಕೂ ಸಂಘರ್ಷ ಸಮನ್ವಯತೆಯ ಸಾಕಾರ ರೂಪದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾನು ಕಂಡ ಅತ್ಯಂತ ಅಪರೂಪದ ಪ್ರಾಮಾಣಿಕ ರಾಜಕಾರಣಿ ಎಂದು ಕರೆದರೆ ತಪ್ಪಾಗಲಾರದು. ಈಗಲೂ ಬಾಡಿಗೆ ಮನೆಯಲ್ಲಿ ಕಾಲ ಕಳೆಯುವ ಸರಳ ಸಜ್ಜನಿಕೆಯ...

ವಿಶೇಷ ಲೇಖನ : ವೈಕುಂಠ ಏಕಾದಶಿ

ಇಂದು ವೈಕುಂಠ ಏಕಾದಶಿ. ಇದು ಸ್ವರ್ಗದ ಬಾಗಿಲು ತೆರೆಯುವ ದಿನವೆಂದು ನಂಬಿಕೆ.ಹೀಗಾಗಿ ಈ ದಿನ ದೇಗುಲಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.ಏಕಾದಶ ಇದು ಸಂಸ್ಕೃತ ಪದ.ಈ ಪದದ ಅರ್ಥ ಹನ್ನೊಂದು. ಹಿಂದೂ ಪಂಚಾಂಗದ ಹನ್ನೆರಡು ಮಾಸಗಳ ಶುಕ್ಲಪಕ್ಷದ ಮತ್ತು ಕೃಷ್ಣಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎಂದು ಆಚರಿಸಲಾಗುತ್ತದೆ. ಒಂದು ಮಾಸದಲ್ಲಿ ಎರಡು ಏಕಾದಶಿಗಳು ಬರುತ್ತವೆ. ಈ...

ಕನ್ನಡದ ದೀಪ ಹಚ್ಚಿದ ಭಾವ ಕವಿ ಡಾ ಡಿ ಎಸ್ ಕರ್ಕಿ

ನವೋದಯ ಸಾಹಿತ್ಯದ ಕಾಲ ಘಟ್ಟದಲ್ಲಿ ಗುರುತಿಸಿ ಕೊಂಡ ಅಪ್ರತಿಮ ನವೋದಯದ ಕೊನೆಯ ಕೊಂಡಿ ಡಾ. ಡಿ ಎಸ್ ಕರ್ಕಿ ಅವರು. ಅವರ ಮಾಧುರ್ಯ ಕವನಗಳಿಗೆ ರಾಷ್ಟ್ರ ಕವಿ ಕುವೆಂಪು ಅವರೂ ಕೂಡ ಮಾರು ಹೋಗಿದ್ದರು. ಅವರ ಭಾವ ಭದ್ರತೆ ಹಲವು ಬಗೆಯ ಕನ್ನಡ ಕಾವ್ಯ ಪರಂಪರೆಯಲ್ಲಿ ಶ್ರೇಷ್ಠ ಕವಿ ಸಾಹಿತಿ ಡಾ ಡಿ ಎಸ್...

ಪ್ರವಾಸ : ಜ್ಞಾನಾರ್ಜನೆಯ ಪಥದಲ್ಲಿ ಒಂದು ದಿನ

ಶಿಕ್ಷಣ ಎಂದರೆ ಕೇವಲ ತರಗತಿ ಕೋಣೆಗೆ ಸೀಮಿತವಲ್ಲ; ಪುಸ್ತಕಗಳ ಹೊರತಾಗಿಯೂ ಜಗತ್ತೇ ಒಂದು ದೊಡ್ಡ ಪಾಠಶಾಲೆ ಎಂಬುದನ್ನು ನಮಗೆ ಅರಿವುಗೊಳಿಸಿದ ಅನುಭವವೇ ನಮ್ಮ ಈ ಶೈಕ್ಷಣಿಕ ಅಧ್ಯಯನ ಪ್ರವಾಸ.ದಿನಾಂಕ ೧೬/೧೨/೨೦೨೫, ಮಂಗಳವಾರದಂದು ಬೆಳಿಗ್ಗೆ ೬:೦೦ ಗಂಟೆಗೆ ನಾನು, ನಮ್ಮ ಸ್ನೇಹಿತರು ಹಾಗೂ ನಮ್ಮ ಗುರುಗಳಾದ ಡಾ. ಡಿ. ವೀರೇಶ ಸರ್, ಡಾ. ಪದ್ಮಜಾ ಮೇಡಂ...

ಕಿರು ಲೇಖನ : ನೆದರು (ಬೆದರು) ಬೊಂಬೆ

ನಮ್ಮೂರಿನ ಹೊಲಗಳಲ್ಲಿ ಬೆಳೆ ಬಂದ ಕಾಲಕ್ಕೆ ಬಿದಿರಿಗೆ ಮನುಷ್ಯರ ಅಂಗಿ ಪ್ಯಾಂಟ್ ಮಹಿಳೆಯರ ಸೀರೆ ಇತ್ಯಾದಿ ಉಡುಗೆ ತೊಡಿಸಿ ತಲೆಯ ಆಕಾರದಲ್ಲಿ ಗಡಿಗೆಯನ್ನು ಮಾಡಿ ಬೆದರು ನಿಲ್ಲಿಸುವರು. ಮಾನವನ ದೃಷ್ಟಿ ಬಹಳ ಕೆಟ್ಟದ್ದು ಎಂದು ನಂಬಿಕೆಯಿದೆ. ರೈತರು ದಾರಿ ಹೋಕರು ತಮ್ಮ ಬೆಳೆಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿ ಕೆಲಹೊತ್ತು ಅಲ್ಲಿಯೇ ನಿಂತು ತದೇಕ ಚಿತ್ತದಿಂದ...

ಲೇಖನ : ಹಳ್ಳಿಯಿಂದ ದಿಲ್ಲಿ ದರ್ಬಾರಕ್ಕೆ ಹೋದ  ಬಸಪ್ಪ ದಾನಪ್ಪ ಜತ್ತಿ

ಒಬ್ಬ ಹಳ್ಳಿಯ ಸಾಧಾರಣ ಲಿಂಗಾಯತ ವ್ಯಾಪಾರಸ್ಥ ಮನೆತನದಲ್ಲಿ ಹುಟ್ಟಿ ಭಾರತದ ಪರಮೋಚ್ಚ ಅಧ್ಯಕ್ಷ ಸ್ಥಾನಕ್ಕೆ ಹೋದ ಅಪ್ರತಿಮ ರಾಜಕೀಯ ಮುತ್ಸದ್ಧಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸಪ್ಪ ದಾನಪ್ಪ ಜತ್ತಿ ಅವರ ಬದುಕು ಒಂದು ಸಂಘರ್ಷವೇ ಆಗಿದೆ.ಸಾವಳಗಿ ಇವತ್ತಿನ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಒಂದು ಪುಟ್ಟ ಗ್ರಾಮ. ಆ ಊರಿನಲ್ಲಿ ದಾನಪ್ಪ ಎಂಬ ವ್ಯಾಪಾರಿ...

ಕರ್ನಾಟಕದ ಸರ್ದಾರ್ ಕ್ರಾಂತಿಕಾರಿ ಅಂಬಲಿ ಚೆನ್ನಬಸಪ್ಪನವರು

ಕರ್ನಾಟಕದ ವಿಜಯಪುರದ ಪಕ್ಕದ ಪುಟ್ಟ ಗ್ರಾಮ ಅರ್ಜುಣಗಿ. ಒಬ್ಬ ನಿಷ್ಟಾವಂತ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಯೋಧ ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡೆದ್ದ ಸಿಂಹ ಚೆನ್ನಬಸಪ್ಪ ಅಂಬಲಿ ಅವರು.ಚೆನ್ನಬಸಪ್ಪ ಅಂಬಲಿ ಅವಿಭಜಿತ ಬಿಜಾಪುರ (ಇಂದಿನ ವಿಜಯಪುರ) ಜಿಲ್ಲೆಯ ಅಗ್ರಗಣ್ಯ ಕಾಂಗ್ರೆಸ್ ನಾಯಕರಾಗಿದ್ದ ಇವರು, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು.ಅಂಬಲಿಯವರು ವಿಜಯಪುರ...

ಕರ್ನಾಟಕದ ಉಕ್ಕಿನ ಮನುಷ್ಯ ಗುದ್ಲೆಪ್ಪ ಹಳ್ಳಿಕೇರಿಯವರು.

  ಉಕ್ಕಿನ ಮನುಷ್ಯ  2006 ರಲ್ಲಿ ಹಳ್ಳಿಕೇರಿ ಗುದ್ಲೆಪ್ಪನವರ ಶತಮಾನೋತ್ಸವ ಆಚರಣೆ ಸಂದರ್ಭದ ಸಂಸ್ಮರಣ ಗ್ರಂಥಪುಷ್ಪವಿದು. ಡಾ.ಎಂ.ಎಂ.ಕಲಬುರ್ಗಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಪ್ರೊ.ಆರ್.ವಿ.ಹೊರಡಿ,ಡಾ.ಎಸ್.ಎಚ್.ಪಾಟೀಲ, ಡಾ.ವಿ.ವಿ.ಹೆಬ್ಬಳ್ಳಿ,  ನಿರಂಜನ ವಾಲಿಶೆಟ್ಟರವರು ಈ ಕೃತಿಯ ಸಂಪಾದಕರು.ಗಾಂಧೀಜಿ ದರ್ಶನದ ರೋಮಾಂಚನವೆ ನಾಂದಿ ಹಳ್ಳಿ-ಕೇರಿಯ ಮೀರಿ ಹೃದಯದಲಿ ಪುಟಿದೆದ್ದ ದೇಶಭಕ್ತಿಯ ಚಿಲುಮೆ! ಹೋರಾಟಕ್ಕೆ ಗುದ್ದಲಿ ಪೂಜೆ, ಸೆರೆಮನೆಯ ವಾಸ, ಖಾದಿಯೆ ಹಾದಿ ದೀನದಲಿತರಿಗೆ ಸಂವಾದಿ,ಹಗಲೂರಾತ್ರಿ ದುಡಿಮೆ"- ಡಾ.ಚನ್ನವೀರ...
- Advertisement -spot_img

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...
- Advertisement -spot_img
error: Content is protected !!
Join WhatsApp Group