ಲೇಖನ
ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ ಡಾ ಶ್ರೀ ಚೆನ್ನಬಸವ ಸ್ವಾಮೀಜಿ
ಹೈದ್ರಾಬಾದ ಕರ್ನಾಟಕದ ಶ್ರೇಷ್ಠ ಶಿವಯೋಗ ಸಾಧಕ ಭಾಲ್ಕಿ ಡಾ ಡಾ ಶ್ರೀ ಚೆನ್ನಬಸವ ಸ್ವಾಮೀಜಿ. ರಜಾಕಾರ ಮತ್ತು ಮುಸ್ಲಿಮರ ಹಾವಳಿಗೆ ಕನ್ನಡ ಶಿಕ್ಷಣ ತತ್ತರಿಸಿ ಹೋಗಿತ್ತು ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡವನ್ನು ಕಲಿಸುವ ದಿಟ್ಟತನವನ್ನು ಪರಮ ಪೂಜ್ಯ ಡಾ ಭಾಲ್ಕಿ ಡಾ ಚೆನ್ನ ಬಸವ ಸ್ವಾಮೀಜಿಯವರು ಕೈಗೊಂಡರುಹಿರೇಮಠ ಸಂಸ್ಥಾನ ಕನ್ನಡದ ಮಠ,...
ಲೇಖನ
ಲೇಖನ : ವೈಚಾರಿಕ ನೆಲೆಯ ಗಟ್ಟಿ ಧ್ವನಿ ಪ್ರೊ. ಮಾಲತಿ ಪಟ್ಟಣಶೆಟ್ಟಿ
ನವೋದಯ ಸಾಹಿತ್ಯ ಸಾಹಿತ್ಯ ತನ್ನ ತೀವ್ರತೆಯನ್ನು ಕಳೆದುಕೊಂಡು ನವ್ಯಕ್ಕೆ ಜಾರುತ್ತಿರುವಾಗ ಗೋಪಾಲ ಕೃಷ್ಣ ಅಡಿಗ ಪ್ರಾರಂಭವಾದ ಚಂಡ ಮದ್ದಳೆ ಮತ್ತು ಭೂಮಿಗೀತ ಕೃತಿಗಳ ಮೂಲಕ ಪ್ರೇರಣೆಗೊಂಡು ಅನೇಕ ಯುವ ಸಾಹಿತಿಗಳ ಹೊಸ ತಲೆಮಾರಿನ ಪರಂಪರೆ ಹುಟ್ಟಿಕೊಂಡಿತು.ಉತ್ತರ ಕರ್ನಾಟಕದಲ್ಲಿ ಕಂಬಾರ ಚಂಪಾ ಗಿರಡ್ಡಿ
ಸಿದ್ಧಲಿಂಗ ಪಟ್ಟಣಶೆಟ್ಟಿ ಮಾಲತಿ ಪಟ್ಟಣಶೆಟ್ಟಿ ಮುಂತಾದ ಯುವ ಪಡೆ ನಿರ್ಮಾಣಗೊಂಡಿತು. ತುರ್ತು ಪರಿಸ್ಥಿತಿಯ...
ಲೇಖನ
ಲೇಖನ : ಶಿಕ್ಷಕರಿಲ್ಲದೆ ಕಲಿಕೆ ಸಾಧ್ಯವಿಲ್ಲ
ಇತ್ತೀಚೆಗೆ ನಮ್ಮ ಶೈಕ್ಷಣಿಕ ರಂಗ ಸಾಕಷ್ಟು ಬದಲಾವಣೆಗಳನ್ನು ಹೊಂದುತ್ತಿದೆ. ಕರೋನಾ ಮಾರಿ ಸಾಕಷ್ಟು ಬುದ್ಧಿಯನ್ನು ಕಲಿಸುವುದರ ಜೊತೆಗೆ ನಮ್ಮ ಜೀವನ ಕ್ರಮದಲ್ಲಿ ಬದಲಾವಣೆ ತಂದದ್ದು ನಿಜ. ಆನ್ ಲೈನ್ ಶಿಕ್ಷಣ ಒಂದು ಮಾರ್ಗವಾಯಿತು. ಅನೇಕ ಶಾಲೆಗಳು ಡಿಜಿಟಲ್ ಶಿಕ್ಷಣ ನೀಡುತ್ತೇವೆ ಎಂದು ಹುಯಿಲೆಬ್ಬಿಸಿದರು. ಶಿಕ್ಷಕರಿಗಿಂತ ಗೂಗಲ್ ಅತ್ಯಂತ ಜಾಣ ನಮಗೆ ಬೇಕಿದ್ದೆಲ್ಲವನ್ನೂ ಕೊಡುತ್ತದೆ ಎಂದು...
ಲೇಖನ
ಗಮಕಗಳ ಗಾರುಡಿಗ ತ್ರಿಪದಿ ಸಾಮ್ರಾಟ ಗಂಗಪ್ಪಾ ವಾಲಿ
ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನ ನಂತರ ಅದೇ ಪರಂಪರೆಯಲ್ಲಿ ಸಾಗಿದ ಡಿವಿಜಿ ಮತ್ತು ದಿನಕರ ದೇಸಾಯಿ ಅವರ ಸರಿ ಸಮಾನವಾದ ಬಹು ಎತ್ತರದ ತ್ರಿಪದಿ ಸಾಹಿತ್ಯದ ದಿಗ್ಗಜ ನಮ್ಮವರೇ ಆದ ವಾಲಿ ಗಂಗಪ್ಪನವರು. ಇಂದಿನ ತಲೆಮಾರಿನವರಿಗೆ ಗೊತ್ತಿರದ ಮತ್ತು ಕನ್ನಡಿಗರು ಮರೆತ ಅಪರೂಪದ ಸಾಹಿತಿಗಳು ಗಮಕಿಗಳು.ಸುಪ್ರಭಾತದ ಸಿರಿಕಂಠದ ಕೋಗಿಲೆ ಎಂದೆಲ್ಲಾ ಪ್ರಸಿದ್ಧಿ ಪಡೆದ ಗಂಗಪ್ಪಾ ವಾಲಿಯವರು...
ಲೇಖನ
ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ
ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ ಬದುಕಿದಾತ ಎಂದರ್ಥ. ಅದನ್ನೇ ಬಸವ ತತ್ವದಲ್ಲಿ "ಶರಣ" ಎನ್ನಲಾಗಿದೆ.ವಾಲ್ಮಿಕಿ ರಾಮಾಯಣದ ಉತ್ತರಾ ಖಂಡದಲ್ಲಿ ಅಧ್ಯಾಯ ೭, (೭೩-೭೬) ರಲ್ಲಿ ಶಂಬೂಕ ಮಹರ್ಷಿಯನ್ನು ಕೊಲೆಗೈದ ಪ್ರಸ್ತಾಪ ಇದೆ. ಆತ...
ಲೇಖನ
ಬಡ ವಿದ್ಯಾರ್ಥಿಗಳ ಆಶ್ರಯದಾತ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರು
ಬೆಂಗಳೂರಿಗೆ ಬೇರೆ ಊರಿನ ಪ್ರವಾಸಿಗರು ಬಂದು ಲಾಡ್ಜ್ ಗಾಗಿ ಬಾಡಿಗೆಯ ಚೌಕಾಸಿ ಮಾಡಿದರೆ ಅಲ್ಲಿಯ ಮಾಲೀಕರು ಇದೇನು ತೋಟದಪ್ಪ ಛತ್ರಾನ..?! ಎಂಬ ಕನ್ನಡ ನಾಣ್ಣುಡಿ ಕರ್ನಾಟಕದಲ್ಲಿ ಹೆಸರುವಾಸಿಯಾಗಿದೆ. ಇದನ್ನು ಸಾಕಷ್ಟು ಕನ್ನಡ ಚಲನಚಿತ್ರಗಳಲ್ಲೂ ಬಳಸಲಾಗಿದೆ.ಗುಬ್ಬಿ ತೋಟದಪ್ಪನವರು ಕರ್ನಾಟಕ ಕಂಡ ಬಹು ದೊಡ್ಡ ಉದಾರಿ ದಾಸೋಹಿ ಬಡವರ ಪಾಲಿನ ದೇವತೆಯಾಗಿದ್ದರು.
ಇವರು 19 ನೆಯ ಶತಮಾನದ ಶ್ರೇಷ್ಠ...
ಲೇಖನ
ವಿಶ್ಲೇಷಣೆ : ಚಿಂತನೆಗೆ ದಾರಿ ತೋರಿಸುವ ಪ್ರಯತ್ನಗಳು
ಕವಿ ಎನ್.ಶರಣಪ್ಪ ಮೆಟ್ರಿ ಯವರು ವಿರಚಿತ ಮೂರು ಕೃತಿಗಳ ಬಗ್ಗೆ ಹೇಳುವುದಾದರೆ ಇದು ಕಾವ್ಯ, ಚಿಂತನೆ, ಮತ್ತು ಜ್ಞಾನ ಪರಂಪರೆಯ ಮೂರು ಕೃತಿಗಳು — “ಮಧುರ ಶಾಯಿರಿಗಳು”, “ಚದುರ ಪದಗಳು”, ಮತ್ತು “ರನ್ನಗನ್ನಡಿ ಸುಭಾಷಿತಗಳು” — ನಮ್ಮ ಸಾಹಿತ್ಯ ಲೋಕಕ್ಕೆ ಹೊಸ ಪ್ರೇರಣೆಯ ನಾಂದಿ ಹಾಡುತ್ತಿವೆ.ಮೊದಲ ಕೃತಿ “ಮಧುರ ಶಾಯಿರಿಗಳು” — ಕವಿಯ ಹೃದಯದ...
ಲೇಖನ
‘ಹೊತ್ತಿಗೊದಗದ ಮಾತು|
ಹತ್ತುಸಾವಿರ ವ್ಯರ್ಥ|
ಕತ್ತೆ ಕೂಗಿದರೆ ಫಲವುಂಟು|
ಬಹುಮಾತು|
ಕತ್ತೆಗೂ ಕಷ್ಟ ಸರ್ವಜ್ಞ|’ಈ ಮೇಲಿನ ಸರ್ವಜ್ಞನ ವಚನ ಎಷ್ಟೊಂದು ಅರ್ಥಪೂರ್ಣ. ಮಾತಿಲ್ಲದೆ ಯಾರ ಜೀವನ ನಡೆಯುವುದು ಬಲು ಕಷ್ಟ. ನಮ್ಮ ದೈನಂದಿನ ಬದುಕಿನ ವ್ಯವಸ್ಥೆ ಸುಗಮವಾಗಿ ಮಾಡಿಕೊಳ್ಳಲು ನಾವು ಮಾಡಿಕೊಂಡಿರುವ ಯಾದೃಚ್ಛಿಕ ಧ್ವನಿ ಸಂಕೇತದ ವ್ಯವಸ್ಥೆ ಈ ಮಾತು.
‘ಮಾತು ಹೇಗಿದ್ದರೆ ಚೆನ್ನಾಗಿರುತ್ತದೆ’ ಎಂಬುದು ಸರ್ವಜ್ಞನ ವಚನದಿಂದ ತಿಳಿಯುತ್ತದೆ. ಅದೇ...
ಲೇಖನ
ನವ ಬೆಂಗಳೂರುನಿರ್ಮಾಪಕ ಮಹಾ ದಾಸೋಹಿ ರಾವ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು
ರಾವ್ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು: (1815-1887), ಒಬ್ಬ ಭಾರತೀಯ ವ್ಯಾಪಾರಿ ಮತ್ತು ಲೋಕೋಪಕಾರಿಯಾಗಿದ್ದರು. 19 ನೇ ಶತಮಾನದ ಉತ್ತರಾರ್ಧದಲ್ಲಿ ಬೆಂಗಳೂರು ಪ್ರದೇಶವು ಭೀಕರ ಬರಗಾಲದಿಂದ ಬಳಲುತ್ತಿದ್ದಾಗ, ಅವರು ಮಳೆ ನೀರನ್ನು ಶೇಖರಣೆ ಮಾಡಲು ಹಾಗೂ ಜನರಿಗೆ ಸಹಾಯ ಮಾಡಲು ದೊಡ್ಡ ಕೆರೆಯ ನಿರ್ಮಾಣಕ್ಕೆ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಉದಾರವಾಗಿ ದಾನ ಮಾಡಿದರು,...
ಲೇಖನ
ಕನ್ನಡ ಜಾನಪದ ಪರಿಷತ್ತಿನ ಗದಗ ಜಿಲ್ಲೆಯ ಘಟಕದ ನೂತನ ಅಧ್ಯಕ್ಷ ಆಯ್.ಬಿ.ಬೆನಕೊಪ್ಪ
ದಿ ೦೪.೧೨.೨೦೨೫ ರಂದು ಕನ್ನಡ ಜಾನಪದ ಪರಿಷತ್ತು (ರಿ)ಬೆಂಗಳೂರು ಗದಗ ಜಿಲ್ಲೆಯ ಘಟಕದ ಪದಗ್ರಹಣ ಸಮಾರಂಭ ಉದ್ಘಾಟನಾ ಕಾರ್ಯಕ್ರಮಜಾನಪದ ಸಾಹಿತ್ಯಾಸಕ್ತರು, ಆಧುನಿಕ ಕನ್ಯೆ, ಮಿಲನ, ಪುನರ್ಜನ್ಮ,ಶ್ವೇತಾಂಬರ ಇತ್ಯಾದಿ ಸಾಹಿತ್ಯ ಕ್ರೃತಿಗಳ ಸ್ರೃಜಕರು,'ಉತ್ತರಾಂಚಲದ ಅಂಚಿನಲ್ಲಿ ನಾನು ಕೃಷ್ಣ' ಪ್ರವಾಸ ಕಥನ ಕರ್ತೃ, ವೃತ್ತಿಜೀವನ ಪ್ರಾಮಾಣಿಕವಾಗಿ ಪೂರೈಸಿ ಶಿಕ್ಷಣ ಕ್ಷೇತ್ರದಲ್ಲಿ ಉಪ ನಿರ್ದೇಶಕರಾಗಿ ಅಮೂಲ್ಯ ಸೇವೆಗೈದು ನಿವೃತ್ತರಾದವರು,...
Latest News
ಕವಿಗೋಷ್ಠಿಗೆ ಆಹ್ವಾನ
ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...



