ಕವನ

ವೇಣು ಜಾಲಿಬೆಂಚಿ ಗಜಲ್ ಗಳು

ಗಜಲ್-೧ ರೂಪಕವಿಲ್ಲದ ರೂಪ ನನ್ನ ಕಾವ್ಯ ಬಡವನ ಹಸಿ ಕೋಪ ನನ್ನ ಕಾವ್ಯ ಸಂಕೇತವಿಲ್ಲದ ಭೂಪ ನನ್ನ ಕಾವ್ಯ ಕತ್ತಲು ಲೋಕದ ದೀಪ ನನ್ನ ಕಾವ್ಯ ಪ್ರತಿಮೆಯಿಲ್ಲದ ವಿಶ್ವರೂಪ ನನ್ನ ಕಾವ್ಯ ಬೆಂಕಿಯಲರಳಿದ ವಿಶಾಪ ನನ್ನ ಕಾವ್ಯ ದೈವಕು ಮಿಗಿಲು ಅಮ್ಮ ಅಪ್ಪ ನನ್ನ ಕಾವ್ಯ ನೊಂದವರ ಕಣ್ಣೀರಿನ ತಾಪ ನನ್ನ ಕಾವ್ಯ ಅಕ್ಕತಂಗಿಯರಿಗೆ ಮಿಡಿವ ಸಂತಾಪ ನನ್ನ ಕಾವ್ಯ "ಜಾಲಿ" ದಲಿತ ಅಜೆಂಡಾದ ಅನುರೂಪ ನನ್ನ ಕಾವ್ಯಗಜಲ್-೨ ಸೋಲಿಗೆ...

ಮಕರ ಸಂಕ್ರಮಣದ ಕವಿತೆಗಳು

ಸಂಕ್ರಾಂತಿ ಹಬ್ಬ ಸಂಕ್ರಾಂತಿ ಬಂತೋ ಬಂತೋ ಎಳ್ಳು ಬೆಲ್ಲಾ ಹಂಚಿ ಬಂತೋ ಉತ್ತರಾಯಣ ಪುಣ್ಯ ಕಾಲವೊ ನದಿ ಸ್ನಾನ ಮಾಡುವ ಕಾಲವೊ|| ಕಹಿ ನನೆಪು ಮರೆವ ಹಬ್ಬ ಸಿಹಿ ನೆನಪು ತರುವ ಹಬ್ಬ ಸ್ನೇಹವನ್ನು ಕೊಡಿಸುವ ಹಬ್ಬ ಪ್ರೀತಿಯನ್ನು ತೋರುವ ಹಬ್ಬ|| ಬಂಧು ಬಗಳಗವ ಬೆಸೆಯುವ ಹಬ್ಬ ಸುಗ್ಗಿ ಕಾಲದಲ್ಲಿ ಬರುವ ಹಬ್ಬ ಹಳ್ಳಿ ಗ ಬಹಳ ಸೊಗಸಿನ ಹಬ್ಬ ಬಣ್ಣ ಬಣ್ಣ ಬಸವ ತೋಳುದು ಪ್ರೀತಿ ಯಿಂದ ಆಚರಿಸುವ ಹಬ್ಬ|| ಮಹಾಂತೇಶ ಎನ್...

ಕವನ: ಎಳ್ಳಮವಾಸೆ ಸಡಗರ

ಎಳ್ಳಮವಾಸೆ ಸಡಗರ ಹಸಿರುಟ್ಟ ಭೂತಾಯಿಯೇ ಹರಸು ನಮ್ಮನು ವರುಷ ವರುಷವು ಬಿಡದೆ ಆಚರಿಪೆವು ನಿನ್ನನು ಚರಗ ಚೆಲ್ಲುತ ಪೂಜಿಸುವ ಎಳ್ಳಮವಾಸೆಯು ಆಹಾ! ಆಹಾ! ಎಂತಹ ಸಡಗರ ಸಂಭ್ರಮವು. ಹಗಲು ರಾತ್ರಿ ಎನ್ನದೆ ವಾರಪೂರ್ತಿ ಸಿದ್ದತೆಯು ಕಡಬು ಕರ್ಚಿಕಾಯಿ ಚಕ್ಲಿ ಸುರಳಿ ಹೊಳಿಗೆಯು ತರತರದ ಚಟ್ನಿಕಾರ ಹಪ್ಪಳಸಂಡಿಗೆ ತುಪ್ಪವು ಬಗೆಬಗೆಯ ರೊಟ್ಟಿ ಚಪಾತಿಯ ಹಬ್ಬದೂಟವು ಚಕ್ಕಡಿ ಗಾಡಿ ರೀಕ್ಷಾ ಹಲವು ರೀತಿ ವಾಹನಗಳು ಎತ್ತುಗಳನ್ನು ಅಂದಚಂದಗೊಳಿಸು ಆ ಪರಿವು ಹಸಿರನು ಮೈವೆತ್ತ...

ವಿವೇಕವಾಣಿ

ವಿವೇಕವಾಣಿ ಎದ್ದೇಳಿಯನ್ನುವ ವಿವೇಕವಾಣಿಯು ಮಲಗಿದ ಮನಗಳ ಎಬ್ಬಿಸಿತು ಭಾರತ ಮಾತೆಯ ಋಣವನು ತೀರಿಸೊ ಜನತೆಗೆ ಸಮಯವ ಒದಗಿಸಿತು.|| ಸನ್ಯಾಸಿ ವೀರನು ಧೀರನು ನರೇಂದ್ರ ಸನಾತನ ಧರ್ಮದ ಜ್ಯೋತಿಯು ಕಾಶ್ಮೀರದಿಂದಲಿ ಕನ್ಯಾಕುಮಾರಿಯವರೆಗೂ ಲಬಿಸಿತು ಸ್ಪೂರ್ತಿಯು|| ದೇಶದ ಸಂಸ್ಕೃತಿ ವಿಶ್ವಕೆ ತೋರಲು ಚಿಕಾಗೊ ನಗರಕೆ ಬಂದಿಹರು ಹಿಂದೂ ಧರ್ಮವು ಮಿಕ್ಕೆಲ್ಲ ಧರ್ಮಕೂ ಬುನಾದಿಯಂಬುದ ತೋರಿಹರು|| ವಿಶ್ವವೆ ಬೆರಗಾಗಿ ಸತ್ಯವರಿಯುತ ಮೂಗಿನ ಮೇಲೆಯೆ ಬೆರಳಿಟ್ಟಿತು. ಕಾಶಿಸೆ ಧರ್ಮದ ಜ್ಯೋತಿಯ ವಿಶ್ವಕೆ ನಾಡಿನ ಕೀರ್ತಿ ಮುಗಿಲು ಮುಟ್ಟಿತು|| ಯುವಶಕ್ತಿ ಒಂದಾಗಿ ನಡೆಯೆ ಮುಂದೆ ಸೋಲದು ಕಾಣದು ಎಂದೆಂದೂ ಒಗ್ಗಟ್ಟೆ...

ಭಾವಗೀತೆ: ಸಂಪ್ರೀತಿ ನಂಪ್ರೀತಿ

ಅಂತರಂಗ ಕದವು ತೆರೆದಿದೆ ಬಾ ಈಗ ರಂಗುರಂಗು ತಳಿರು ಕಟ್ಟಿದೆ ನೋಡೀಗ ಒಳಗಣ್ಣು ತೆರೆದು ನೀ ನೋಡು ನನ್ನೆದೆಗೆ ಒಲವು ನೀ ನೀಡು|| ಅಂದಚೆಂದ ಸವಿಯು ಬಾರೋ ನೀ ನೀಗ ಮೆಲ್ಲಮೆಲ್ಲ ಹೃದಯ ಹಾಡನು ಹಾಡೀಗ ಸಂಪ್ರೀತಿ ಚೆಂದ ಮಾವಯ್ಯ ನಂಪ್ರೀತಿ ಜಗಕೆ ತೋರಯ್ಯ|| ಮೇಘಶಾಮ ಮುರಳಿ ಲೋಲನೆ ನೀನಯ್ಯ ಕೃಷ್ಣಲೀಲೆ ಆಡು ಬಾಳಲಿ ಮಾವಯ್ಯ ರವಿಮಾಮ ಬಂದ ಬಾನಲ್ಲಿ ಸೇರು ಬಾ ನನ್ನ ತೋಳಲ್ಲಿ|| ನಾರಿಗೆದ್ದ ಕಳ್ಳ ಕೃಷ್ಣನೆ ಬಾ...

ಕವನ: ಆಶಾಕಿರಣ

ಆಶಾಕಿರಣ ಅನ್ನ ಅರಿವೆಯ ಜೊತೆಗೆ ಅರಿವಿನ ಅರಿವು ಮೂಡಿಸಿದವಳು ಹೆಣ್ಣು ಮಕ್ಕಳ ಎದೆಯಲಿ ಅಕ್ಷರದ ಬೀಜ ಬಿತ್ತಿ ನಿಜ ಬದುಕಿನ ಅರ್ಥ ತಿಳಿಸಿದವಳು ಕುರುಡು ಸಂಪ್ರದಾಯದ ರೀತಿನೀತಿಗಳಿಗೆ ಕೊಕ್ಕು ಹಾಕಿ ಹಕ್ಕಿಗಾಗಿ ಧ್ವನಿಯತ್ತಿದವಳು ಶೋಷಿತ ಅಬಲೆಯರಿಗೆ ಅವ್ವಳಾಗಿ ಮಡಿಲಲ್ಲಿ ಆಶ್ರಯ ಕೊಟ್ಟವಳು ಅವಮಾನ ಅಡೆತಡೆಗಳನೆಲ್ಲ ಅಡಿಪಾಯಕೆ ಹಾಕಿ ಅಕ್ಷರದ ದೇಗುಲವ ಕಟ್ಟಿದವಳು ಜ್ಯೋತಿಗೆ ಬತ್ತಿಯಾಗಿ ಸುಡುತ ನೋವನುಂಡರು ಅಜ್ಞಾನ ತಿಮಿರವನೋಡಿಸಿದವಳುವ್ಯವಸ್ಥೆಯ ಜೊತೆ ಹೋರಾಡಿದ ಸ್ತ್ರೀ ಕುಲಕೆ ಶಿಕ್ಷಣಕೊಡುವ ಪಣತೊಟ್ಟು ಗೆದ್ದವಳು ಸಾವಿರದ ಶರಣು ನಿನಗೆ ಸಾವಿತ್ರಿ ಆಧುನಿಕ ಶಿಕ್ಷಣದ ಮೊದಲ ಗುರುಮಾತೆಯಾದವಳು ನೀನಿಟ್ಟ...

ಹೊಸವರ್ಷದ ಕವನಗಳು

ಕರೋನಾ ವರ್ಷ 2020 ಎರಡು ಸಾವಿರ ಇಪ್ಪತ್ತು ಕರೋನಾ ಮಾರಿ ನುಂಗಿತ್ತು ವರ್ಷ ಪೂರ ಮರೆಯದಂಗ ಮರಳಿ ನೋಡುವಂತಾಯಿತು. ಅತಿ ಬುದ್ಧಿವಂತಿಕೆ ಪ್ರಮಾದಿಂದ ಹೊಸ ವೈರಸ್ಸೇ ಉದಯಿಸಿತು ಎಂದೂ ಕಂಡು ಕೇಳರಿಯದ ಹೊಸ ಇತಿಹಾಸವೇ ಸೃಷ್ಟಿಸಿತು. ಕರೋನಾ ಹೊಸ ಅಲೆಗೆ ಜಗದ ಉಸಿರೇ ನಿಂತಿತು ಚಿಕಿತ್ಸೆ ಇಲ್ಲದ ಮಹಾ ಮಾರಿಗೆ ವೈದ್ಯ ವಿಜ್ಞಾನ ಕೈ ಕಟ್ಟಿ ಕುಳಿತಿತ್ತು. ಕಾಣದ ವೈರಸ್ ಗೆ ಬಳಲಿ ವಿಶ್ವವೇ ತಲ್ಲಣಿಸಿತ್ತು ದೇಶದ ಬಾಗಿಲಿಗೆ ಹಾಕಿ ಬೇಲಿ ಒಳಗೇ ಒಣ ಜೀವನ ಸಾಗಿತ್ತು. ದುಡಿಯುವ...

ರಾಷ್ಟ್ರಕವಿ ಕುವೆಂಪು ಜನ್ಮದಿನ ವಿಶೇಷ ಕವನಗಳು

ರಸಋಷಿ ಕುವೆಂಪು ನೂರು ಮತದ ಹೊಟ್ಟು ಗಾಳಿಗೆ ತೂರಿ ಮನುಜಮತಕೆ ದಾರಿ ತೋರಿ ಎಲ್ಲ ಕುಬ್ಜತೆ ಯ ಎಲ್ಲೆಯನು ಮೀರಿ ಬೆಳೆದ ಚೇತನ ನೀವಾದಿರಿ. ಕಾಡ ಹಾಡಿಗೆ ಕೊರಳಾದ ಧೀಮಂತ ಕಾವ್ಯ ನವರಸ ಧ್ವನಿಯ ಭಾವಾತೀತ ಸುಮ್ಮನಿರೆ ಸಲ್ಲುವಿರಿ ಎದೆಯಾಳದಿ ಮಾತನಾಡಲು ಜ್ಯೋತಿರ್ಲಿಂಗ ಸಮಾನರು ರಸಋಷಿ ಕುವೆಂಪು ಬರೆದ ಪದ ಪದಗಳೆಲ್ಲ ನಿಜಸ್ವರೂಪ ಬೆಳಕೆ ಅಕ್ಷರಗಳಾಗಿ ಭುವಿಗೆ ಬಂದು ಮಂಗಲವೆ ಮೈದಾಳಿ ಮೂಡಿಹುದು ಹೊರಗೆಲ್ಲ ತುಂಬಿ ತುಳುಕುವದು ಕಾಂತಿ ಒಳಗೆ ಎದೆಯೊಳಗೆ ಮೇರೆ ಮೀರಿದ ಶಾಂತಿ. ಪುರೋಹಿತಶಾಹಿಯ ಬಣ ಗರ್ವ ಮೆಟ್ಟಿ ಶ್ರೀಸಾಮಾನ್ಯನಿಗೆ ಭಗವತ್ಪಥ ಕಟ್ಟಿ ತ್ರೇತಾಯುಗದ ಕುಬ್ಜೆ ಮಂಥರೆ ಇರಲಿ ಕಲಿಯುಗದ ಮಲ ಎತ್ತುವ ಜಲಗಾರನಿರಲಿ ಲೋಕದ ಪಾಲಿಗೆ ಯಾರಿಹರು ತ್ಯಾಜ್ಯ ನಿಮ್ಮ ಕರ...

ಕವನ: ಅಂಗವಿಕಲರು

ಅಂಗವಿಕಲರು ಅಂಗವಿಕಲರು ನಾವು ಅಂಗವಿಕಲರು ಕಣ್ಣು ಕಾಣದೆ ಕಿವಿ ಕೇಳದೆ ಬಾಯಿ ಮಾತನಾಡಲು ಬಾರದೆ ಕೈ ಕಾಲು ಇಲ್ಲದಿರುವ ಸ್ವಾದಿನ ಕಳೆದುಕೊಂಡಿರುವ ಅಂಗವಿಕಲರು ನಾವು ಅಂಗವಿಕಲರು ಕಣ್ಣು ಇಲ್ಲದೆ ಕೊಟ್ಟಿದ್ದನ್ನು ತಿಂದು ಜಗತ್ತನ್ನು ಕಾಣದೆ ಯಾರೊಬ್ಬರನ್ನು ನೋಡದೆ ಬದುಕು ಸಾಗಿಸುವವರು ನಾವು ಅಂಗವಿಕಲರುಕಿವಿ ಕೇಳ ಕೇಳದೆ ಮಾತನಾಡಲು ಬಾರದೆ ಸುಮ್ಮನೆ ಹುಚ್ಚರು ಎನಿಸಿಕೊಂಡು ತಿರುಗಾಡುವವರು ನಿಜವಾಗಿಯೂ ನಾವು...

ಕವನಗಳು

ನೀರೆ ನೀನಾರೆ ? ಹಸಿರೆಲೆಯ ಮೇಲೆ ಮುತ್ತುಗಳ ಮಾಲೆ ಏಳ್ಬಣ್ಣ ಬಾಲೆ ನೀರೆ ನೀನಾರೆ ? ಜುಳುಜುಳನೆ ಹರಿವ ಫಳಫಳನೆ ಹೊಳೆವ ಸುಳಿನಾಭಿಯಿರುವ ನೀರೆ ನೀನಾರೆ ? ಮಿಂಚುಗಣ್ಣವಳೆ ಗುಡುಗುದನಿಯಳೆ ಮುತ್ತುಸುರಿಸುವಳೆ ನೀರೆ ನೀನಾರೆ ? ತೆರೆಕರಗಳವಳೆ ಭೋರ್ಗರೆಯುವವಳೆ ನೊರೆವಸನಧರಳೆ ನೀರೆ ನೀನಾರೆ ? ಬಿಳಿವಸ್ತ್ರಧರಳೆ ಮೀನ್ಗಂಗಳವಳೆ ಅಲೆಹಸ್ತದವಳೆ ನೀರೆ ನೀನಾರೆ ? ಎನ್.ಶರಣಪ್ಪ ಮೆಟ್ರಿಬನ್ನಿ ನಾವು ಸನ್ಮಾನಿಸುತ್ತೇವೆ ನಮ್ಮನ್ನು ಯಾರು ಗುರ್ತಿಸುತ್ತಿಲ್ಲವೆಂದೇಕೆ ಚಿಂತಿಸುತ್ತೀರಿ ಬನ್ನಿ ನಾವು ಸನ್ಮಾನಿಸುತ್ತೇವೆ ಒಂದೆರಡು ಕವನ ಗೀಚಿದರೆ ಸಾಕು ಒಂದೆರಡು ಚಿತ್ರ ಬಿಡಿಸಿದರೆ ಸಾಕು ಒಂದೆರಡು ಹಾಡು ಹಾಡಿದರೆ ಸಾಕು ಒಂಚೂರು ಸಮಾಜಸೇವೆ ಮಾಡಿದರೆ ಸಾಕು ನಿಮ್ಮ ಸಿದ್ಧಿಸಾಧನೆಗಳನ್ನು ನಾವು ಗಣಿಸದೆ ಬನ್ನಿ ನಾವು ಸನ್ಮಾನಿಸುತ್ತೇವೆ ನೂರು ರೂಪಾಯಿ ಶಾಲು ಹೊದಿಸಿ ನೂರು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group