ಲೇಖನ

ಲೇಖನ : ನಾವು ಕುಟುಂಬದಲ್ಲಿದ್ದಿದ್ದೇವೆ ಆದರೆ ಕುಟುಂಬದವರೊಂದಿಗಿದ್ದೇವೆಯೇ !

ಮೊನ್ನೆ ಅಪ್ರಾಪ್ತ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆಮಾಡಿದ ಟಿವಿ ಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಪಾಲಕರು ಗಾಬರಿಗೊಂಡು ನನ್ನ ಮಗ ತುಂಬಾ ಮುಗ್ಧ ಹೀಗೆ ಮಾಡಲು ಸಾಧ್ಯವೆ ಇಲ್ಲ ಎನ್ನುವ ವಾದ ಮಾಡುತಿದ್ದರು, ಕಾಲೇಜನಲ್ಲಿ ಪಾಲಕರಿಗೆ ವಿಚಾರಣೆಗೆ ಕರೆದಾಗ ಕ್ಯಾಂಪಸ್ ನಲ್ಲಿ ಮಗ ರೌಡಿಸಂ ಹಾಗೂ ಹುಡುಗಿಯೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದಿದ್ದು ಇಡಿ ಊರಿಗೆ...

ಮಾತೆಯ ಮಡಿಲಲ್ಲಿ ಮುದ್ದು ಕಂದಮ್ಮಗಳಾಗಿ

ಕಣ್ಣಲ್ಲಿ ಅಚ್ಚೊತ್ತುವಂತಿರುವ ಹಚ್ಚು ಹಸಿರಿನ ಕಾಡು, ಮನೆಯ ಸುತ್ತಮುತ್ತಲಿರುವ ನಳನಳಿಸುವ ಹೂಗಿಡಗಳು, ಕೈ ಬೀಸಿ ಕರೆಯುವಂತಿರುವ, ಬಾಯಲ್ಲಿ ನೀರೂರಿಸುವ, ಬಣ್ಣ ಬಣ್ಣದ ಗೊಂಚಲು ಗೊಂಚಲು ಹಣ್ಣುಗಳು, ಗಗನದೆತ್ತರಕ್ಕೆ ಮುಟ್ಟಿರುವ ಬೃಹದಾಕಾರದ ಹೆಮ್ಮರಗಳು, ಇವುಗಳ ಮುಂದೆ ತೀರಾ ಚಿಕ್ಕದಾದರೂ ಭೂ ರಮೆಗೆ ಸೀರೆ ಉಡಿಸಿದಂತಿರುವ ಹಸಿರಾದ ಹುಲ್ಲು, ಗಿಡ, ಬಳ್ಳಿ ಬೇರುಗಳು, ರುಚಿರುಚಿಯಾದ ತರಕಾರಿಗಳು, ಶಕ್ತಿ...

ಭೈರಪ್ಪನವರೇ, ಇದೇನು ಮಾಡಿ ಬಿಟ್ಟಿರಿ !?

   ಡಾ.ಎಸ್. ಎಲ್. ಭೈರಪ್ಪವರ ಕಾದಂಬರಿಗಳು ಕೇವಲ ಕಥೆಗಳಲ್ಲ, ಅವು ಸಮಾಜ, ಇತಿಹಾಸ ಮತ್ತು ಮಾನಸಶಾಸ್ತ್ರದ ಅಧ್ಯಯನವಾಗಿದ್ದವು. ‘ಪರ್ವ’, ‘ಸಾಕ್ಷಿ’, ‘ಅವರಣ’, ‘ತಂತು’, 'ನಿರಾಕರಣ',.... ಅವರು ಬರೆದ ಬಹುತೇಕ ಕೃತಿಗಳು  ಸಾಹಿತ್ಯ ಪ್ರಪಂಚದಲ್ಲಿ ಅಮರ ಸ್ಥಾನ ಪಡೆದಿವೆ. ಅವರ ಬರಹದ ಶೈಲಿ ಸರಳವಾದರೂ ಅದರಲ್ಲಿ ತತ್ತ್ವಚಿಂತನೆ, ಗಂಭೀರ ವಿಚಾರಮಾಲೆಗಳು ತುಂಬಿಕೊಂಡಿದ್ದವು. ವೈಯಕ್ತಿಕ ಅನುಭವಗಳನ್ನೂ, ಸಮಾಜದ ಗಾಢ...

ಲೇಖನ : ಮಿತ್ರನ ನಿರ್ಲಿಪ್ತ ಕಾದಂಬರಿ ಇಷ್ಟವಾದದ್ದು ಬಾಲ್ಯ ಜೀವನ.

ನನ್ನ ಮಗನ ಮದುವೆ ಸಮಾರಂಭಕ್ಕೆ ಉದಯರವಿ ಬಂದಿದ್ದರು. ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ ಮಡದಿಯ ಇಚ್ಛಾ ಪ್ರಕಾರ ಸಾಂಗವಾಗಿ ನಡೆದಿತ್ತು. ಆಗ ಒಂದೂವರೆ ಗಂಟೆ. ಊಟದ ಸಮಯ. ಎಲ್ಲಾ ಬಂಧು ಬಳಗ ಸ್ನೇಹಿತರು ಜಮಾಯಿಸಿದ್ದರು. ಮನೆ ಒಳಗೆ ಕಾಲಿಡಲು ಜಾಗವಿಲ್ಲ. ಅರ್ಚಕರು ಸತ್ಯನಾರಾಯಣಸ್ವಾಮಿ ಕಥೆ ಹೇಳುತ್ತಿದ್ದರು. ಇವರು ನನ್ನ ಬಿ.ಕಾಂ. ಕ್ಲಾಸ್ ಮೇಟ್. ಹಾಗೆಂದು ಕಥೆ...

ಕೃತಿ ವಿಮರ್ಶೆ : ಕೌಂಡಿನ್ಯರ ಎರಡು ಐತಿಹಾಸಿಕ ಕಾದಂಬರಿಗಳು ಬೆಳವಾಡಿ ಮಲ್ಲಮ್ಮ, ಅಮೋಘವರ್ಷ ನೃಪತುಂಗ

ಕೌಂಡಿನ್ಯ ಕಾವ್ಯನಾಮದ ವೈ.ಎನ್. ನಾಗೇಶ್ ಅವರು ತಮ್ಮ ೩೨ ವರ‍್ಷಗಳ ಸಾಹಿತ್ಯ ಕೃಷಿಯಲ್ಲಿ ಈ ವರೆಗೂ ೩೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಕಾದಂಬರಿಕಾರರಾಗಿ ಇವರ ಕಾದಂಬರಿಗಳು ವಾರಪತ್ರಿಕೆ, ಮಾಸಿಕಗಳಲ್ಲಿ ರಾಜ್ಯದ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ೩೫೦ನೇ ಕೃತಿ ಅಮೋಘವರ್ಷ ನೃಪತುಂಗ ಮತ್ತು ಬೆಳವಾಡಿ ಮಲ್ಲಮ್ಮ ಕೃತಿಗಳನ್ನು ಹೊಳೆನರಸೀಪುರ ತಾ. ಕಸಾಪ ಅಧ್ಯಕ್ಷರು ಆರ್.ಬಿ.ಪುಟ್ಟೇಗೌಡರು ನನಗೆ...

ಲೇಖನ :_ಬಸವ ಭಕ್ತಿಯ ಬೀಜ ಬಸಮ್ಮ ಭರಮಶೆಟ್ಟಿ

ನಾವು - ನಮ್ಮವರು ಬಸಮ್ಮ ಅವರು ಅಕ್ಕನ ಅರಿವಿನ ಹಿರಿಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ತಮ್ಮ ತಾಯಿಯವರಾದ ಸುಭದ್ರಾ ದೇವಿ ಉಪ್ಪಿನ ಅವರ ಹೆಸರಿನಲ್ಲಿ ಮತ್ತು ತಮ್ಮ ಮನೆಯವರಾದ ವೀರಣ್ಣ ಭರಮಶೆಟ್ಟಿ ಅವರ ಹೆಸರಿನಲ್ಲಿ ದತ್ತಿದಾಸೋಹವನ್ನು ಮಾಡಿದ್ದಾರೆ. ಅವರು ಈ ವಯಸ್ಸಿನಲ್ಲಿಯೂ ಒಬ್ಬ ಒಳ್ಳೆಯ ಕಲಿಕಾರ್ಥಿಯಾಗಿ ಎಲ್ಲರಿಂದ ಅತ್ಯಂತ ನಯ ವಿನಯವಾಗಿಯೇ ತಮಗೆ...

ಪ್ರೇಮ ಪಯಣ : ಮಳೆಯಲಿ ಜೊತೆಯಲಿ

ಎದುರಿಗೆ ಸಿಕ್ಕಾಗಲೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಣ್ಣಂಚಿನಲ್ಲೇ ಮನದಾಸೆ ಹೇಳಿಬಿಡಬೇಕೆನಿಸುತ್ತಿತ್ತು. ಆದರೆ ಬಟ್ಟಲ ಕಂಗಳ ಚೆಲುವಿನ ಆಕರ್ಷಣೆಗೆ ಮನಸೋತು ನನ್ನ ಕಂಗಳು ತನ್ನ ಕೆಲಸ ಮರೆತು ಬಿಡುತ್ತಿದ್ದವು. ನಿನ್ನ ಕಂಗಳ ನಗುವಿಗೆ ನನ್ನ ಕಂಗಳು ನಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ನೀ ಕಂಡರೂ ಕಾಣದಿದ್ದರೂ ಸದಾ ನಿನ್ನದೇ ಧ್ಯಾನ. ಏಕಾಂಗಿಯಾಗಿದ್ದಾಗ ಹೃದಯವು ತೆರೆದುಕೊಳ್ಳುತ್ತಿತ್ತು. ಸಿಹಿನೆನಪಿನಲ್ಲಿ ತುಂಟ ತುಟಿಗಳು...

ಕಾಲ್ಪನಿಕ ರೇಣುಕಾಚಾರ್ಯರು ಯಾರು?

ಇಂದಿನ ಪಂಚಪೀಠಗಳಲ್ಲಿ ಪಂಚಾಚಾರ್ಯರೆಂದು ಪಂಚ(ಐದು) ಅಚ್ಯುತ ಗುರು ಪರಂಪರೆ ಬೆಳೆದು ಬಂದಿದೆ. ಆ ಐದು ಆಚಾರ್ಯರಲ್ಲಿ ರೇಣುಕಾಚಾರ್ಯ, ವಿಜಯಕೀರ್ತಿ, ವಿಶ್ವಾರಾದ್ಯ, ಏಕ್ರಾಮ್ಯ ಮತ್ತು ಮರುಳಶಂಕರ ಎಂದು ಗುರುತಿಸಲಾಗಿದೆ. ಇವರನ್ನು ವೀರಶೈವ ಪಂಥದ ಪಂಚಾಚಾರ್ಯರು ಎಂದು ಕರೆಯಲಾಗುತ್ತದೆ. ಅವರಲ್ಲಿ ರೇಣುಕಾಚಾರ್ಯರು ಪ್ರಥಮರು. ಇವರ ಕುರಿತು ಇತಿಹಾಸ ತಜ್ಞರು ಈ ವಿಷಯದಲ್ಲಿ ಜಿಜ್ಞಾಸೆ ಹೊಂದಿದ್ದಾರೆ. ಏಕೆಂದರೆ ರೇಣುಕಾಚಾರ್ಯರ...

ಯುವಪೀಳಿಗೆಗೆ ದಾರಿದೀಪ  ಷಡಕ್ಷರಿ ರುದ್ರಪ್ಪ ಮಹಾರಾಜಪೇಟ್ ಕೃತಿ

ಭಾರತವು ಪುರಾತನ ಕಾಲದಿಂದಲೂ ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆಯ ತವರು. ಅಪಾರ ಸಂಪತ್ತಿನ ಬೀಡು. ಭಾರತದ ಸಾಂಬಾರ ಪದಾರ್ಥಗಳು, ಖನಿಜ ಸಂಪತ್ತು ರಾಜ ಮಹಾರಾಜರ ಆಳ್ವಿಕೆಯ ಕಾಲದಿಂದಲೂ ಭೂ ಮಾರ್ಗದ ಮುಲಕ ಹೊರರಾಷ್ಟ್ರಗಳಿಗೆ ಹೋಗುತಿತ್ತು. ಭಾರತದ ಸಂಪತ್ತು ವಿದೇಶಗಳ ಕ್ರೂರ ದೃಷ್ಟಿಗೆ ಸಿಲುಕಿತು. ಇದರ ಪರಿಣಾಮವಾಗಿ ಘಜನಿ ಮಹಮದ ಭಾರತದ ಮೇಲೆ ಹದಿನೆಂಟು ಬಾರಿ ಧಾಳಿ...

ಪ್ರೀತಿಸುವ ಹೃದಯಗಳಿಗಾಗಿ… ಸಿಹಿಮಾತು

ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು,...
- Advertisement -spot_img

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...
- Advertisement -spot_img
error: Content is protected !!
Join WhatsApp Group