ಸಿನಿಮಾ

“ಬದುಕು ಬಂಡಿ” ಸಿನೇಮಾ ಆದ “ಕತೆಯಲ್ಲ ಜೀವನ”

ಇದೇ ಮಾರ್ಚ 19 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬದುಕು ಬಂಡಿ ಚಲನಚಿತ್ರ ಪ್ರೋಮೋ ಮತ್ತು ವೈ.ಬಿ.ಕಡಕೋಳರ ಸಂಪಾದಕತ್ವದ ಮನೆಮದ್ದು ಕೃತಿ ಲೋಕರ್ಪಾಣೆಗೊಳ್ಳಲಿದೆ.ಈ ಚಲನಚಿತ್ರ ಬಿಡುಗಡೆಯನ್ನು ಸನ್ಮಾನ್ಯ ಶಿಕ್ಷಣ ಸಚಿವರಾದ ಸುರೇಶಕುಮಾರ್ ನೆರವೇರಿಸಲಿದ್ದು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ನೆರವೇರಿಸುವರು.‌ ಮನೆಮದ್ದು ಪುಸ್ತಕ ಲೋಕಾರ್ಪಣೆಯನ್ನು ಧಾರವಾಡ ಗ್ರಾಮೀಣ...

Roberrt First Day Box Office Collection

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಮುಂಬರುವ ಚಿತ್ರ ರಾಬರ್ಟ್ ಈ ವರ್ಷ ಭಾರಿ ಕಾಯುತ್ತಿದ್ದ ಚಲನಚಿತ್ರಗಳಲ್ಲಿ ಒಂದಾಗಿದೆ. ಕನ್ನಡ ಚಲನಚಿತ್ರದ ಸುತ್ತಲಿನ ನಿರೀಕ್ಷೆಗಳು ಉತ್ತುಂಗಕ್ಕೇರಿರುವುದು ಪ್ರಮುಖ ನಟ ಡಿ ಬಾಸ್ ಮತ್ತು ನಿರ್ದೇಶಕ ತರುಣ್ ಸುಧೀರ್.ಸ್ಯಾಂಡಲ್ ವುಡ್ ನ ಅತ್ಯಂತ ಬ್ಯಾಂಕಿಂಗ್ ತಾರೆಗಳಲ್ಲಿ ದರ್ಶನ್ ಒಬ್ಬರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರಲ್ಲಿ ಹೆಚ್ಚಿನ...

(Roberrt) ರಾಬರ್ಟ್ ಮೊದಲ ದಿನದ ಬಾಕ್ಸ್ ಆಫಿಸ್ ಕಲೆಕ್ಷನ್

ಕನ್ನಡದ ನಟ ದರ್ಶನ್ ತಮ್ಮ ಮುಂಬರುವ ಚಿತ್ರ ರಾಬರ್ಟ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಇದು ಮಾರ್ಚ್ 11 ರಂದು ತೆರೆಗೆ ಬರಲಿದೆ. Roberrt ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ, ಏಕೆಂದರೆ ಇದು 'ಎ-ಲಿಸ್ಟರ್' ಒಳಗೊಂಡ ಮೊದಲ ಚಿತ್ರವಾಗಿದೆ. ಹಿನ್ನೆಲೆ 'ಡಿ ಬಾಸ್' ವರ್ಕ್ ಫ್ರಂಟ್‌ನಲ್ಲಿ ಉತ್ತಮ ಹಂತದ ಮೂಲಕ ಸಾಗುತ್ತಿರುವ ಸಮಯದಲ್ಲಿ ಈ ಚಿತ್ರ ಬರುತ್ತದೆ. ನಟಿ ರಶ್ಮಿಕಾ ಮಂದಣ್ಣ...

ದಕ್ಷಿಣದ ಸಿನಿಪ್ರಿಯರ ಕೆಂಗಣ್ಣಿಗೆ ಗುರಿಯಾದ ಪೂಜಾ ಹೆಗಡೆ

ದಕ್ಷಿಣ ಭಾರತದ ಸಿನಿಪ್ರಿಯರಿಗೆ ನಟಿಯರ ಹೊಕ್ಕಳು ಮತ್ತು ಸೊಂಟದ ಬಗ್ಗೆ ವಿಶೇಷ ಆಸಕ್ತಿಯಿದೆ ಎಂಬ ಹೇಳಿಕೆಯಿಂದ ಖ್ಯಾತ ಬಾಲಿವುಡ್ ನಟಿ ಪೂಜಾ ಹೆಗಡೆ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಪೂಜಾ ಹೆಗಡೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಲೇ ಸೌಂಡ್ ಮಾಡಿದ್ದು ಅನೇಕ ರೀತಿಯ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.ದಕ್ಷಿಣ ಭಾರತೀಯ ಸಿನಿ ಪ್ರಿಯರ ಮನಸ್ಥಿತಿಯ ಬಗ್ಗೆ ಮಾತನಾಡಿದಂತೆ...

ಅಬ್ಬರಿಸಲು ‘ ರಾಬರ್ಟ್ ‘ ಸಿದ್ಧ ; ಅಭಿಮಾನಿಗಳ ಕುತೂಹಲ

ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಪೋಸ್ಟರ್, ಟ್ರೇಲರ್ ಗಳು ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿದ್ದು ಚಿತ್ರ ತೆರೆ ಕಾಣಲಿರುವ ಮಾರ್ಚ್ ೧೧ ನೇ ದಿನವನ್ನು ಅಭಿಮಾನಿಗಳು ಕುತೂಹಲದಿಂದ ಕಾಯುವಂತೆ ಮಾಡಿದೆ.ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಅಂತು ಅಭಿಮಾನಿಗಳಲ್ಲಿ ಸಂತಸ ತಂದಿದ್ದು, ಚಿತ್ರವನ್ನು ಕಣ್ತಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಚಿತ್ರದ ಡೈಲಾಗ್ಸ್ ಎಲ್ಲರ ಬಾಯಲ್ಲೂ...

ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಈಗ ಮತ್ತೆ ಚರ್ಚೆಯಲ್ಲಿ ಇದ್ದಾರೆ ಏನು ಗೊತ್ತಾ ವಿಡಿಯೋ ನೋಡಿ!

ತಮಿಳುನಾಡಿನ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಅತ್ಯದ್ಭುತವಾದ ಅಭಿನಯದ ಮೂಲಕ ಸಾಕಷ್ಟು ಯುವಸಮೂಹದ ನಿದ್ದೆಯನ್ನು ಗೆಡಿಸಿದ ಈ ಚೆಲುವೆ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ ಎಂದು ನಾವು ಭಾವಿಸಿದ್ದೇವೆ ಹೌದು ಪ್ರಿಯ ಮಿತ್ರರೇ ತಮಿಳುನಾಡಿನಲ್ಲಿ ತನ್ನ. ಅತ್ಯದ್ಭುತವಾದ ಮನೋಜ್ಞ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ...

ಪೊಗರು ಚಿತ್ರತಂಡದ ಮೇಲೆ ಮುನಿಸಿಕೊಂಡ ಡಿ ಬಾಸ್ ದರ್ಶನ್ ಅವರು ಯಾಕೆ ಗೊತ್ತಾ.

ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರುವಾಸಿಯಾದ ನಟ ದರ್ಶನ್ ಅವರು ಸಾಮಾನ್ಯವಾಗಿ ಸೈನಿಕರ ಬಗ್ಗೆ ಮತ್ತು ರೈತರ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ ಮತ್ತು ಇದೇ ವಿಚಾರವಾಗಿ ನಟ ದರ್ಶನ್ ಅವರು ಈ ದಿನ ಭಾರತದ ಪಾಲಿಗೆ ಅತ್ಯಂತ ಕರಾಳವಾದ ದಿನ ಎಂದು. ಸೋಶಿಯಲ್ ಮೀಡಿಯಾದಲ್ಲಿ ಟ್ವಿಟ ಮಾಡುವ ಮೂಲಕ ನಮ್ಮ ದೇಶ...

83ರ ಅಜ್ಜನ ಪ್ರೀತಿಗೆ ಬಿದ್ದ 27ರ ಹುಡುಗಿ ಮಾಡಿದ್ದೇನು.. ಅಜ್ಜ ಮಾಡಿದ್ದು ಎಲ್ಲಾ ಶಾಕ್

ಸಾಮಾನ್ಯವಾಗಿ ಈ ಪ್ರೀತಿಗೆ ವಯಸ್ಸು ಜಾತಿ ಮಿತಿ ಇಲ್ಲ ಹೌದು ಯಾವ ವಯಸ್ಸಿನಲ್ಲಿ ಬೇಕಾದರೂ ಈ ಪ್ರೀತಿ ಚಿಗರಬಹುದು ಇದಕ್ಕೆ ಇತ್ತೀಚಿಗೆ ಇಂಡೋನೇಷ್ಯಾದಲ್ಲಿ ನಡೆದ ಮದುವೆ ಇದಕ್ಕೆ ಅತ್ಯುತ್ತಮ ನಿದರ್ಶನ ಎಂದು ಹೇಳಿದರು ಕೂಡ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ 83 ವಯಸ್ಸಿನ ವರ 27 ವರ್ಷದ ವಧುವಿನ ಕೈಹಿಡಿದಿದ್ದಾನೆ ಇದು ನಿಮಗೆ ನಂಬಲು...

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಟ ಧ್ರುವ ಸರ್ಜಾ ಅವರು ಯಾಕೆ ಗೊತ್ತಾ!

ಇತ್ತೀಚೆಗೆ ನಟ ಧ್ರುವ ಸರ್ಜಾ ಅವರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು ಮತ್ತು ಈ ಒಂದು ಸಂದರ್ಭದಲ್ಲಿ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಮತ್ತು ನಿರ್ದೇಶಕ ನಂದ ಕಿಶೋರ್ ಜೊತೆಗಿದ್ದರು ಹೌದು ಮಿತ್ರರೇ ಮಾಜಿಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಪೊಗರು ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಅವರು ಆಹ್ವಾನಿಸಿದ್ದಾರೆ ಈ...

ರಶ್ಮಿಕ ಮಂದಣ್ಣ ಜಿಮ್ ನಲ್ಲಿ ಹೆಂಗೆಲ್ಲ ಕಷ್ಟಪಡುತ್ತಾರೆ ಗೊತ್ತಾ ಈ ವಿಡಿಯೋ ನೋಡಿ!

ಸಾಮಾನ್ಯವಾಗಿ ಯಾವುದೇ ಚಿತ್ರರಂಗದ ನಟ ಮತ್ತು ನಟಿ ಮಣಿಯರ ಆಗಿರಬಹುದು ಅವರು ಯಾವುದೇ ಒಂದು ರೀತಿಯ ಚಿಕ್ಕ ಕೆಲಸವನ್ನು ಮಾಡಿದರು ಕೂಡ ತಕ್ಷಣಕ್ಕೆ ಈ ಸಮಾಜದಲ್ಲಿ ಅವರು ಸುದ್ದಿಯಲ್ಲಿರುತ್ತಾರೆ ಹೌದು ಅವರು ಕಾಫಿ ಕುಡಿದರು ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ ಯಾವುದಾದರೂ ಒಂದು ಮನೆ ತೆಗೆದುಕೊಂಡರೂ ಕೂಡ ಸುದ್ದಿಯಾಗುತ್ತಾರೆ ಅಥವಾ ಯಾರ ಬಗ್ಗೆಯಾದರೂ ಒಂದು ಹೇಳಿಕೆ...
- Advertisement -

Latest News

ದೇಹ ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು- ಸಿದ್ದಪ್ಪ ಸಾರಾಪುರೆ

ಬೆಳಗಾವಿ - ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ...
- Advertisement -
close
error: Content is protected !!
Join WhatsApp Group