ಸುದ್ದಿಗಳು
ಸವ್ಯಸಾಚಿ ಬಳಗ ದಿಂದ ಶಿಕ್ಷಕ ಬಿ. ಬಿ. ಹುಲಿಗೊಪ್ಪ ಸನ್ಮಾನ
ಮುನವಳ್ಳಿ: ಪಟ್ಟಣದ ಸವ್ಯಸಾಚಿ ಬಳಗದವರು ಇತ್ತೀಚೆಗೆ ಗಣರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಶಿಕ್ಷಕ ಬಸನಗೌಡ ಹುಲಿಗೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಿಂದೋಗಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ವಾಯ್.ನಿಪ್ಪಾಣಿ, ಚಂದ್ರು ಕುಂಬಾರ, ನಾಗೇಶ್ ಹೊನ್ನಳ್ಳಿ, ಪಾಂಡುರಂಗ ಹೊನ್ನಳ್ಳಿ, ಕಲ್ಲಪ್ಪ ನಲವಡೆ, ಮಲ್ಲಿಕಾರ್ಜುನ ಬಿಜಗುಪ್ಪಿ, ಮಲ್ಲಿಕಾರ್ಜುನ ತೋರಣಗಟ್ಟಿ ಹಾಗೂ ಪತ್ರಕರ್ತ ಪ್ರಶಾಂತ ತುಳಜನ್ನವರ ಪಾಲ್ಗೊಂಡಿದ್ದರು.
ಸುದ್ದಿಗಳು
ತಂತ್ರಜ್ಞಾನದ ಭರಾಟೆಯಲ್ಲಿ ಜಾನಪದ ನಶಿಸುತ್ತಿದೆ – ವಾಲಿಕಾರ
ಸಿಂದಗಿ: ಈ ನಾಡಿನಲ್ಲಿ ಜನಪದ ಸಾಹಿತ್ಯವನ್ನು ರುಮಾಲು ಮತ್ತು ಟೋಪಿ ಹಾಗೂ ಇಲಕಲ್ ಸೀರೆ ಉಟ್ಟ ಮಹಿಳೆಯರು ಉಳಿಸಿಕೊಂಡು ಬಂದಿದ್ದಾರೆ ಇಂದು ಫೇಸ್ಬುಕ್ ವಾಟ್ಸಾಪ್ ಭರಾಟೆಯಲ್ಲಿ ಅವಸಾನ ಹಂತ ತಲುಪುತ್ತಿರುವುದು ಖೇದಕರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಯರಗಲ್ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮನವ...
ಸುದ್ದಿಗಳು
ಸಿಂದಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ, ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ವಿಜಯಪುರ ಜಿಲ್ಲೆಯ ಕೆ.ಕೆ.ಕುಲಕರ್ಣಿ ಅವರು ರಾಜ್ಯ ಚುನಾವಣಾ ಅಧಿಕಾರಿ ಸು. ತ. ರಾಮೇಗೌಡ ಅವರಿಗೆ ನಾಮಪತ್ರ ಸಲ್ಲಿಸುತ್ತಿರುವುದು.ಈ ಸಂದರ್ಭದಲ್ಲಿ ನವನಾಡ ಕರ್ನಾಟಕ ಸಂಪಾದಕ ಸೀತಾರಾಮ ಕುಲಕರ್ಣಿ ಅವರು ಉಪಸ್ಥಿತರಿದ್ದರು.
ಸುದ್ದಿಗಳು
ಜಾತ್ರೆಯ ಜೊತೆಗೆ ಕೃಷಿ ಮೇಳ ಆಯೋಜಿಸಿ – ಸಂಸದ ಈರಣ್ಣ ಕಡಾಡಿ
ಮೂಡಲಗಿ- ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಯೇ ಜನರ ಪ್ರಧಾನ ಕಸಬು ಆಗಿರುವುದರಿಂದ ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಕೃಷಿ ಮೇಳ ಮತ್ತು ವಿಚಾರ ಸಂಕಿರಣ ಆಯೋಜಿಸುವ ಮೂಲಕ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿಯನ್ನು ಲಾಭದಾಯಕ ಉದ್ದಿಮೆಯಾಗಿ ಪರಿವರ್ತಿಸಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣಾ...
ಸುದ್ದಿಗಳು
ಮಹಾತ್ಮರು, ಶರಣರು ದಾಸೋಹದ ಕಲ್ಪನೆ ನಮಗೆ ಹಾಕಿಕೊಟ್ಟಿದ್ದಾರೆ: ಸಂಸದ ಈರಣ್ಣ ಕಡಾಡಿ
ಬೆಟಗೇರಿ ಗ್ರಾಮದ ಹಾದಿ ಬಸವಣ್ಣ ನೂತನ ಗುಡಿ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ,ಗಣ್ಯರಿಗೆ ಸತ್ಕಾರ
ಬೆಟಗೇರಿ: ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಸಂಸತ್ತು ರಚನೆ ಮಾಡಿದ್ದರು. ಬಸವಣ್ಣನವರು ಕಾಯಕ, ದಾಸೋಹ, ಪ್ರಸಾದ ತತ್ವಗಳನ್ನು ಸಾರಿ, ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಗೋಕಾಕ...
ಸುದ್ದಿಗಳು
ಬೀದರ್ ಬ್ರಿಮ್ಸ್ ಕಾಲೇಜ್ ನಲ್ಲಿ ಹಿಜಾಬ್ ಗೆ ಅವಕಾಶ
ಬೀದರ - ಬಿಎಸ್ಪಿ ನರ್ಸಿಂಗ್ ಪರೀಕ್ಷೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಬ್ರಿಮ್ಸ್ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಹಿಜಾಬ್ ಗೆ ಅವಕಾಶ ನೀಡಿದ್ದಾರೆ.ಬಿಎಸ್ಸಿ ನರ್ಸಿಂಗ್ ಮೈಕ್ರೋಬೈಯಾಲಜಿ ಪರೀಕ್ಷೆಗಳು ಇಂದು ನಡೆಯುತ್ತಿದ್ದು 65 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 15 ವಿದ್ಯಾರ್ಥಿ ನಿಯರು ಹಿಜಾಬ್ ಹಾಕಿಕೊಂಡು ಬಂದಿದ್ದಾರೆ. ಹಿಜಾಬ್ ಹಾಕಿಕೊಂಡು ಬಂದವರಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.ಒಟ್ಟು...
ಸುದ್ದಿಗಳು
ಭಾರತ ರತ್ನಲತಾ ಮಂಗೇಶ್ಕರ ಅವರಿಗೆ ಸ್ವರನಮನ
ಬೆಳಗಾವಿ: "ಗಂಧರ್ವ ಲೋಕದ ದಂತಕತೆ ಭಾರತರತ್ನ ಲತಾ ಜೀ ಅವರ ಜೀವನವೇ ಒಂದು ಸಂಗೀತದ ಬೃಹತ್ ಸಂಪುಟ. ಕಳೆದ ಅರವತ್ತು ವರ್ಷಗಳ ಕಾಲ ಭಾರತೀಯ ಸಂಗೀತ ಲೋಕದ ಅಭಿಜಾತ ಸರಸ್ವತಿಯಾಗಿದ್ದ ಅವರು ಸಂಗೀತ ಲೋಕದಲ್ಲಿರುವ ನಮ್ಮಿಂದ ದೂರವಾಗಿದ್ದಾರೆ. ಆದರೂ ಭಾರತೀಯ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಲತಾಜಿ ಸ್ಥಿರವಾಗಿ ಸುಪ್ರತಿಷ್ಠಿತರಾಗಿದ್ದಾರೆ. ಅವರ ದೂರವಾದರೂ ಅವರು...
ಸುದ್ದಿಗಳು
‘ಸಮ್ಮಿಲನ’ದಿಂದ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ
ಕಲೆ -ಸಾಹಿತ್ಯ -ಸಾಂಸ್ಕೃತಿಕ ವೇದಿಕೆ ‘ಸಮ್ಮಿಲನ’ ವತಿಯಿಂದ 252ನೇ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 13, ಭಾನುವಾರ ದಂದು ನಗರದ ಶೇಷಾದ್ರಿಪುರ ಅಂಚೆ ಕಚೇರಿ ಪಕ್ಕದ ಕೆನ್ ಕಲಾ ಶಾಲೆಯಲ್ಲಿ ಪ್ರೇಮ ಕವಿಗೋಷ್ಠಿ- ಪ್ರೇಮ ಗೀತಗಾಯನ ಹಾಗು ಪ್ರಶಸ್ತಿ ಪ್ರದಾನ ಆಯೋಜಿಸಲಾಗಿತ್ತು.ಸಮಾರಂಭದಲ್ಲಿ ಕನ್ನಡ ಪುಸ್ತಕ ಪರಿಚಾರಕ , ಸಮ್ಮಿಲನ ಸಂಸ್ಥಾಪಕ ಕುವರ ಯಲ್ಲಪ್ಪ ರವರು...
ಸುದ್ದಿಗಳು
ಸಂವಿಧಾನವನ್ನು ಓದುವುದು ಎಲ್ಲರ ಕರ್ತವ್ಯ – ಡಿ’ ಮೆಲ್ಲೋ
ಸಿಂದಗಿ: ಭಾರತದ ಪ್ರಜಾಪ್ರಭುತ್ವ ಬುನಾದಿಯು ಸಂವಿಧಾನವಾಗಿದೆ. ಸಂವಿಧಾನ ಪ್ರತಿಯೊಬ್ಬ ಬಾರತೀಯರಿಗೆ ಸ್ವತಂತ್ರವಾಗಿ ಬದುಕಲು ಕಲಿಸುತ್ತದೆ ಪ್ರತಿಯೊಬ್ಬ ಬಾರತೀಯನಿಗೆ ಮಾನವೀಯತೆಯ ಬೆಲೆಯನ್ನು ಕೊಡುತ್ತದೆ. ನಾವೆಲ್ಲರೂ ಭಾರತೀಯರು ಸಂವಿಧಾನವನ್ನು ಓದಿ ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿ. ಸಿಂತಿಯಾ ಡಿಮೆಲ್ಲೊ ಹೇಳಿದರು.ಪಟ್ಟಣದ ಸಂಗಮ ಸಂಸ್ಥೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಸಂವಿಧಾನ...
ಸುದ್ದಿಗಳು
ಡೆಪ್ಯೂಟಿ ಚೆನ್ನಬಸಪ್ಪ ಪ್ರಶಸ್ತಿ ಸ್ಥಾಪನೆಗೆ ಸರಕಾರಕ್ಕೆ ಆಗ್ರಹ
ಧಾರವಾಡ : ರಾಜ್ಯ ಸರಕಾರ ‘ಟಿಎಸ್ಸಾರ್ ಪ್ರಶಸ್ತಿ’ ಸ್ಥಾಪಿಸಿದಂತೆ ಕನ್ನಡ ನಾಡು-ನುಡಿಯ ವಿಕಾಸಕ್ಕೆ ತಮ್ಮ ಅಖಂಡ ಬದುಕನ್ನೇ ಸಮರ್ಪಿಸಿರುವ ಕನ್ನಡದ ಕಟ್ಟಾಳು, ಕನ್ನಡ ಪ್ರಾಥಮಿಕ ಶಿಕ್ಷಣದ ಪ್ರವರ್ತಕ ಡೆಪ್ಯೂಟಿ ಚೆನ್ನಬಸಪ್ಪನವರ ಹೆಸರಿನಲ್ಲಿ ‘ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ರತ್ನ ಪ್ರಶಸ್ತಿ’ಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಲಾಗಿದೆ.ನಗರದ ರೊದ್ದ ಶ್ರೀನಿವಾಸರಾವ್ ರಸ್ತೆಯಲ್ಲಿರುವ ಡೆಪ್ಯೂಟಿ ಚೆನ್ನಬಸಪ್ಪ ಪುತ್ಥಳಿಯ ಆವರಣದಲ್ಲಿ ರವಿವಾರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



