ಸುದ್ದಿಗಳು

ಸಾಹಿತ್ಯಲೋಕದ ಧ್ರುವತಾರೆ, ಖ್ಯಾತ ಸಂಶೋಧಕ ಡಾ. ಬಿ.ವ್ಹಿ.ಶಿರೂರ

ಇಂದು ನಾಡಿನ ಖ್ಯಾತ ವಿದ್ವಾಂಸರು,ಸಂಶೋಧಕರಾದ ಡಾ.ಬಿ.ವ್ಹಿ.ಶಿರೂರ ಗುರುಗಳ ಜನ್ಮದಿನ.ಈ ಇಳಿ ವಯಸ್ಸಿನಲ್ಲಿಯೂ ಅವರು ಕಂಪ್ಯೂಟರ್‍ನಲ್ಲಿ ಟೈಪಿಸುತ್ತ ಬರವಣಿಗೆ ಅಧ್ಯಯನ ಪೂರಕ ಗ್ರಂಥಗಳ ಪ್ರಕಟಣೆಯಲ್ಲಿ ತೊಡಗಿರುವರು.ನಮ್ಮ ಬದುಕಿನಲ್ಲಿ ನಮಗೆ ಅನೇಕ ಹಿರಿಯರು ಅವರ ವ್ಯಕ್ತಿತ್ವದ ಮೂಲಕ ಮಹನೀಯರಾಗಿ ಮನದಲ್ಲಿ ಉಳಿಯುತ್ತಾರೆ. ಅವರ ಆದರ್ಶದ ಬದುಕು ನಮಗೆ ದಾರಿದೀಪವಾಗುತ್ತದೆ. ಗಾಂಧಿವಾದಿ ಶಿರೂರ ವೀರಭದ್ರಪ್ಪನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ...

ಹುಬ್ಬಳ್ಳಿ ವಲಯ ಅರಣ್ಯ ಹಸಿರೀಕರಣದಲ್ಲಿ ಅವ್ಯವಹಾರ ; ಮೂವರ ಬಂಧನ

ಹುಬ್ಬಳ್ಳಿ ವಿಭಾಗದ ಅರಣ್ಯ ಹಸಿರೀಕರಣ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆಯೆಂದು ದೂರು ಬಂದ ಹಿನ್ನೆಲೆಯಲ್ಲಿ ನಿವೃತ್ತ ಪ್ರಾದೇಶಿಕ ಅರಣ್ಯಾಧಿಕಾರಿಯೊಬ್ಬರು ಹಾಗೂ ಇಬ್ಬರು ಗುತ್ತಿಗೆದಾರರನ್ನು ಹುಬ್ಬಳ್ಳಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.ಸನ್ ೨೦೨೪-೧೫ ಹಾಗೂ ೨೦೧೫-೧೬ ನೇ ಸಾಲಿನ ಹುಬ್ಬಳ್ಳಿ ವಲಯದ ಅರಣ್ಯ ಹಸಿರೀಕರಣ ಯೋಜನೆಯಲ್ಲಿ ಒಂದು ಕೋಟಿ ರೂ.ಗಳ ಅವ್ಯವಹಾರ ಮಾಡಿದ್ದಾರೆಂದು ನಿವೃತ್ತ...

ನೀವು ಕಾಣುವ ಕನಸಿನಲ್ಲಿ ಏನಾದರು ಈತರದ ಪ್ರಾಣಿ ಹಾಗು ವಸ್ತುಗಳು ಕಂಡುಬಂದರೆ ಶುಭನೂ ಅಶುಭನೂ ತಿಳಿದುಕೊಳ್ಳಿ ..!

ಮನುಷ್ಯ ನಿದ್ರಿಸಿದಾಗ ಆತ ಶರೀರ ಮಾತ್ರ ವಿಶ್ರಾಂತಿ ಸ್ಥಿತಿಯಲ್ಲಿ ಇರುವುದಿಲ್ಲ ಆತನ ಮನಸ್ಸು ಕೂಡ ವಿಶ್ರಾಂತಿ ಸ್ಥಿತಿಯಲ್ಲಿ ಇರಬೇಕಾಗುತ್ತದೆ ಆಗಲೇ ಆ ನಿದ್ರೆಗೆ ಅರ್ಥ ಸಿಗುತ್ತದೆ. ಆದರೆ ಮನಸ್ಸು ಏನನ್ನೋ ಯೋಚನೆ ಮಾಡುತ್ತಾ ಇದ್ದರೆ ಶರೀರಕ್ಕೂ ಕೂಡ ವಿಶ್ರಾಂತಿ ದೊರೆಯುವುದಿಲ್ಲ. ಇನ್ನು ನಿದ್ರಿಸಿದಾಗ ಕೆಲವರಿಗೆ ಕೆಲವೊಂದು ಸನ್ನಿವೇಶಗಳು ಕಣ್ಮುಂದೆ ಬರುತ್ತದೆ ಇನ್ನು ಕೆಲವರು ಮಲಗುವಾಗ...

ನಮ್ಮ ದೇಶದ ಈ ಪ್ರದೇಶದಲ್ಲಿ ಇವಾಗಲು ಆಂಜನೇಯ ದೇವರು ಕೂಡ ಬದುಕಿದ್ದಾರಂತೆ!, ಹಾಗಾದ್ರೆ ಆ ಪ್ರದೇಶ ಇರೋದಾದ್ರೂ ಎಲ್ಲಿ ..!

ಚಿರಂಜೀವಿಯಾದ ಆಂಜನೇಯ ಸ್ವಾಮಿಯ ಬಗ್ಗೆ ಸಾಕಷ್ಟು ಮಾಹಿತಿ ಹೇಳಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇವೆ ಅದೇ ರೀತಿ ಸರಳ ಪೂಜೆಯಿಂದ ಹನುಮನ ಆಶೀರ್ವಾದವನ್ನು ಅನುಗ್ರಹವನ್ನು ಪಡೆಯಬಹುದು ಅಷ್ಟೇ ಅಲ್ಲ ಹನುಮನ ಭಕ್ತರು ಹನುಮನನ್ನು ಮನದಲ್ಲಿಯೇ ನೆನೆದರೆ ಸಾಕು ಸಾಕ್ಷಾತ್ ಆಂಜನೇಯಸ್ವಾಮಿಯೆ ಕೈಹಿಡಿದು ಸಮಸ್ಯೆಗಳನ್ನು ಪರಿಹಾರ ಮಾಡಿ ದಂತೆ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ.ಈ ಅನುಭವ...

ಜಿಲೆಟಿನ್ ವಶ; ಬಿಜೆಪಿ ಮುಖಂಡನ ಮೇಲೆ ಸ್ಮಗ್ಲಿಂಗ್ ಆರೋಪ

ಬೀದರ - ಗಡಿ ಜಿಲ್ಲೆಯಾದ ಬೀದರನಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಗುರುನಾಥ ಕೋಳೂರ ಸ್ಪೋಟಕ ವಸ್ತುಗಳ ಸ್ಮಗ್ಲಿಂಗ್ ದಂಧೆ ಮಾಡುತ್ತಾರೆ ಎಂಬ ಗಂಭೀರ ಆರೋಪವನ್ನು ಸುಲ್ತಾನ್ ಪೂರ ಗ್ರಾಮದ ಯುವಕನೊಬ್ಬ ಮಾಡಿದ್ದಾನೆ.ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಯಾವುದೆ ಸಂರಕ್ಷಣೆ ಇಲ್ಲದೆ ಸಾಗಾಣಿಕೆ ಮಾಡುತಿರುವುದನ್ನು ಇತ್ತೀಚೆಗೆ ಪೋಲಿಸರು ತಡೆದು ವಶಪಡಿಸಿಕೊಂಡ ಬೆನ್ನಲ್ಲೆ ಭಾರತೀಯ ಜನತಾ...

ನಮ್ಮ ಸುತ್ತಲಿನ ಇತಿಹಾಸ ಅರಿಯುವ ಮೂಲಕ ಪಠ್ಯದ ಇತಿಹಾಸ ಅರಿಯೋಣ – ವೈ.ಬಿ.ಕಡಕೋಳ

ಮುನವಳ್ಳಿಃ ನಮ್ಮ ಸುತ್ತಮುತ್ತಲೂ ದೊರೆಯುವ ಶಾಸನಗಳು,ಗ್ರಂಥಗಳು,ಆ ಸ್ಥಳದ ಚರಿತ್ರೆಯನ್ನು ಕಟ್ಟಿಕೊಡುತ್ತವೆ.ಅಂಥ ಸ್ಥಳ ಮುನವಳ್ಳಿ .ಮುನೀಂದ್ರವಳ್ಳಿ.ಮುನವಳ್ಳಿ ಎಂಬ ಹೆಸರನ್ನು ಮುನವಳ್ಳಿ ಪಂಚಲಿಂಗೇಶ್ವರ ದೇವಾಲಯದಲ್ಲಿನ ಶಾಸನದಲ್ಲಿ ಕಾಣುತ್ತೇವೆ.ಹಾಗೆಯೇ ವಿಷ್ಣುತೀರ್ಥರ ಆಶ್ರಮ ಕಟ್ಟಿ, ಕೈವಲ್ಯಾಶ್ರಮ,‌‌‌‌‌  ಸಿಂದೋಗಿ ಮುನವಳ್ಳಿಯ ಆಲೂರಮಠ.‌‌ ಸೋಮಶೇಖರ ಮಠ,ಸಾವಳಗಿ ಮಠ,ವಿಠೋಬಾ ಮಂದಿರ ಮುಂತಾದ ಮಠ ಮಾನ್ಯಗಳು ದೇಗುಲಗಳ ಇತಿಹಾಸ ನಮ್ಮ ಗ್ರಾಮದ ಸತ್ಪರಂಪರೆಯನ್ನು ಹೊಂದಿದೆ.ಪಕ್ಕದ ಗ್ರಾಮಗಳಾದ...

ಸ್ಫೋಟಕ ಪತ್ತೆ, ತಪ್ಪಿದ ಅನಾಹುತ. ಆದರೆ ಶಿಕ್ಷೆ ಮಾಲೀಕರಿಗೋ, ಕೆಲಸಗಾರರಿಗೋ ?

ಬೀದರ ಗಡಿ ಜಿಲ್ಲೆಯ ಬೀದರ್ ನಲ್ಲಿ ಭಾರೀ ಪ್ರಮಾಣದ ಜಿಲಿಟಿನ್ ಸ್ಫೋಟಕಗಳನ್ನು ವಶಪಡಿಸಿಕೊಂಡ ಬೀದರ ಪೋಲಿಸ್ ಇಲಾಖೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದೆಯೆಂದೇ ಹೇಳಬೇಕು.ಆದರೂ ಇತ್ತೀಚೆಗೆ ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗದಲ್ಲಿ ನಡೆದಿರುವ ಅನಧಿಕೃತ ಜಿಲೆಟಿನ್ ಸ್ಫೋಟಗಳಿಂದ ಗಣಿ ಮಾಲೀಕರು ಪಾಠ ಕಲಿತಿಲ್ಲವೆಂಬುದು ಸಾಬೀತಾಗುತ್ತಿದೆ. ಮತ್ತೆ ಮತ್ತೆ ಇಂಥ ಘಟನೆಗಳು ಮರುಕಳಿಸುತ್ತಿವೆ.ಆದರೆ ಬೀದರನಲ್ಲಿ ಪತ್ತೆಯಾಗಿರುವ ಜಿಲೆಟಿನ್...

ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ

ಮುನವಳ್ಳಿಃ ಇಲ್ಲಿಗೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸರಗಿಯಲ್ಲಿ ಇತ್ತೀಚೆಗೆ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಬೀರಪ್ಪ ಗದಿಗೆಪ್ಪ ಕೋರಕೊಪ್ಪ. ಉಪಾಧ್ಯಕ್ಷರಾಗಿ ಸುಜಾತಾ ಫಕೀರಪ್ಪ ಹಡಪದ ಸದಸ್ಯರಾಗಿ ರುದ್ರಪ್ಪ ಸವಟಗಿ,ಮುದಕಪ್ಪ ಮಾದರ.ನೀಲಪ್ಪ ಹಾದಿಮನಿ.ಸೋಮಗೌಡ ಪಾಟೀಲ.ಅಜ್ಜಪ್ಪ ಪೂಜೇರ.ಮಹಾದೇವ ಜೋಗೇರ.ಸುರೇಶ ಕೀಲಿ,ಫಕೀರಪ್ಪ ಚಿಪ್ಪಲಕಟ್ಟಿ.ರಮಿಜಾ ಮುಲ್ಲಾ.ಮಂಜುಳಾ ತೊರಗಲ್.ಯಲ್ಲವ್ವ ನಾಯ್ಕರ.ಶಶಿಕಲಾ ಸವಟಗಿ.ಹನಮವ್ವ ಪೂಜೇರ.ಫಕೀರವ್ವ್ಪಚಿಪ್ಪಲಕಟ್ಟಿ.ಸಾಂವಕ್ಕ ಕೀಲಿ.ಭೀಮವ್ವ ಕಿಲಬನೂರ.ಆಯ್ಕೆಯಾದರು...

ಬೀದರನಲ್ಲಿ ಸಂಸದರಿಂದಲೇ ಕೋರೋನಾ ನಿಯಮ ಉಲ್ಲಂಘನೆ

ಬೀದರ - ಕೋರೋನಾ ನಿಯಮ ಏನೇ ಇದ್ದರೂ ಕೇವಲ ಸಾಮಾನ್ಯ ಜನರಿಗೆ ಹೊರತು ರಾಜಕೀಯ ನಾಯಕರಿಗಲ್ಲ ಅದರಲ್ಲೂ ಬಿಜೆಪಿ ಸಂಸದ ಭಗವಂತ ಖೊಬಾ ಅವರಿಗೆ ನಿಯಮಗಳು ಸಂಬಂಧಿಸಿಲ್ಲ ಎನ್ನಬಹುದು ಏಕೆಂದರೆ ಅವರು ಸಂಸದರು ಅಂದುಕೊಂಡ ಬೀದರ ಜಿಲ್ಲೆಯ ಅಧಿಕಾರಿಗಳ ಕಾರ್ಯ ವೈಖರಿ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ.ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಕರೋನಾ ವೈರಸ್...

ಸಿಎಂ ಗೆ ಕಡಾಡಿ ಶುಭಾಶಯ

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಲೋಕೇಶ ಗೌಡ ಸಿ.ವಿ, ಷಣ್ಮುಖ ಗುರಿಕಾರ, ಎಸ್. ಶಿವಪ್ರಸಾದ, ಪ್ರಸನ್ನ್ ಕರಿಕೇರಿ, ಲಲ್ಲೇಶ ರೆಡ್ಡಿ ಇದ್ದರು.
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group