Uncategorized
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ – ಶಿವಶರಣಪ್ಪ
ಸಿಂದಗಿ; ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟವಿದೆ. ಭಾವನೆಗಳ ಗ್ರಂಥವಿದೆ. ಸರ್ವ ಹೃದಯದ ಬಂಧವಿದೆ. ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ವಿಸ್ತಾರವಾಗಿತ್ತು ಬ್ರಿಟೀಷರ ಕಾಲದಲ್ಲಿ ನಾಲ್ಕು ಪ್ರಾಂಥಗಳಿದ್ದ ಮೈಸೂರು ರಾಜ್ಯವನ್ನು ಒಂದುಗೂಡಿಸಿ ೧೯೭೩ರಲ್ಲಿ ಏಕೀಕರಣಗೊಳಿಸಿ ಕರ್ನಾಟಕವೆಂದು ನಾಮಕರಣವಾಗಿ ಕನ್ನಡ ನಾಡಿನ ಸೋಬಗನ್ನು ತಂದ ನಾಡಗೀತೆಗೆ ನೂರರ ಸಂಭ್ರಮಿಸಿಕೊಳ್ಳುತ್ತಿದೆ ಎಂದು...
Uncategorized
ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ – ಬಿ ವೈ ವಿಜಯೇಂದ್ರ
ಆರು ದಿನಗಳಾದರೂ ರೈತರ ಕಡೆ ತಲೆ ಹಾಕದ ಸರ್ಕಾರಮೂಡಲಗಿ - ರೈತ ಯಾವುದೇ ಜಾತಿ, ಪಕ್ಷಕ್ಕೆ ಸೇರಿದವನಲ್ಲ. ಅನ್ನದಾತ ನ್ಯಾಯಕ್ಕಾಗಿ ಹೋರಾಟ ಮಾಡುವಾಗ ನಾವು ನಿಮ್ಮೆಲ್ಲರ ಬೆಂಬಲಕ್ಕೆ ನಿಲ್ಲುತ್ತೇವೆ. ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಕಾರ್ಖಾನೆ ಆರಂಭಕ್ಕೆ ಮೊದಲೇ ಯಡಿಯೂರಪ್ಪ ನವರು ತಕ್ಷಣವೇ ಮಾತುಕತೆ ಆರಂಭಿಸಿ ಪರಿಹಾರ ಕೊಡಿಸಿದ್ದರು. ಆದರೆ ಹೋರಾಟ ಆರಂಭಿಸಿ ಆರು...
Uncategorized
ಮಂಡ್ಯದ ಕದಂಬವಾಣಿ ದಿನ ಪತ್ರಿಕೆಯಿಂದ ಕವಿಗೋಷ್ಠಿ
ಮಂಡ್ಯದ ಕದಂಬವಾಣಿ ದಿನಪತ್ರಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಭಾಗವಹಿಸುವವರು ದಿ. ನವಂಬರ್ ೧೦ ನೇ ತಾರೀಖು ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.ಅನಂತರಾಜು ಗೊರೂರು ಹಾಸನ ಜಿಲ್ಲೆಯವರು
ಇವರಲ್ಲಿ ನೋಂದಣಿ ಮಾಡಿಸಬೇಕು
ದೂರವಾಣಿ ಸಂಖ್ಯೆ 9449462879.
ಜಿ ಕೆ ಬಸವರಾಜ ಜಯಪುರ ಮಂಡ್ಯ, ದೂರವಾಣಿ ಸಂಖ್ಯೆ 7353564902
ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯವರು ಇವರಲ್ಲಿ ಹೆಸರು ನೋಂದಣಿ ಮಾಡಿಸಬೇಕು...
Uncategorized
ಬೇವೂರ ಪದವಿ ಮಹಾವಿದ್ಯಾಲಯದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ.
ಬಾಗಲಕೋಟೆ : ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಪರಂಪರೆ ಇದೆ. ಕದಂಬ ಚಾಲುಕ್ಯರಾದಿಯಾಗಿ ಅನೇಕ ಅರಸು ಮನೆತನಗಳ ಕಾಲಘಟ್ಟದಲ್ಲಿ ಶ್ರೀಮಂತಿಕೆಯ ಸಾಹಿತ್ಯ ರಚನೆಗೊಂಡು ನಾಡಿನ ಗತವೈಭವಕ್ಕೆ ಸಾಕ್ಷಿ ಎನಿಸಿದೆ ಎಂದು ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಕನ್ನಡ ಸಂಘದ ಮುಖ್ಯಸ್ಥ ಡಾ.ಸಂಗಮೇಶ ಹಂಚಿನಾಳ ಹೇಳಿದರು.ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ...
Uncategorized
ನಾಡ ಸಂಸ್ಕೃತಿ ಅರಿಯಬೇಕಾದರೆ ಪುಸ್ತಕ ಓದಬೇಕು – ರಾಮಚಂದ್ರ ಹೆಗಡೆ
ಪುಸ್ತಕಗಳು ಸಂಸ್ಕೃತಿಯ ಪ್ರತೀಕ. ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಅರಿಯಬೇಕಾದರೆ ಸಾಹಿತಿಗಳು ಬರೆದ ಪುಸ್ತಕಗಳನ್ನ ಓದಬೇಕೆಂದು ಜ್ಞಾನಭಾರತಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ರಾಮಚಂದ್ರ ಹೆಗಡೆಯವರು ಹೇಳಿದರು.ಎಂ ಜಿ ವ್ಹಿ ಸಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಂಭ್ರಮದ ದಿನದಂದು ಡಾ. ಪ್ರಕಾಶ ನರಗುಂದ ಹಾಗೂ ಎಚ್. ಜಿ.ಪಾಟೀಲ ಅವರು ಸಂಪಾದಿಸಿದ ಶೋಧನೆ ಸಂಶೋಧನೆ ಕೃತಿ...
Uncategorized
ಸಿಂದಗಿ : ಉಲ್ಟಾ ಹಾರಿದ ರಾಷ್ಟ್ರಧ್ವಜ
ಸಿಂದಗಿ : ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆಯಿತು.ಶಾಸಕ ಅಶೋಕ ಮನಗೂಳಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಸಿಂದಗಿ
ತಹಶೀಲ್ದಾರ ಕರಿಯಪ್ಪ ಬೆಳ್ಳಿ ಅವರ ಎಡವಟ್ಟಿನಿಂದ ಉಲ್ಟಾ
ಧ್ವಜಾರೋಹಣ ಮಾಡಲಾಗಿದೆ ಎಂದು ಆರೋಪಿಸಿರುವ
ಸಾರ್ವಜನಿಕರು ಹಾಗೂ ವಿವಿಧ ಕನ್ನಡಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕನ್ನಡ...
Uncategorized
ಕರುನಾಡ ಒಡೆಯರುಕರುನಾಡ ಒಡೆಯರು
ಕನ್ನೆಲದ ಧೀರರು
ಕನ್ನಡವ ಕಟ್ಟಿದರು
ಕಲ್ಯಾಣ ಶರಣರುದೇವ ಭಾಷೆಯ ತೊರೆದು
ಜನ ಭಾಷೆ ಮೆರೆದು
ಸತ್ಯದ ಕೂರಲಗದೀ
ಕನ್ನಡ ನುಡಿ ಕಟ್ಟಿದರುಚಂಪೂ ಮೋಹವ ಬಿಟ್ಟು
ದೇಸಿ ಪ್ರಜ್ಞೆಯ ಕಟ್ಟು
ಕಾಯಕದ ಧರ್ಮವನು
ಕಟ್ಟಿದರು ಶರಣರುಹಾಸಿ ದುಡಿದರು ಜನ
ಹಂಚಿ ತಿನ್ನುವ ಮನ
ದಾಸೋಹದ ಮಂತ್ರವ
ಜಪಿಸಿದರು ಶರಣರುಅಗ್ರ ಅಂತ್ಯಜರ ಸಂಭ್ರಮದ
ಮದುವೆಯಲಿ
ಶರಣ ಸಮ್ಮತ ಕಾಲ
ಸಮ ಬಾಳು ಸಮ ಪಾಲುಬಸವ ಕೋಟೆಗೆ ಮತ್ತೆ
ಲಗ್ಗೆ ಹಾಕುವ ಜನರು
ವಿಷಮತೆಯ ಬೀಜ
ಬಿತ್ತ ಬಹುದುಹಸನಾಗಲಿ ಕರುನಾಡು
ಉಸಿರು...
Uncategorized
ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?
೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ ಮೈಸೂರು ರಾಜ್ಯೋತ್ಸವ ಅಂತ ಕರೆದರೆ ಉಳಿದ ಮೂರು ಭಾಗಗಳವರಿಗೆ ನೋವುಂಟಾಗ ಬಹುದು ಎಂದು "ಕನ್ನಡ ರಾಜ್ಯೋತ್ಸವ" ಅಂತ ಕರೆದಿರಬಹುದು.೧೯೭೩ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಅಂತ...
Uncategorized
ಶತಮಾನದ ಶಾಲೆಗೆ ದುಸ್ಥಿತಿ : ಬಯಲಲ್ಲೇ ಬಿಸಿಯೂಟ ತಯಾರಿಸುವ ಕಪ್ಪಲಗುದ್ದಿ ಶಾಲೆ
ಮೂಡಲಗಿ - ಶತಮಾನ ಕಂಡು ಸಂಭ್ರಮಿಸಲು ಇನ್ನು ಕೆಲವೇ ದಿನಗಳು ಇರಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ವಿಕಾಸ ಯೋಜನೆಯ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಅಡುಗೆ ಕೋಣೆ ಬೀಳುವಂತಾಗಿದ್ದು ಮಕ್ಕಳಿಗಾಗಿ ಬಿಸಿಯೂಟ ಹೊರಗಡೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.ಶಾಲಾ ಕಟ್ಟಡ ಹಾಗೂ ಅಡುಗೆ ಮಾಡುವ ಕೋಣೆ...
Uncategorized
ಅವ್ವ
ಕರುಳ ಬಳ್ಳಿ ಹೊತ್ತು ನೀನು
ತುತ್ತು ಉಣಿಸಿ ಬೆಳೆಸಿದೆ
ಜಗಕೆ ಜೀವ ಸೆಲೆಯನಿತ್ತು
ಜಗವ ಬೆಳಗಿ ನಡೆಸಿದೆಕಣ್ಣು ರೆಪ್ಪೆಯಲೂ ನೀನೇ
ಹೃದಯ ಕವಾಟದಲೂ ನೀನೇ
ರಕ್ತದ ಕಣಕಣದಲೂ ನೀನೇ
ನನ್ನ ಉಸಿರಲೂ ನೀನೇಅವ್ವ ನೀನು ಪ್ರೀತಿ ಸೆಲೆ
ಧೈರ್ಯ ತುಂಬಿದ ದೇವತೆ
ಅಡಿಗಡಿಗೆ ರೂಪ ಕೊಟ್ಟು
ದಿಟ್ಟ ಹೆಜ್ಜೆ ಇಡಿಸಿದೆಪದಗಳು ಸಾಲುತ್ತಿಲ್ಲ
ಸ್ವರಗಳು ಸಿಗುತ್ತಿಲ್ಲ
ಕಥೆಕವನಗಳಲಿ ಹಿಡಿಯದಾದೆ
ನಿನ್ನ ಮಹಿಮೆ ಅನಂತಾನಂತನಿನ್ನ ಹೋಲುವ ಮನುಜರಿಲ್ಲ
ದೇವಕಣದ ಜೀವನೀನು
ಚೈತನ್ಯದ ಚಿಲುಮೆ ನೀನು
ನನ್ನ ಲೋಕದ ದೇವತೆಡಾ.ದಾನಮ್ಮ...
Latest News
ಕವನ : ಸಾವಿರದ ವಿಶ್ವಮಾನ್ಯಳು
ಸಾವಿರದ ವಿಶ್ವಮಾನ್ಯಳು.ಹಸಿರನು ಉಸಿರಾಗಿಸಿಕೊಂಡವಳು
ಬಿಸಿಲಿನ ಬೇಗೆ-ಧಗೆ ನಿವಾರಕಳು
ಪರಿಸರಪ್ರೇಮಿ ಪ್ರಿಯರ ಪ್ರೇರಕಳು
ಕೋಟಿ ಮರನೆಟ್ಟ ಕೋಟ್ಯಧೀಶಳು./1/ಸಕಲ ಜೀವರಾಶಿಯ ಮಾತೆಯಿವಳು
ಮಕ್ಕಳಂತೆ ಮರಗಳ ಪೋಷಿಸಿಹಳು
ಪಯಣಿಗರ ದಣಿವು ಪರಿಹರಿಸಿದವಳು
ನಾಡಿನ ಜೀವಜಾಲಕೆ ತಂಪನೆರೆದಿಹಳು/2/ಮರಗಳು ಮರುಗುತ ರೋಧಿಸುತಲಿಹವು
ವ್ರೃಕ್ಷಮಾತೆಯ...



