Dalita Devobhava: ದಲಿತ ದೇವೋಭವ ಚಿತ್ರದಲ್ಲಿ ಸಂತ ಪಾತ್ರದಲ್ಲಿ (ಅಚ್ಚುಮಂಜು)

Must Read

ಹೌದು ಜಮ್ಮಾಪೂರದ ಅದ್ಬುತ ಕಲಾವಿದ ಅಚ್ಚು ಮಂಜು. ಅವರು ಈಗಾಗಲೇ ರಾಮಾಚಾರಿ 2.0 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಎಲ್ಲಾ ಸಿನೆಮಾಗಳಲ್ಲಿ ವಿಭಿನ್ನವಾಗಿ ನಟನೆ ಮೂಲಕ ಗುರುತಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ.

ಜುಲೈನಲ್ಲಿ ಸೆಟ್ಟೇರಲು ಸಜ್ಜಾಗಿರುವ ದಲಿತ ದೇವೋಭವ ಫ್ಯಾನ್ ಇಂಡಿಯಾ ಚಿತ್ರದಲ್ಲಿ ಸಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಎಂ ಸಿ ಹೇಮಂತ ಗೌಡ ಅವರು ಕಥೆ ಜೊತೆಯಲ್ಲಿ ಬಂಡವಾಳ ಹೂಡುತ್ತಿದ್ದಾರೆ ಸಚ್ಚಿನ್ ಬಸ್ರೂರ ಅವರು ಸಂಗೀತ ನೀಡುತ್ತಿದ್ದು ನೀಲೇಶ್ ಆರ್ ಎಂಬುವರು ನಿರ್ದೇಶನ ಮಾಡಲಿದ್ದಾರೆ.

ಇಷ್ಟರಲ್ಲಿ ಚಿತ್ರೀಕರಣ ಶುರು ಮಾಡುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಏನೇ ಆಗಲಿ ಒಳ್ಳೆಯ ಸಿನೆಮಾ ಕಲಾವಿದ ಆಗಬೇಕೆಂದು ಕನಸು ಕಂಡಿದ್ದ ಅಚ್ಚು ಮಂಜು ಅವರಿಗೆ ಗ್ರಾಮದ ಜನರು ಇನ್ನೂ ದೊಡ್ಡ ಅವಕಾಶಗಳು ಸಿಗಲಿ ಎಂದು ಹಾರೈಸುತ್ತಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group