ಚುಳಕಿ ಡ್ಯಾಮ್ ವಾಟರ್ ಮ್ಯಾನ್ ಸಾವು

Must Read

ಬೀದರ – ಬಸವಕಲ್ಯಾಣ ನಗರಕ್ಕೆ ನೀರು ಪೂರೈಸುವ ವಾಟರ್ ಮ್ಯಾನ್ ತಾನೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಿ. ೧೮ ರಂದು ಚುಳಕಿ ಡ್ಯಾಮ್ ನಲ್ಲಿ ನಡೆದಿದೆ.

ಬಸವಕಲ್ಯಾಣ ತಾಲೂಕಿನಲ್ಲಿರುವ ಮುಸ್ತಾಪೂರ ಡ್ಯಾಮ್ (ಚುಳಕಿ ನಾಲಾ ) ದಲ್ಲಿ ಬಾಲಾಜಿ ( ೩೭) ವರ್ಷ ಸಾ. ಘಾಟಬೋರಾಳ ತಾಂಡಾ Water supply man ಈತನು ನೀರಲ್ಲಿ ಈಜಾಡಲು ಹೋಗಿ ಮುಳಗಿ ಮೃತಪಟ್ಟಿದ್ದು, ಮಧ್ಯಾಹ್ನ ಸಮಯದಲ್ಲಿ ಬೀದರ ಅಗ್ನಿಶಾಮಕ ದಳ ತಂಡದಿಂದ ನೀರಲ್ಲಿ ಮುಳುಗಿರುವ ಆತನನ್ನು ಹೊರಗಡೆ ತೆಗೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group