Homeಸುದ್ದಿಗಳುಶ್ರೀ ವೆಂಕಟೇಶ್ವರನಿಗೆ ವಜ್ರ ಕವಚ ಸಮರ್ಪಣೆ

ಶ್ರೀ ವೆಂಕಟೇಶ್ವರನಿಗೆ ವಜ್ರ ಕವಚ ಸಮರ್ಪಣೆ

ಮುನವಳ್ಳಿ: ಪಟ್ಟಣದ ಮಲಪ್ರಭಾ ನದಿ ದಡದಲ್ಲಿರುವ ಐತಿಹಾಸಿಕ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಡಾ. ವೆಂಕಟೇಶ ನಾಯಿಕ ಕೊಡಮಾಡಿದ ವಜ್ರ ಕವಚ ಸಮರ್ಪಣೆ ಜರುಗಿತು.

ವಿದ್ವಾಂಸರಿಂದ ಸಂಪ್ರೋಕ್ಷಣ ಹೋಮ ಹಾಗೂ ಪವಮಾನ ಹೋಮಗಳು ಜರುಗಿದವು.ಶ್ರೀ ವೆಂಕಟೇಶ್ವರನಿಗೆ ವಿಶೇಷ ಪೂಜೆ ಜರುಗಿ ವಜ್ರ ಕವಚ ಸಮರ್ಪಣೆಯಾಯಿತು. ನಂತರ ಪ್ರಸಾದ ವಿತರಣೆ ಜರುಗಿತು.

ಈ ಸಂದರ್ಭದಲ್ಲಿ ಡಾ.ವೆಂಕಟೇಶ ನಾಯಿಕ.ಪದ್ಮಜಾ ನಾಯಿಕ. ಗೋವಿಂದರಾಜು ನಾಯಿಕ. ಶ್ರೀ ನಿವಾಸ ಅಧ್ವರ್ಯು. ರಾಜು ಹೆಬಸೂರ. ರಮೇಶ ಹರಪನಹಳ್ಳಿ. ವಿಜಯೇಂದ್ರ ಹೆಬಸೂರ. ಶ್ರೀರಂಗ ಅಧ್ವರ್ಯು. ರಾಜು ಕುಲಕರ್ಣಿ.ನಾಗರಾಜ ಗೋಪಶೆಟ್ಟಿ. ಈರಣ್ಣ ತುಳಜನ್ನವರ. ಬಾಳಿ ಸಹೋದರ ರು. ಕಮ್ಮಾರ ಸಹೋದರರು. ಮಲ್ಲಿಕಾರ್ಜುನ ರಡ್ಡರಟ್ಟಿ. ಗೋಮಾಡಿ ಸಹೋದರರು.ಯಲಿಗಾರ ಸಹೋದರರು ಅಮಠೆ ಸಹೋದರರು. ವನಕುದರಿಯವರು ರೇಣಕೆ ಪರಿವಾರದವರು.ಮಾಧ್ಯಮ ಪ್ರತಿನಿಧಿ ಪ್ರಶಾಂತ ತುಳಜನ್ನವರ ಶಿಕ್ಷಕರಾದ ವೀರಣ್ಣ ಕೊಳಕಿ. ವೈ. ಬಿ. ಕಡಕೋಳ.ಜಿ.ಪಿ.ಪತ್ತಾರ.ಬಿ.ಬಿ.ಹುಲಿಗೊಪ್ಪ ಗ್ರಾಮದ ಬ್ರಾಹ್ಮಣ ಸಮಾಜದ ಹಿರಿಯರು. ಶ್ರೀ ಶಾರದಾ ಭಜನಾ ಮಂಡಳಿ ಸದಸ್ಯರು. ಡಾ. ನಾಯಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಂತ ಮಂಡಳಿಯವರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group