Homeಸುದ್ದಿಗಳುಎಸ್‍ಐ ಪೂಜಾರಿ ಅವರಿಗೆ ದಲಿತ ಸಂಘರ್ಷ ಸಮಿತಿಯಿಂದ ಸತ್ಕಾರ

ಎಸ್‍ಐ ಪೂಜಾರಿ ಅವರಿಗೆ ದಲಿತ ಸಂಘರ್ಷ ಸಮಿತಿಯಿಂದ ಸತ್ಕಾರ

ಮೂಡಲಗಿ: ಪಟ್ಟಣದ ಪೋಲೀಸ್ ಠಾಣೆಯ ನೂತನ ಪಿ.ಎಸ್.ಐ ರಾಜು ಪೂಜಾರಿ ಅವರನ್ನು ದಲಿತ ಸಂಘರ್ಷ ಸಮಿತಿ ಕರ್ನಾಟಕ(ರಿ) ಅಣ್ಣಯ್ಯ ಬಣದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಬಾಳೇಶ ಬನ್ನಟ್ಟಿ, ರಾಜ್ಯ ಸಂಘಟನಾ ಸಂಚಾಲಕರು ಲಕ್ಕಪ್ಪ ತೆಳಗಡೆ ಜಿಲ್ಲಾ ಅಲ್ಪಸಂಖ್ಯಾತರ ಘಟಕ ಸಂಚಾಲಕ ರಮಜಾನ ಬಿಜಾಪೂರ, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ ಸಣ್ಣಕ್ಕಿ ಮೂಡಲಗಿ ತಾಲೂಕಾ ಅಲ್ಪಸಂಖ್ಯಾತರ ಘಟಕ ಸಯ್ಯದ ಮಂಟೂರ, ಸಂಘಟನಾ ಸಂಚಾಲಕ ಉಸ್ಮಾನ ಮದಭಾವಿ ಖಜಾಂಚಿ ಹಸನಸಾಬ ಮುಗಟಖಾನ, ಸಂಘಟನಾ ಸಂಚಾಲಕ ಮದಾರಸಾಬ ಜಕಾತಿ, ಮೂಡಲಗಿ ತಾಲೂಕು ಸಂಘಟನಾ ಸಂಚಾಲಕ ಯಲ್ಲಪ್ಪ.ದು.ಬಾಳವ್ವಗೋಳ, ಮೈಬೂಬ ಜಮಾದಾರ, ಮೈಬೂಬ ಜಾತಗಾರ, ಸೈಯದಜಮಾದಾರ, ಮಕ್ತುಮ ಮದಬಾವಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group