spot_img
spot_img

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1600ಕೆಜಿ ಗಾಂಜಾ ಜಪ್ತಿ

Must Read

- Advertisement -

ಬೀದರ: ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಂಬಂತೆ ಒಂದು ಲಾರಿ ಲೋಡ್ ಗಾಂಜಾವನ್ನು ಸ್ಥಳೀಯ ಪೊಲೀಸ್ ಇಲಾಖೆ ಗೆ ಮಾಹಿತಿ ಕೊಡದೇ  ಕೇಂದ್ರ ಸರ್ಕಾರದ ತಂಡ NCB (narcotics control bureau Bangalore)ಜಿಲ್ಲೆ ಔರಾದ ನಲ್ಲಿ ಭರ್ಜರಿ ಭೇಟೆಯಾಡಿದೆ.

ಲಾರಿ ನಂಬರ್ TS-07 UL-0972 ನೇದ್ದರಲ್ಲಿ ಒರಿಸ್ಸಾದಿಂದ ವಾಯಾ ಕರ್ನಾಟಕ ಮುಖಾಂತರ ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ NCB(narcotics contral bureau-bangalore) ಕೇಂದ್ರ ಸರ್ಕಾರದ ತಂಡದವರು ಲಾರಿಯನ್ನು ಜಪ್ತಿ ಮಾಡಿ ಭರ್ಜರಿ ಭೇಟೆ ಆಡಿದ್ದಾರೆ.

- Advertisement -

NCB ತಂಡ ಪರಿಶೀಲಿಸಿದಾಗ ಲಾರಿಯಲ್ಲಿ ಸುಮಾರು 1600 ಕೆಜಿ ಅಕ್ರಮ ಗಾಂಜಾ ಪಾಕೆಟ್ಟುಗಳು ಕಂಡುಬಂದಿದ್ದು ಸದರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಲಾರಿಯ ಡ್ರೈವರ್, ಕ್ಲೀನರ್ ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿರುತ್ತಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group