spot_img
spot_img

Mudalgi: ಸಾಮಾನ್ಯ ಜ್ಞಾನ ಪುಸ್ತಕ ವಿತರಣೆ

Must Read

spot_img
- Advertisement -

ಮೂಡಲಗಿ – ಪಟ್ಟಣದ ಸರ್ಕಾರಿ ಬಾಲಕರ ಮಾದರಿ ಕನ್ನಡ ಶಾಲೆಯಲ್ಲಿ ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಲಾಯಿತು.

ಶಾಲೆಯ ಶಿಕ್ಷಕರುಗಳಾದ ಸುರೇಶ ಕೋಪರ್ಡೆ, ಗುರುಮಾತೆಯರಾದ ಶ್ರೀಮತಿ ಕವಿತಾ ಬಾರಡ್ಡಿ, ಶ್ರೀಮತಿ ಎಸ್.ಎಮ್.ಪತ್ತಾರ, ಶ್ರೀಮತಿ ಎಸ್.ಆರ್.ಮಾದರ, ಶ್ರೀಮತಿ ಎಸ್.ಬಿ.ಬಾಗವಾನ,ಶ್ರೀಮತಿ ವಾಯ್.ಬಿ.ಸಣ್ಣಕ್ಕಿ,ಕೆ.ಎ.ಚಂದಗಡೆ ಮತ್ತು ವೇದಿಕೆಯ ಅಧ್ಯಕ್ಷ ಸುಭಾಸ ಬ.ಕಡಾಡಿ, ಸುರೇಶ ಎಮ್ಮಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group