Homeಸುದ್ದಿಗಳುಕಲ್ಲೋಳಿ ಲಿಂಗಾಯತ ಪಂಚಮಸಾಲಿ 2ಎ ಮಿಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಕಲ್ಲೋಳಿ ಲಿಂಗಾಯತ ಪಂಚಮಸಾಲಿ 2ಎ ಮಿಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಮೂಡಲಗಿ: ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಅವರ ಸಲಹೆಯಂತೆ 2ಎ ಮೀಸಲಾತಿ ಒತ್ತಾಯಿಸಿ ಶನಿವಾರ ಕಲ್ಲೋಳಿ ಪಟ್ಟಣದ ಬಸವೇಶ್ವರ ಸರ್ಕಲ್‍ದಲ್ಲಿ ರಸ್ತೆ ಬಂದ ಮಾಡಿ,ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಯಿತು.

ಸಮಾಜದ ಪ್ರಮುಖರಾದ ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ,ಶಂಕರ ಬೆಳಕೂಡ,ಪ್ರಭು ಕಡಾಡಿ, ಅಜೀತ ಬೆಳಕೂಡ, ಪಂಚಾಕ್ಷರಿ ಹೆಬ್ಬಾಳ, ಗಿರಮಲ್ಲಪ್ಪ ಸವಸುದ್ದಿ, ಶಂಭುಲಿಂಗ ಖಾನಾಪೂರ, ಹಣಮಂತ ಸಂಗಟಿ,ಭೀಮರಾಯ ಕಡಾಡಿ, ಸಿದ್ದಪ್ಪ ಮುಗಳಿ, ಬಾಳಪ್ಪ ಕಂಕಣವಾಡಿ, ಬಾಳಪ್ಪ ಮಟಗಾರ, ಭೀಮಶೇಪ್ಪ ಗೋರೋಶಿ,ಉಮೇಶ ಪಾಟೀಲ,ಧರೇಪ್ಪ ಖಾನಗೌಡ್ರ,ಮಲ್ಲಿಕಾರ್ಜುನ ಕುರಬೇಟ,ಯಲ್ಲಪ್ಪ ಕಪ್ಪಲಗುದ್ದಿ,ಬಸಗೊಂಡ ಪರಕನಟ್ಟಿ,ಅಡಿವೆಪ್ಪ ಕುರಬೇಟ,ಶಿವಪ್ಪ ಬಿ.ಪಾಟೀಲ ಸೇರಿದಂತೆ ಅನೇಕರು ಇದ್ದರು.

RELATED ARTICLES

Most Popular

error: Content is protected !!
Join WhatsApp Group