ಕವನ: ದುಂಡುಮಲ್ಲಿಗೆ

Must Read

ದುಂಡುಮಲ್ಲಿಗೆ

ಅರಳಲು ಬೇಕು ನಿನಗೆ ಕಾಲ ಬೇಸಿಗೆ.
ಮುಂಜಾನೆ ಅರಳುವೆ ನೀ
ಮೆಲ್ಲಗೆ.
ಕಾಣುವೆ ನೋಡಲು ನೀ
ಬೆಳ್ಳಗೆ.
ತೋರಿಸುವೆ ನಿನ್ನ ಮೊಗದಲ್ಲಿ ಸದಾ ಮುಗುಳ್ನಗೆ.
ಮುಂಜಾನೆ ಅರಳಿ ಸಾಯಂಕಾಲ ಬಾಡಿದರೂ ನಿನಗಿಲ್ಲ ಯಾವ
ಹಗೆ.
ಹೇಳು ನೀ ಏರುವೆ ಯಾರ ಮುಡಿಗೆ.
ಮುತ್ತೈದೆಯರ ಮುಡಿಗೆ ಅಥವಾ ದೇವರ ಮುಡಿಗೆ.
ಕಲಿಸು ನಮಗೆ ನಿನ್ನೀ ಸಾರ್ಥಕ ಜೀವನದ ಬಗೆ.


ಉಮಾದೇವಿ. ಯು. ತೋಟಗಿ.
ಸ. ಶಿ. ಸ. ಕ. ಹಿ. ಪ್ರಾ. ಶಾ. ರಾಮಾಪುರ.
ತಾ. ಸವದತ್ತಿ ಜಿ. ಬೆಳಗಾವಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group