Homeಸುದ್ದಿಗಳುದಲಿತರಿಂದ ಬೃಹತ್ ಪ್ರತಿಭಟನೆ

ದಲಿತರಿಂದ ಬೃಹತ್ ಪ್ರತಿಭಟನೆ

ಬೀದರ – ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರಿಂದ ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಔರಾದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಬಿ ಎಸ್ ಪಿ ರಾಜ್ಯ ಅಧ್ಯಕ್ಷ ಎಂ ಕೃಷ್ಣ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ. ನ್ಯಾಯಾಧೀಶರು ಮತ್ತು ಹುಮನಾಬಾದ ತಹಶಿಲ್ದಾರ ಪ್ರದೀಪ ಕುಮಾರ ಹಿರೇಮಠ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ನ್ಯಾಯಾಧೀಶ ಮತ್ತು ತಹಶಿಲ್ದಾರರ ವಿರುದ್ಧ ರಾಷ್ಟ್ರ ದ್ರೋಹ ಕೇಸ್ ಹಾಕಬೇಕು ಎಂದು ಒತ್ತಾಯ ಮಾಡಿದರು.

ಜಾತಿವಾದಿಯಾಗಿರುವು ನ್ಯಾಯಾಧೀಶರನ್ನು ಈ ಕೂಡಲೆ ವಜಾ ಮಾಡಬೇಕು ಎಂದು ಬಿ ಎಸ್ ಪಿ ರಾಜ್ಯಧ್ಯಕ್ಷ ಎಂ.ಕೃಷ್ಣ ಮೂರ್ತಿ ಹಾಗು ದಯಾಸಾಗರ ಬೆಂಡೆ ಹಾಗೂ ದಲಿತ ಮುಖಂಡರು ಒತ್ತಾಯ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group