ಸಿಂದಗಿ: ಡಾ.ವ್ಹಿ.ಬಿ ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ (ರಿ) ಗದಗ ಇವರು ಮಾರ್ಚ್ 03 ರಂದು ಡಾ.ಪುಟ್ಟರಾಜ ಕವಿ ಗವಾಯಿಗಳ 108 ನೇ ಜನ್ಮ ದಿನದ ಪ್ರಯುಕ್ತ ಗದಗಿನ ಕಳಸಾಪುರ ರಸ್ತೆಯ ಜ್ಞಾನ ಯೋಗಾಶ್ರಮದಲ್ಲಿ ಹಮ್ಮಿಕೊಂಡ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ. ಆಲಗೂರ ಇವರು ಡಾ.ಪುಟ್ಟರಾಜ ಕವಿ ಗವಾಯಿ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷೆ ಡಾ.ವ್ಹಿ.ವಿ ಹಿರೇಮಠ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಪುಟ್ಟರಾಜ ಕವಿ ಗವಾಯಿ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿಗೆ ಮೌಲಾಲಿ ಆಲಗೂರ ಆಯ್ಕೆ
0
517
Previous article
Next article
RELATED ARTICLES