ಕವನ : ಕೃಷ್ಣ

Must Read

ಕೃಷ್ಣ

ಕೃಷ್ಣನ ಕೊಳಲಿನ
ಕರೆ
ಕೇಳಲು ಸುಖದ
ಹೊನಲಿನ ಸುಧೆ
ಕೃಷ್ಣನ ಕೊಳಲಿನ
ಕರೆ
ಸವಿಯಲು ಅಮೃತಾನಂದದ
ಉನ್ಮಾದದ ಸೆಲೆ
ಕೃಷ್ಣನ ಕೊಳಲಿನ ಕರೆ
ಕೇಳಲು
ದುಃಖವ ಮರೆ
ಕೃಷ್ಣನ ಕೊಳಲಿನ ಕರೆ
ಕೇಳಲು
ಕಷ್ಟಗಳ ತೊರೆ
ಕೃಷ್ಣನ ಕೊಳಲಿನ ಕರೆ
ಬೃಂದಾವನಕೆ ಆಮಂತ್ರಣದ
ಕರೆ
ಕೃಷ್ಣನ ಕೊಳಲಿನ ಕರೆಗೆ
ಓಗೊಟ್ಟು ನಿನ್ನಲ್ಲಿಯೇ
ಮೊರೆ

ಡಾ ಜಯಾನಂದ ಧನವಂತ, ಬೆಳಗಾವಿ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group