spot_img
spot_img

ಕವನ : ಅಲ್ಲ ಅವರು ನನ್ನವರು

Must Read

- Advertisement -

ಅಲ್ಲ ಅವರು ನನ್ನವರು.

ಅಲ್ಲ ಅವರು ನನ್ನವರು
ಸತ್ಯ ಸಮಾಧಿ ಮಾಡಿದವರು.
ಜಾತಿ ದ್ವೇಷ ಬಿತ್ತುವವರು .
ಮಾತು ತಪ್ಪಿ ನಡೆಯುವವರು.
ಧರ್ಮ ದೇವರು ಮಾರಿದವರು.
ಕಾವಿ ಹೊತ್ತು ತಿರುಗುವವರು
ಹಿಂಸೆ ಸುಲಿಗೆ ಮೆರೆಸುವವರು.
ಜನರ ಕೊಂದು ಬದುಕುವವರು.
ಗಡಿ ಸೀಮೆಯ ಜಗಳದವರು.
ನದಿ ವ್ಯರ್ಥಹರಿಸುವವರು.
ಗೋಡೆ ಕೋಟೆಯ ಕದನದವರು.
ಹಸಿವು ಕಂಡು ಮರುಗದವರು .
ಕ್ರೂರತನಕೆ ಕುಣಿಯುವವರು.
ಸಮತೆ ಹೆಜ್ಜೆ ಹಾಕದವರು
ಶಾಂತಿ ಗೀತೆ ಹಾಡದವರು.
ವೇಷ ಹಾಕಿ ಬದುಕಿದವರು
ಬುದ್ಧ ಬಸವನ ನೆನೆಯದವರು.
ಅಲ್ಲ ಅವರು ನನ್ನವರು..
————————————
ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಮಾಜಿಕ, ಸಾಂಸ್ಕೃತಿಕ ಸಾಹಿತ್ಯಿಕ ಪೋಷಕ ಜಿ.ಓ.ಮಹಾಂತಪ್ಪ ವಿಚಾರ ಸಂಕಿರಣ.

ಬದುಕಿ ಸತ್ತವರ ನಡುವೆ, ಸತ್ತು ಬದುಕಿದವರು ತುಂಬಾ ವಿರಳ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮುಂತಾದವರು ಅವರುಗಳ ನಿಸ್ವಾರ್ಥ ಸೇವಾ ಕೈಂಕರ್ಯದಿಂದ ಇನ್ನೂ ನಮ್ಮ ನಡುವೆ...
- Advertisement -

More Articles Like This

- Advertisement -
close
error: Content is protected !!
Join WhatsApp Group