Homeಕವನಕವನ : ಉಳಿಸ ಬನ್ನಿ ಕನ್ನಡ

ಕವನ : ಉಳಿಸ ಬನ್ನಿ ಕನ್ನಡ

ಉಳಿಸ ಬನ್ನಿ ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
ಇರಲಿ ಬೇರೆ
ಭಾಷೆ ಪ್ರೇಮ
ಅಗ್ರ ಪಟ್ಟ ಕನ್ನಡ

ಬಸವ ಹರಿಹರ
ರಾಘವಾ0ಕ
ಕವಿ ನುಡಿಯು ಕನ್ನಡ
ಹಕ್ಕಬುಕ್ಕ ರಾಷ್ಟಕೂಟ
ಚಾಲುಕ್ಯ ಹೊಯ್ಸಳ
ಗಂಗ ಕದಂಬರ ಕನ್ನಡ

ಕಾವೇರಿಯಿಂದ
ಗೋದಾವರಿವರೆಗಿನ
ಸೀಮೆ ದಾಟಿದ ಕನ್ನಡ
ಕೃಷ್ಣ ತುಂಗೆ ಮಲಪ್ರಭೆ
ಭೀಮೆ ಘಟಪ್ರಭೆ.
ಸಿಹಿ ನೀರಿನ ಕನ್ನಡ

ಕಾಕೊಸ್ಥನ ಹಲ್ಮಿಡಿ
ಬಾದಾಮಿಯ ಕಲೆಯ ಬಲೆ
ಶಾಸನದ ಕನ್ನಡ
ವಿಶ್ವ ಪ್ರೇಮ
ಮನೆಯ ಮಾತು
ಜಗದ ಬೆಳಕು ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
______________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*

RELATED ARTICLES

Most Popular

error: Content is protected !!
Join WhatsApp Group