ಮೂಡಲಗಿ – ಬೆಳಗಾವಿಯಿಂದ ಹೊರಡುವ ಬೆಳಗಾವಿ – ಔರಾದ್ ಬಸ್ ಅನ್ನು ಕಲ್ಲೋಳಿ ಗ್ರಾಮಕ್ಕೆ ನಿಲುಗಡೆ ಮಾಡಲು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರಾರ ಸಂಸ್ಥೆಗೆ ಮನವಿ ಮಾಡಿದ್ದಾರೆ.
ಬೆಳಗಾವಿಯಿಂದ ೧೪ ನೇ ನಿಲುಗಡೆ ಕಲ್ಲೋಳಿಗೆ ಬಸ್ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಾಗಲಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.