Homeಸುದ್ದಿಗಳುಸವದತ್ತಿ ಬಿಇಓ ಕರೀಕಟ್ಟಿ ಸನ್ಮಾನ

ಸವದತ್ತಿ ಬಿಇಓ ಕರೀಕಟ್ಟಿ ಸನ್ಮಾನ

spot_img

ಸವದತ್ತಿ – ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ಸಿ. ಕರೀಕಟ್ಟಿ ಯವರನ್ನು ತಾಲೂಕಿನ ಶಿಕ್ಷಕರ ಸಂಘದ ವತಿಯಿದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಂ. ಎಸ್. ಹೊಂಗಲ, ದೈಹಿಕ ಶಿಕ್ಷಕರಾದ ಎಸ್. ಜಿ. ತುಡುವೇಕರ, ಮುಖ್ಯೋಪಾಧ್ಯಾಯ ರಾದ ಎಂ. ಜಿ. ಪರಸಪ್ಪನವರ, ಎಂ. ಎಂ. ಅರ್ಕಾಟೆ, ಶಿಕ್ಷಣ ಸಂಯೋಜಕರಾದ ಜಿ. ಎಂ. ಕರಾಳೆ, ದೈಹಿಕ ಶಿಕ್ಷಣಾಧಿಕಾರಿಗಳಾದ ವೈ. ಎಂ. ಶಿಂಧೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ. ಸಿ. ಹಿರೇಮಠ, ಬಿ. ಐ. ಇ. ಆರ್. ಟಿ ಗಳಾದ ಎಸ್. ಬಿ. ಬೆಟ್ಟದ, ವೈ. ಬಿ. ಕಡಕೋಳ, ಶಿಕ್ಷಕರಾದ ಎನ್. ಎಲ್. ಕಿತ್ತೂರ. ಐ. ಎಂ. ಬಾರೀಗಿಡದ, ಎಂ. ಎಸ್. ಕೊಳಚಿ. ಎಂ. ಎನ್. ಹುಬ್ಬಳ್ಳಿ, ಎಂ. ಎಂ. ಕಡಕೋಳ ಮೊದಲಾದವರು ಸನ್ಮಾನಿಸಿ ಗೌರವಿಸಿದರು.

RELATED ARTICLES

Most Popular

error: Content is protected !!
Join WhatsApp Group