spot_img
spot_img

Sharanu Salagar: ಟ್ರ್ಯಾಕ್ಟರ್ ಹತ್ತಿ ತೊಗರಿ ಬಿತ್ತನೆ ಮಾಡಿದ ಶಾಸಕ ಶರಣು ಸಲಗರ್

Must Read

- Advertisement -

ಬೀದರ: ಬಸವಣ್ಣನವರ ನಾಡು ಬಸವಕಲ್ಯಾಣ ಶಾಸಕ ಶರಣು ಸಲಗರ  ರೈತರ ಜಮೀನಿನಲ್ಲಿ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡು ಸೋಯಾ ಬೀನ್ ಹಾಗೂ  ತೊಗರಿ ಬಿತ್ತನೆ ಮಾಡಿದರು.

ರೈತರೊಂದಿಗೆ ರೈತರಾದ ಬಸವಕಲ್ಯಾಣ ಶಾಸಕ ಶರಣು ಸಲಗರ ಇಂದು ಹುಲಸೂರ ಗ್ರಾಮದ ರೈತ ಬಾಳಪ್ಪ ತಿಮ್ಮಯ್ಯ ಎನ್ನುವವರ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಆಗಮಿಸುತ್ತಿರುವ ವೇಳೆ ಕಾರಿನಿಂದ ಕೆಳೆಗೆ ಇಳಿದು ರೈತರೊಂದಿಗೆ ಸಮಾಲೋಚನೆ ಮಾಡಿದ ಬಳಿಕ ಸಲಗರ ಅವರು ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಬಿತ್ತನೆ ಮಾಡಿದ ದೃಶ್ಯ ಕಂಡುಬಂದಿದೆ.

ಬಡವರ ಪರವಾಗಿ ರೈತರ ಪರವಾಗಿ ಇರುವ ಬಸವಕಲ್ಯಾಣ ಶಾಸಕರ ಈ ಕಾರ್ಯ ಬೀದರ್ ಜಿಲ್ಲಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದು.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group