ಚಿಚಖಂಡಿಯಲ್ಲಿ ಆಧ್ಯಾತ್ಮಿಕ ಪ್ರವಚನ 

Must Read

ಮುಧೋಳ -ತಾಲೂಕಿನ ಸುಕ್ಷೇತ್ರ ಚಿಚಖಂಡಿ.ಕೆ.ಡಿ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಬುಧವಾರ ಆಗಷ್ಟ ದಿ. 27 ರಿಂದ ಸೆಪ್ಟೆಂಬರ್ 2 ಮಂಗಳವಾರ ವರೆಗೆ 7 ದಿನಗಳ ಕಾಲ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳಿಂದ ಪ್ರತಿದಿನ ಸಂಜೆ 7.30 ರಿಂದ 8.30.ರ ವರೆಗೆ ಆಧ್ಯಾತ್ಮಿಕ ಪ್ರವಚನ ಜರುಗುವುದು.

ನಂತರ ಮಂಗಲ ಪ್ರಸಾದ ನಡೆಯುವದು ಎಂದು ಸಂಘಟಕರಾದ ಮಲ್ಲು ಚಂದರಗಿ, ಚೇತನ ಘಂಟಿ, ಗಿರೀಶ ಸೈಯಪ್ಪಗೋಳ, ಗೋವಿಂದ ಪೂಜಾರಿ, ಕೃಷ್ಣಾ ಬಡಿಗೇರ, ಬಸಪ್ಪ ತೇಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group