spot_img
spot_img

ಟಿ.ವಿ.ಎಸ್ ಎಕ್ಸೆಲ್ ಸೂಪರ ದ್ವಿಚಕ್ರ ವಾಹನಕ್ಕೆ ಆಕಸ್ಮಿಕ ಬೆಂಕಿ

Must Read

- Advertisement -

ಬೀದರ – ಗಡಿ ತಾಲ್ಲೂಕು ಆಗಿರುವ ಹುಲಸೂರ ಪಟ್ಟಣದಲ್ಲಿ ಬಾಬುರಾವ ಎನ್ನುವ ರೈತನೊಬ್ಬ ಹೊಲದಿಂದ ಸಂತೆಗೆ ತರಕಾರಿ ತೆಗೆದುಕೊಂಡು ಹೋಗುವಾಗ ವಡ್ಡರ ಗಲ್ಲಿ ಯಿಂದ ಹತ್ತಿರ ಸಾಗುತಿರುವಾಗ ಆಕಸ್ಮಿಕವಾಗಿ ದ್ವಿಚಕ್ರ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ.

ನೋಡು ನೋಡುವಷ್ಟರಲ್ಲೆ ದೊಡ್ಡದಾಗಿ ಬೆಂಕಿ ಹತ್ತಿಕೊಂಡಿದ್ದು ರೈತ ಗಾಬರಿಯಾಗಿ ಗಾಡಿ ಬಿಟ್ಟು ದೂರ ಸರಿದ ಕಾರಣ ಯಾವುದೇ ಅಪಾಯ ಹಾಗೂ ಹಾನಿಯಾಗಿಲ್ಲ,ಅಲ್ಲಿದ್ದ ಸಾರ್ವಜನಿಕರು ನೀರು ಸುರಿಯುವ ಮುಖಾಂತರ ಬೆಂಕಿ ಆರಿಸುವಲ್ಲಿ ಸಹಕಾರಿಯಾದರು.

ಆದರೆ ವಾಹನ 40℅ಸುಟ್ಟು ಹೋಗಿದೆ.

- Advertisement -

ವರದಿ: ನಂದಕುಮಾರ ಕರಂಜೆ,ಬೀದರ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group